Breaking News

LOCAL NEWS

ಡಾ.‌ ಸೋನಾಲಿ ಸರ್ನೋಬತ್ ಗೆ ಬಿಜೆಪಿಯಲ್ಲಿ ರಾಜ್ಯಮಟ್ಟದ ಜವಾಬ್ದಾರಿ

ಬೆಂಗಳೂರು : ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಸಕ್ರೀಯವಾಗಿರುವ ಡಾ.ಸೋನಾಲಿ ಸರ್ನೋಬತ್ ಅವರು ನೀಯತಿ ಫೌಂಡೇಶನ್ ಮೂಲಕ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಕ್ರೀಯಾಶೀಲ ಬಿಜೆಪಿ ಮಹಿಳಾ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಸೇವೆಯನ್ನು ಗುರುತಿಸಿ ಅವರಿಗೆ ಪಕ್ಷ ಈಗ ರಾಜ್ಯಮಟ್ಟದ ಜವಾಬ್ದಾರಿ ನೀಡಿದೆ. ಬೆಳಗಾವಿಯ ಬಿಜೆಪಿ ಮಹಿಳಾ ನಾಯಕಿ ಹಾಗೂ ಖ್ಯಾತ ವೈದ್ಯೆ ಡಾ. ಸೋನಾಲಿ ಸರ್ನೋಬತ್ ಅವರನ್ನು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ. ಪಕ್ಷ …

Read More »

ಮಳೆಗಾಲದ ಅಧಿವೇಶನದಲ್ಲಿ ಬೆಳಗಾವಿ ಶಾಸಕರ ಧ್ವನಿ….!!

ಬೆಳಗಾವಿ- ನಮ್ಮ ಕ್ಷೇತ್ರದ ಶಾಸಕರು ಅಧಿವೇಶನದಲ್ಲಿ ಭಾಗವಹಿಸಲು ಬೆಂಗಳೂರಿಗೆ ಹೋಗಿದ್ದಾರೆ ಅವರು ನಮ್ಮ ಪರವಾಗಿ ಸದನದಲ್ಲಿ ಅವಾಜ್ ಹಾಕ್ತಾರೋ ಇಲ್ಲವೋ ಎನ್ನುವ ಕುತೂಹಲ ಎಲ್ಲರಿಗೂ ಇರುವದು ಸಹಜ. ಬೆಳಗಾವಿ ಜಿಲ್ಲೆಯ ಶಾಸಕರಾದ ರಾಜು ಕಾಗೆ,ಬಾಬಾಸಾಹಶೆಬ್ ಪಾಟೀಕ, ದುರ್ಯೋಧನ ಐಹೊಳೆ,ಮಹಾಂತೇಶ್ ಕೌಜಲಗಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವಾರು ಜನ ಶಾಸಕರು ಸೋಮವಾರ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಭಾಗವಹಿಸಿ ತಮ್ಮ ಕ್ಷೇತ್ರಗಳ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆದಿದ್ದಾರೆ. ಬೆಳಗಾವಿ ಜಿಲ್ಲೆ ರಾಜ್ಯದಲ್ಲೇ …

Read More »

ಸದನದಲ್ಲಿ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಪ್ರಸ್ತಾಪ…

ಬೆಂಗಳೂರು- ಮಳೆಗಾಲದ ಅಧಿವೇಶನ ಶುರುವಾಗಿದೆ.ಮೊದಲ ದಿನದ ಸದನದಲ್ಲಿ ವಾಲ್ಮೀಕಿ ನಿಗಮದ ಹಗರಣದ ಕುರಿತು ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದೆ ಪ್ರಶ್ನೋತ್ತರ ಅವಧಿ ಮುಗಿದ ಬಳಿಕ ವಾಲ್ಮೀಕಿ ನಿಗಮದ ಹಗರಣದ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ಸದಸ್ಯರು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು ಈ ಹಗರಣದ ಕುರಿತು ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಸುಧೀರ್ಘವಾಗಿ ಮಾತನಾಡಿ,187 ಕೋಟಿ ರೂ ನಿಗಮದ ಹಣ ಹೇಗೆ ವರ್ಗಾವಣೆ ಆಯ್ತು …

Read More »

ಬೆಳಗಾವಿ: ಮಗನ ಕಿತಾಪತಿಗೆ ವೃದ್ಧ ತಾಯಿಯ ಕಣ್ಣೀರು ……!!

  ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರ ಗಮನಕ್ಕೆ…….. ಬೆಳಗಾವಿ-ಮಕ್ಕಳಿದ್ದರೂ ತಾಯಿ ತನ್ನ ಮನೆಯಲ್ಲಿ ಒಂಟಿಯಾಗಿದ್ದಳು ಒಬ್ಬ ಮಗ ಆಗಾಗ ಆಹಾರ ಸಾಮುಗ್ರಿಗಳನ್ನು ಆಗಾಗ ತಾಯಿಗೆ ಕೊಟ್ಟು ಹೋಗುತ್ತಿದ್ದ ಆದ್ರೆ ಇನ್ನೊಬ್ಬ ಮಗ ಬಂದು ತಾಯಿ ವಾಸವಾಗಿದ್ದ ಮನೆಯನ್ನು ತನ್ನ ಹೆಂಡತಿ ಮಕ್ಕಳ ಹೆಸರಿನಲ್ಲಿ ಬರೆಯಿಸಿಕೊಂಡು ತಾಯಿ ವಾಸವಾಗಿದ್ದ ಮನೆಯನ್ನು ಧ್ವಂಸ ಮಾಡಿದ್ದಾನೆ ಜಿಟಿ,ಜಿಟಿ ಸುರಿಯುತ್ತಿರುವ ಮಳೆಯಲ್ಲಿ ಆ ತಾಯಿ ಈಗ ಬೀದಿಪಾಲಾಗಿದ್ದು, ಯಾರಾದ್ರು ಇದ್ರೆ ನನಗೆ ನ್ಯಾಯ ಕೊಡಿಸಿ …

Read More »

ಗಂಡ ಕೈಕೊಟ್ಟ.,ಗಂಡನ ಮಾವ, ಲೈಂಗಿಕ ಕಿರುಕುಳ, ಕೊಟ್ಡ, ಎಂದು ಆತ್ಮಹತ್ಯೆಗೆ ಯತ್ನ…

ಬೆಳಗಾವಿ- ನಾನು BE ಇಂಜಿನಿಯರಿಂಗ್ ವರ್ಷಕ್ಕೆ 15 ಲಕ್ಷ ಪ್ಯಾಕೇಜ್ ,( ಪಗಾರ) ಎಂದು ಸುಳ್ಳು ಹೇಳಿ,ಯುವತಿಯನ್ನು ನಂಬಿಸಿದ ಮದುವೆಯಾದ ಬೆಳಗಾವಿಯ ಪೋರ ಈಗ ಮದುವೆ ಮಾಡಿಕೊಂಡ ಯುವತಿಗೆ ವರದಕ್ಷಣೆ ಕೊಡುವಂತೆ ಕಿರುಕಳ ಕೊಡುತ್ತಿದ್ದು, ಗಂಡನ ಮಾವ ಲೈಂಗಿಕ ಕಿರುಕಳ ಕೊಡುತ್ತಿದ್ದಾನೆ ಎಂದು ಆರೋಪಿಸಿರುವ ಬೆಳಗಾವಿಯ ವಿವಾಹಿತ ಯುವತಿ ಇಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು 20 ವರ್ಷದ ವಿವಾಹಿತೆಯೋರ್ವಳು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ಜಿಲ್ಲಾಸ್ಪತ್ರೆಗೆ …

Read More »

ಅರವಿಂದ್ ಅರಗೊಂಡ,ಪೋಲೀಸರ ಕೈಯ್ಯಾಗ ಸಿಕ್ಕೊಂಡ…!!

ಬೆಳಗಾವಿ- ಬೆಳಗಾವಿ ಮಹಾನಗರದ ಮಾರ್ಕೆಟ್ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಡಿಗೆ ಮನೆ ಮಾಡಿ,ಈ ಮನೆಯಲ್ಲಿ ಕಂಪ್ಯುಟರ್, ಲ್ಯಾಪಟಾಪ್ ಪ್ರೀಂಟರ್ ಇಟ್ಕೊಂಡು ನೀಟ್ ಪರೀಕ್ಷೆಯಲ್ಲಿ ಲಫಡಾ ಮಾಡುತ್ತಿದ್ದ ಖದೀದ ಅರವಿಂದ್ ಅಳಗೊಂಡ್ ಎಂಬಾತ ಕೊನೆಗೂ ಬೆಳಗಾವಿ ಪೋಲೀಸರ ಕೈಗೆ ಸಿಕ್ಕೊಂಡಿದ್ದಾನೆ. ಸರ್ಕಾರಿ ಕೋಟಾದಡಿ ಸೀಟ್ ಕೊಡಿಸುತ್ತೇನೆ ಅಂತ ಪಂಗನಾಮ ಹಾಕಿದ್ದ, ವಂಚಕ ಕೊನೆಗೂ ಅರೆಸ್ಟ್ ಆಗಿದ್ದಾನೆ.ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡ್ತಿದ್ದ ವಂಚಕ,ಆರೋಪಿ ಅರವಿಂದ್ ಅರಗೊಂಡ ಎಂಬಾತನನ್ನ ಬಂಧಿಸಿದ ಮಾರ್ಕೆಟ್ …

Read More »

ಆನ್ ಲೈನ್ ಲವ್ ಮಾಡಿದ ನಯನಾ ಪ್ರಾಣ ಅಂತ್ಯ….!

ನಯನಾ… ಕೊಲೆಯೋ ಆತ್ಮಹತ್ಯೆಯೋ!! ಬೆಳಗಾವಿ-ಆಕೆ ಮೈಸೂರು ಹುಡುಗಿ ಈತ ಬೆಳಗಾವಿ ಹುಡುಗ ಎತ್ತಿಂದೆತ್ತ ಸಂಬಂಧ‌ ನೋಡಿ. ಇನ್ಸಾಟ್ ಗ್ರಾಮ್ ನಲ್ಲಿ ಪರಸ್ಪರ ಪರಿಚಯ ಆಗುತ್ತೆ ಪರಿಚಯ ಕಡೆಗೆ ಪ್ರತಿಯೂ ಆಗಿ ಬದಲಾಗುತ್ತೆ ಹೆತ್ತವರ ವಿರೋಧದ ನಡುವೆ ಮೈಸೂರು ಬಿಟ್ಟು ಬಂದವಳು ಹೊಟ್ಟೆಯಲಿದ್ದ ಮಗು ಸಮೇತ ಸಧ್ಯ ಹೆಣವಾಗಿದ್ದಾಳೆ.ಮದುವೆಯಾಗಿ ಕೇವಲ ಒಂದು ವರ್ಷ ಮೂರು ತಿಂಗಳು ಬದುಕಿನ ಸುಂದರ ಕ್ಷಣಗಳ ಕನಸು ಕಂಡಿದ್ದ ಗರ್ಭಿಣಿ ತೀರಿ ಹೋಗಿದ್ದಾಳೆ.ಈ ಘಟನೆ ನಡೆದಿದ್ದು ಬೆಳಗಾವಿಯಲ್ಲಿ. …

Read More »

ಜನರ ಆಶೀರ್ವಾದ ಇದ್ದರೆ ಸಾಕು,ಯಾವ ಹುದ್ದೆಗೂ ಆಸೆ ಪಡಲ್ಲ.

ಅಥಣಿ–ರಾಜಕೀಯ ಬೆಳವಣಿಗೆ ಕಂಡು ಮಂತ್ರಿ ಸ್ಥಾನದಿಂದ ಹಿಂದೆ ಸರಿದ್ರಾ ಲಕ್ಷ್ಮಣ ಸವದಿ..? ಎನ್ನುವ ಪ್ರಶ್ನೆ ಎದುರಾಗಿದೆ ಅವರು ನಿನ್ನೆ ಮಾತನಾಡಿದ ಧಾಟಿ ನೋಡಿದ್ರೆ ಲಕ್ಷ್ಮಣ ಸವದಿ ಅವರು ಅಸಮಾಧಾನ ಆಗಿದ್ದಾರೆ ಎಂದು ಗೊತ್ತಾಗುತ್ತದೆ. ನನಗೆ ಮಂತ್ರಿ ಬೇಡಾ ಮಂತ್ರಿಗಿರಿಗಾಗಿ ನಾನು ಯಾರ ಕಾಲು ಬೀಳಲ್ಲ.ನನ್ನ ಕ್ಷೇತ್ರದ ಜನರ ಆಶಿರ್ವಾದ ಮಾತ್ರ ಸಾಕು ನಾನು ಯಾವ ಹುದ್ದೇಗು ಆಸೆ ಪಡಲ್ಲಾ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸವದಿ …

Read More »

ಕಿತ್ತೂರು ಉತ್ಸವಕ್ಕೆ 200 ವರ್ಷ ಶೀಘ್ರದಲ್ಲೇ ಸಿಎಂ ಬಳಿ ನಿಯೋಗ..

ಬೆಳಗಾವಿ- ದೇಶದಲ್ಲಿ ಮೊದಲ ಬಾರಿಗೆ ಬ್ರಿಟಿಷರ ವಿರುದ್ಧ ಸಮರ ಸಾರಿ,ಬ್ರಿಟಿಷ್ ಕಲೆಕ್ಟರ್ ಥ್ಯಾಕರೆಯ ರುಂಡ ಚೆಂಡಾಡಿದ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಇತಿಹಾಸದ ಗತವೈಭವ ಬಿಂಬಿಸುವ ಕಿತ್ತೂರು ಉತ್ಸವಕ್ಕೆ ಈ ವರ್ಷ 200 ವರ್ಷಗಳಾಗಿದ್ದು ಈಬಾರಿಯ ಕಿತ್ತೂರು ಉತ್ಸವವನ್ನು ಅದ್ಧೂರಿಯಾಗಿ ಆಚರಿಸುವಂತೆ ಕೋರಲು ಸಿಎಂ ಬಳಿ ಬೆಳಗಾವಿ ಜಿಲ್ಲೆಯ ಶಾಸಕರ ನಿಯೋಗ ಕೊಂಡೊಯ್ಯಲು ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಒತ್ತಾಯಿಸಿದ್ರು. ನಿನ್ನೆ ಸುವರ್ಣ ವಿಧಾನಸೌಧದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು …

Read More »

ಶಿವಸಾಗರ ಸಕ್ಕರೆ ಕಾರ್ಖಾನೆ ಮಾರಾಟ, ಸಿಡಿದೆದ್ದ ಷೇರುದಾರರು, ಡಿಸಿ ಕಚೇರಿಯಲ್ಲಿ ಹಠಾತ್ ಸಭೆ…!!

ಶಿವಸಾಗರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದ ಷೇರುದಾರರು, ರೈತರು.. ಬೆಳಗಾವಿ ಡಿಸಿ ನೀಡಿದ ಭರವಸೆ ಏನು? ಬೆಳಗಾವಿ: ಭೀಕರ ಬರಗಾಲದಿಂದ ರೈತರು ತತ್ತರಿಸುತ್ತಿರುವಾಗಲೇ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಉದಪುಡಿಯ ಶಿವಸಾಗರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಅನ್ನದಾತರಿಗೆ ಮಹಾಮೋಸ ಮಾಡಿದ ಆರೋಪ ಕೇಳಿ ಬಂದಿದೆ. ಉದಪುಡಿ ಗ್ರಾಮದ ಶಿವಸಾಗರ ಸಕ್ಕರೆ ಕಾರ್ಖಾನೆಯನ್ನು ಇತ್ತೀಚಿನ ವರ್ಷಗಳಲ್ಲಿ‌ ಅರಿಹಂತ ಇಂಡಸ್ಟ್ರೀಸ್‌ನವರು ಲೀಸ್ ಮೇಲೆ ನಡೆಸುತ್ತಾ ಬಂದಿದ್ದರು. ಆದ್ರೆ ಈಗ …

Read More »