Breaking News

LOCAL NEWS

ಪಾಲಿಕೆ ಅಧಿಕಾರಿಗಳ ವಿರುದ್ಧ ಶಾಸಕ ಸೇಠ ಗರಂ

ಬೆಳಗಾವಿ- ಗಣೇಶ ಉತ್ಸವ,ಬಕರೀದ ಹಬ್ಬದ ಸಂಧರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ ಎಂದು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ  ಮಂಡಿಸಿದ ಅಭಿನಂದನಾ ಠರಾವಗೆ ಶಾಸಕ ಫೀರೋಜ್ ಸೇಠ ತೀರ್ವ ವಿರೋಧ ವ್ಯಕ್ತಪಡಿಸಿ ಪಾಲಿಕೆ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಪಾಲಿಕೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಇವರಿಗೆ  ಸಿಸ್ಟಂ ಅನ್ನೋದೆ ಗೊತ್ತಿಲ್ಲ ಕೆಲಸ ಆದ ಮೇಲೆ ವರ್ಕ ಆರ್ಡರ್ ಕೊಡ್ತಾರೆ ಒಂದು ಬಿಲ್ಡಿಂಗ್ ಗೆ ಬೋಲ್ಡೆಜರ್ ಹಚ್ತಾರೆ ಪಕ್ಕದ ಬಿಲ್ಡಿಂಗ್ …

Read More »

ಪಾಲಿಕೆಯಲ್ಲಿ ಶಾಹು ಮಹಾರಾಜರ ಭಾವಚಿತ್ರ ಅನಾವರಣ

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಸಬಾ ಭವನದಲ್ಲಿ ಶಾಹು ಮಹಾರಾಜರ ಭಾವ ಚಿತ್ರವನ್ನು ಅನಾವರಣ ಮಾಡಲಾಯಿತು ಪಾಲಿಕೆಯ ಸಭಾ ಭವನದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಭಾರತ  ರತ್ನ ಡಾ ಬಾಬಾ ಸಾಹೇಬ ಅಂಬೇಡ್ಕರ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಭಾವ ಚಿತ್ರದ ಜತೆಗೆ ಈಗ ಶಾಹು ಮಹಾರಾಜರ ಭಾವ ಚಿತ್ರ ಪಾಲಿಕೆಯ ಕೌನ್ಸಿಲ್ ಹಾಲ್ ನಲ್ಲಿ ರಾರಾಜಿಸಲಿದೆ ಪಾಲಿಕೆಯ ಸಾಮಾನ್ಯ ಸಭೆಯ ಆರಂಭದಲ್ಲಿ ಮೇಯರ್ ಸರೀತಾ ಪಾಟೀಲ ಉಪ ಮೇಯರ್ ಸಂಜಯ …

Read More »

ಬೆಳಗಾವಿಯ ಅಟೋ ನಗರದಲ್ಲಿ ವ್ಯಕ್ತಿಯ ಕೊಲೆ

ಬೆಳಗಾವಿ-ಬೆಳಗಾವಿಯ ನಗರದ ಅಟೋ ನಗರದ ಬಳಿ ೩೩ ವರ್ಷದ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಭಾನುವಾರ ರಾತ್ರಿ ಒಂಬತ್ತು ಘಂಟೆಗೆ ನಡೆದಿದೆ ಕೊಲೆಯಾದ ವ್ಯಕ್ತಿಯನ್ನು ೩೩ ವರ್ಷದ ವಿಶಾಲ ಭಾತಖಾಂಡೆ ಎಂದು ಗುರುತಿಸಲಾಗಿದೆ ಮಾಳಮಾರುತಿ ಠಾಣೆಯ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದುಕೊಲೆಗೆ ಕಾರಣ ತಿಳಿದು ಬಂದಿಲ್ಲ ವಿಶಾಲ ಭಾತಖಾಂಡೆಯ ಹೊಟ್ಟೆಗೆ ಚೂರಿ ಹಾಕಲಾಗಿದೆ ಎಂದು ಹೇಳಲಾಗಿದ್ದು ಪೋಲೀಸರು ಮೃತ ವ್ಯಕ್ತಿಯ ಶವವನ್ನು ಶವಾಗಾರಕ್ಕೆ ರವಾನಿಸಿದ್ದಾರೆ ಎಂದು ತಿಳಿದು …

Read More »

ವರ್ಷ ಐದು ಜ್ಞಾನ ಐವತ್ತದು,ಫಟಾ ಫಟ್ ಉತ್ತರ ಕೊಡುವ ಕಾಲಿಚರಣ

ಬೆಳಗಾವಿ- ಇತ ಬೆಳಗಾವಿ ನಗರದ ಪ್ರತಿಷ್ಠಿತ ಸೇಂಟ ಪಾಲ್ಸ ಶಾಲೆಯಲ್ಲಿ ಯು ಕೆಜಿ ಯ ವಿದ್ಯಾರ್ಥಿ ಇವನಲ್ಲಿರುವ ಜ್ಞಾನ ನೋಡಿದರೆ ಎಲ್ಲರಿಗೂ ಅಚ್ಚರಿಯಾಗುತ್ತದೆ ಬೆಳಗಾವಿಯ ಪುಲಬಾಗ ಗಲ್ಲಿಯಲ್ಲಿರುವ ಕಾಲಿಚರಣ ಸಂದೀಪಚೌಗಲೆಯ ವಯಸ್ಸು ಐದು ಆದರೆ ಜ್ಞಾನ ಮಾತ್ರ ಐವತ್ರರದು ಈತ ಜಗತ್ರಿನಲ್ಲಿ ಎಷ್ಟು ರಾಷ್ಟ್ರಗಳಿವೆ ಅವುಗಳ ರಾಜಧಾನಿ ಯಾವುದು ಭಾರತದ ಪ್ರಧಾನಿಗಳು ಯಾರು ರಾಷ್ಟ್ರಪತಿಗಳು ಯಾರು ರಾಜ್ಯದ ರಾಜಧಾನಿ ಯಾವುದು ಅಂತಾ ಕೇಳಿದರೆ ಈ ಪುಠಾಣಿ ಫಟಾ ಪಟ್ ಉತ್ತರ …

Read More »

ಪಾಲಿಕೆ ಆಯುಕ್ತರಿಂದ ಸಿಟಿ ರೌಂಡ್ಸ

ಪಾಲಿಕೆ ಆಯುಕ್ತರಿಂದ ಸಿಟಿ ರೌಂಡ್ಸ ಬೆಳಗಾವಿ-ಸದ್ದಿಲ್ಲದೇ ಶನಿವಾರ ಬೆಳಿಗ್ಗೆ ಅಧಿಕಾರ ಸ್ವಿಕರಿಸಿದ ಪಾಲಿಕೆ ಆಯುಕ್ತ ಶಶಿಧರ ಕುರೇರ ಭಾನುವಾರ ರಜಾ ದಿನವಾಗಿದ್ದರೂ ಬೆಳಿಗ್ಗೆ ಆರು ಘಂಟೆಗೆ ಧಿಡೀರನೇ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸ್ವಚ್ಛತಾ ಕಾಮಗಾರಿಗಳನ್ನು ಪರಿಶೀಲಿಸಿದರು ವಡಗಾವಿ ಖಾಸಬಾಗ ಸೇರಿದಂತೆ ಇತರ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಯಾವ ಸ್ಥಳದಲ್ಲಿ ಎಷ್ಟು ಜನ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಪೌರ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳೇನು ಖುದ್ದಾಗಿ ತಿಳಿದುಕೊಂಡರು …

Read More »

ಬೆಳಗಾವಿಯ ಹೈಟೆಕ್ ವೇಶ್ಯಾವಾಟಿಕೆ ,ಫುಲ್ ನೈಟ್ ಗೆ ಇಪ್ಪತ್ತು ಸಾವಿರ

ಬೆಳಗಾವಿಯ ಹೈಟೆಕ್ ವೇಶ್ಯಾವಾಟಿಕೆ ,ಫುಲ್ ನೈಟ್ ಗೆ ಇಪ್ಪತ್ತು ಸಾವಿರ ಬೆಳಗಾವಿ: ನಗರದ ಟಿಳಕವಾಡಿಯ ಅಪಾರ್ಟಮೆಂಟವೊಂದರ ಮೇಲೆ ದಾಳಿ ಮಾಡಿರುವ ಸಿಸಿಐಬಿ ಪೊಲೀಸರು, ಮುಂಬೈ ಮೂಲದ ಯುವತಿಯೊಬ್ಬಳನ್ನು ರಕ್ಷಿಸಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಓರ್ವನನ್ನು ಬಂಧಿಸಿದ್ದಾರೆ. ಪ್ರವೀಣ ಪಾಟೀಲ ಎಂಬಾತ ಮುಂಬೈ ಮೂಲದ ಯುವತಿಯರನ್ನು ಬೆಳಗಾವಿಗೆ ಕರೆಯಿಸಿ ಟಿಳಕವಾಡಿಯ ಅಪಾರ್ಟಮೆಂಟ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ. ಕೆಲ ಗಿರಾಕಿಗಳು ಅಪಾರ್ಟಮೆಂಟಗೆ ಬಂದು ಮಜಾ ಮಾಡುತ್ತಿದ್ದರು. ಇನ್ನು ಕೆಲವರು ಯುವತಿಯರನ್ನು ಬೇರೆ …

Read More »

ಬೆಳಗಾವಿ ಡಿಸಿಸಿ ಬ್ಯಾಂಕ ಕಟ್ಟಡ ಡೆಮಾಲೀಶ್ ಮಾಡಲು ನಿರ್ಧಾರ

ಬೆಳಗಾವಿ-ಜಿಲ್ಲೆಯ ರೈತರ ಹೆಮ್ಮೆಯಾಗಿರುವ ಬೆಳಗಾವಿ ಡಿಸಿಸಿ ಬ್ಯಾಂಕ ಶತಮಾನೋತ್ಸವದ ಸಂಬ್ರಮದಲ್ಲಿದೆ ಶತಮಾನ ಕಂಡಿರುವ ಬ್ಯಾಂಕಿನ ಹಳೆಯ ಕಟ್ಟಡವನ್ನು ಡೆಮಾಲಿಶ್ ಮಾಡಿ ಹೊಸ ಕಟ್ಟಡ ನಿಮಾಣ ಮಾಡಲು ಬ್ಯಾಂಕಿನ ಆಡಳಿತ ಮಂಡಳಿ ಮಹತ್ವದ ನಿರ್ಣಯ ಕೈಗೊಂಡಿದೆ ಇತ್ತಿಚಿಗೆ ನಡೆದ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು ಹಳೆಯ ಕಟ್ಟಡ ಡೆಮಾಲಿಶ್ ಮಾಡಿ ಇದೇ ಸ್ಥಳದಲ್ಲಿ 30 ಕೋಟಿ ರೂ ವೆಚ್ಚದಲ್ಲಿ ಏಳು ಅಂತಸ್ತಿನ ಆಕರ್ಷಕ ಕಟ್ಟಡ ಕಟ್ಟಲು ನಿರ್ಧರಿಸಲಾಗಿದೆ …

Read More »

ಕುಂದಾನಗರಿಯಲ್ಲಿ ಎರಡು ಕಡೆ ಮನೆಗಳ್ಳತನ ಒಂದು ಸರಗಳ್ಳತನ

ಬೆಳಗಾವಿ-ಬೆಳಗಾವಿ ನಗರದಲ್ಲಿ ಇತ್ತಿಚಿನ ದಿನಗಳಲ್ಲಿ ಕಳ್ಳತನದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ನಗರದ ಬಾಪಟ ಗಲ್ಲಿಯ ಹಾರ್ಡವೇರ್ ಅಂಗಡಿಯ ಕೀಲಿ ಮುರಿದು ಏಳು ಸಾವಿರ ರೂಪಾಯಿ ದೋಚಿದರೆ ವಡಗಾಂವ ಪ್ರದೇಶದ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳನ್ನು ದೋಚಲಾಗಿದೆ ಬೆಳಗಾವಿ ನಗರದ ಅನೋಗೋಳ ರಸ್ತೆಯಲ್ಲಿರುವ ಆನಂದ ನಗರದ ಸಮೃದ್ಧಿ ಕಾಲೋನಿಯಲ್ಲಿ ಶಿಲ್ಪಾ ಬಾಹುಬಲಿ ಪಾಟೀಲ ಅವರ ಮನೆ ಬಾಗಿಲ ಮುರಿದು ಒಳಗೆ ನುಗ್ಗಿರುವ ಕಳ್ಳರು 4 ತೊಲೆ ಬಂಗಾರ …

Read More »

ಬೆಳಗಾವಿ ಪಾಲಿಕೆಯಲ್ಲಿ ವೈ-ಫೈ ಸೇವೆ ಆರಂಭ

ಬೆಳಗಾವಿ -ಸ್ಮಾಟ್ ಸಿಟಿ ಪಟ್ಟಿಯಲ್ಲಿ ಸೇರಿಕೊಂಡು  ಸ್ಮಾರ್ಟ ಆಗುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗಾಗಿ ವೈ ಫೈ ಸೇವೆ ಶನಿವಾರದಿಂದ ಆರಂಭಗೊಂಡಿದೆ ಬೆಳಗಾವಿ ಮಹಾನಗರ ಪಾಲಿಕೆಯ ಕಚೇರಿಗೆ ಬರುವ ಸಾರ್ವಜನಿಕರು ನಿಗದಿತ ಸಾಮರ್ಥ್ಯ ಡಾಟಾ ಉಚಿತವಾಗಿ ಬಳಿಸಬಹುದಾಗಿದೆ ಬೆಳಗಾವಿ ಮಹಾನಗರ ಪಾಲಿಕೆಯ ಆವರಣ ಹಾಗು ಪಾಲಿಕೆಯ ಸುತ್ತುವರೆದು ಸುಮಾರು 150 ಮೀಟರ್ ದೂರದ ವರೆಗೆ ವೈ ಫೈ ಸೇವೆ ಲಭ್ಯವಾಗಲಿದೆ ಕಳೆದ  ಒಂದು ವಾರದಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗೆ ವೈ …

Read More »

ಈರುಳ್ಳಿ ಬೆಲೆ ಕುಸಿತ, ಎಪಿಎಂಸಿ ಮಾರುಕಟ್ಟೆಗೆ ಬೀಗ

ಬೆಳಗಾವಿ-ಬೆಳಗಾವಿ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಏಕಾಏಕಿ ಉಳ್ಳಾಗಡಗಡಿ ಬೆಲೆ ಕುಸಿತಗೊಂಡ ಕಾರಣ ಕುಪಿತಗೊಂಡ ರೈತರು ಮಾರುಕಟ್ಟೆಗೆ ಬೀಗ ಜಡಿದು ರಸ್ತೆ ತಡೆ ಮಾಡಿ ಆಕ್ರೋಶ ವೆಕ್ತ-ಡಿಸಿದರು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ನಿನ್ನೆ 1300 ರೂ ರಿಂದ 1400 ರೂ ವರೆಗೆ ಪ್ರತಿ ಕ್ವಿಂಟಲ್‍ಗೆ ಬೆಲೆ ಇತ್ತು ಶನಿವಾರ ದರ 450ರಿಂದ600 ರೂಪಾಯಿಗೆ ಕುಸಿದ ಕಾರಣ ಬೆಳಗವಿ ಬಾಗಲಕೋಟ ಹಾಗು ವಿಜಯಪೂರದಿಂದ ಬೆಳಗಾವಿ ಮಾರುಕಟ್ಟೆಗೆ ಈರುಳ್ಳಿ ತಂದಿದ್ದ ರೈತರು ಪ್ರತಿಭಟನೆ ಮಡೆಸಿ …

Read More »

ಸಂಜಯ ಪಾಟೀಲರಿಂದ ಹಿಟ್ಲರ್ ನಡೆ ಶಂಕರಗೌಡಾ ಆರೋಪ

ಬೆಳಗಾವಿ-ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕ ಸಂಜಯ ಪಾಟೀಲ ಬೆಳಗಾವಿ ತಾಲೂಕಾ ಪಂಚಾಯತಿಯಿ ಆಡಳಿತದಲ್ಲಿ ಹಸ್ತ ಕ್ಷೇಪ ಮಾಡುತ್ತಿದ್ದು ಅವರು ಹಿಟ್ಲರ್ ನಂತೆ ನಡೆದು ಜಿಲ್ಲಾ ಪಂಚಾಯತಿ ಹಾಗೂ ತಾಲೂಕಾ ಪಂಚಾಯತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾಮಗಾರಿಗಳನ್ನು ಉದ್ಘಾಟಿಸಿ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ ಎಂದು ಬೆಳಗಾವಿ ತಾಲೂಕಾ ಪಂಚಾಯತಿ ಅಧ್ಯಕ್ಷ ಶಂಕರಗೌಡಾ ಪಾಟೀಲ ಆರೋಪಿಸಿದ್ದಾರೆ ಅವರು ಶನಿವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಶಾಸಕ ಸಂಜಯ ಪಾಟೀಲ ತಮ್ಮ ಅನುದಾನವನ್ನು ಅವರ …

Read More »

ಪಾಲಿಕೆ ಆಯುಕ್ತರಾಗಿ ಶಶಿಧರ ಕುರೇರ ನಿಯೋಜನೆ,

ಬೆಳಗಾವಿ -ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ರಾಜ್ಯಸರ್ಕಾರ ಶಶಿಧರ ಕುರೇರ ಅವರನ್ನು ನಿಯೋಜಿಸಿ ಆದೇಶ ಹೊರಡಿಸಿದೆ ಶಶಿಧರ ಕುರೇರ ಅವರು ಕಳೆದ ಒಂದು ವರ್ಷದಿಂದ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು ಪಾಲಿಕೆ ಆಯುಕ್ತ ಜಿ ಪ್ರಭು ಅವರು ರಾಜ್ಯ ವಸತಿ ಸಚಿವರ ಆಪ್ತ ಕಾರ್ಯದರ್ಶಿಗಳಾಗಿ ಬಡ್ತಿ ಹೊಂದಿದ್ದಾರೆ ಶುಕ್ರವಾರ ಸಂಜೆ ಸರ್ಕಾರದ ಆದೇಶ ಹೊರಬಿದ್ದಿದೆ ಶಶಿಧರ ಕುರೇರ ಅವರು ಸೋಮವಾರ ಅಧಿಕಾರ ಸ್ವಿಕರಿಸುವ ಸಾಧ್ಯತೆಗಳಿವೆ

Read More »

ರೈತರನ್ನು ರಂಜಿಸುವ ಕಾರ್ಯಕ್ರಮಗಳು ನಿರಂತರವಾಗಿರಲಿ-ಹೆಬ್ಬಾಳಕರ

ಬೆಳಗಾವಿ -ವರ್ಷವಿಡಿ ಅನ್ನದಾತ ಹೊಲದಲ್ಲಿ ಶ್ರಮಿಸುತ್ತಾನೆ ಶ್ರಮಿಕನಿಗೆ ವಿಶ್ರಾಂತಿ ಇಲ್ಲ. ಹಿರಿಯರು ಶ್ರಮಿಕನಾಗಿರುವ ಅನದನದಾತನ ಮನರಂಜನೆಗಾಗಿ ಜೋಡೆತ್ತಿನ ಶರತ್ತು ಟಗರಿನ ಕಾಳಗ ಸೇರಿದಂತೆಅನೇಕ ಗ್ರಾಮೀಣ ಕ್ರಿಡೆಗಳನ್ನು ಸಮಾಜಕ್ಕೆ ಪರಿಚಯಿಸಿದ್ದಾರೆ ಕ್ರಿಡೆಗಳಿಗೆ ಪ್ರೋತ್ಸಾಹ ಸಿಗಬೇಕು ದೇಸಿ ಕ್ರಿಡೆಗಳು ಆರೊಗ್ಯವನ್ನು ಸದೃಡಗೊಳಿಸುವ ಜೊತೆಗೆ ಮಾನಸಿಕ ನೆಮ್ಮದಿ ನೀಡುತ್ತವೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅದ್ಯಕ್ಷೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅಭಿಪ್ರಾಯ ಪಟ್ಟಿದ್ದಾರೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬಡಸ ಕೆಎಚ್ ಗ್ರಾಮದಲ್ಲಿ ಮಹóರ್ಷಿ ವಾಲ್ಮೀಕಿ …

Read More »

ಸ್ಮಾರ್ಟ ಸಿಟಿ ಯೋಜನೆಯ ಕಾಮಗಾರಿಗಳು ಸ್ಟಾರ್ಟ ಆಗೋದು ಯಾವಾಗ …?

ಬೆಳಗಾವಿ-ಬೆಳಗಾವಿ ಮಹಾನಗರ ಸ್ಮಾರ್ಟ ಸಿಟಿ ಪಟ್ಟಿಯಲ್ಲಿ ಸೇರಿಕೊಂಡು ಹಲವು ತಿಂಗಳಗಳು ಗತಿಸಿವೆ ಎರಡು ದಿನದ ಹಿಂದೆ ಈ ಯೋಜನೆಯ 383 ಕೋಟಿ ರೂಪಾಯಿ ಅನುದಾನ ಈಗಾಗಲೆ ಬೆಳಗಾವಿ ಪಾಲಿಕೆಯ ಖಾತೆಗೆ ಜಮಾ ಆಗಿದೆ ಆದರೆ ಸ್ಮಾರ್ಟ ಸಿಟಿ ಯೋಜನೆಯ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗುವದು ಯಾವಾಗ ಎನ್ನುವ ಪ್ರಶ್ನೆ ಬೆಳಗಾವಿ ನಿವಾಸಿಗರನ್ನು ಕಾಡುತ್ತಿದೆ ಸ್ಮಾರ್ಟ ಸಿಟಿ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕನ್ಸಲ್ಟಂಟ್ ಕಂಪನಿಯೊಂದನ್ನು ನಿಯೋಜಿಸಲು ಟೆಂಡರ್ ಕರೆಯಲಾಗಿದೆ ರಾಷ್ಟ್ರದ …

Read More »

26 ರಂದು ಬೆಳಗಾವಿ ಪಾಲಿಕೆಯ ಸಾಮಾನ್ಯ ಸಭೆ

ಬೆಳಗಾವಿ-ಸೆಪ್ಟೆಂಬರ 26 ರಂದು ಬೆಳಗಾವ5 ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯಲಿದೆ ಸಭೆಯಲ್ಲಿ ಹತ್ತು ಹಲವು ಮಹರ್ವದ ವಿಷಯಗಳು ಚರ್ಚೆಗೆ ಬರಲಿವೆ ಪಾಲಿಕೆಯ ಆದಾಯ ಹೆಚ್ಚಿಸುವ ಕುರಿತು ತೆರಿಗೆ ವಸೂಲಾತಿ,ಸೇರಿದಂತೆ ಹಲವು ಮಹತ್ವದ ವಿಷಯಗಳು ಚರ್ಚೆಗೆ ಬರಲಿವೆ ಈಬಾರಿಯ ಸಾಮಾನ್ಯ ಸಭೆಯಲ್ಲಿ ನಗರದಲ್ಲಿ ಹೆಚ್ಚಿರುವ ಹಂದಿ ಹಾವಳಿ ಬೀದಿ ನಾಯಿಗಳ ಹಾವಳಿ ಕುರಿತು ನಗರೆ ಸೇವಕರು ಧ್ವನಿ ಎತ್ತಲಿದ್ದಾರೆ ಈ ಕುರಿತು ನಗರ ಸೇವಕರಾದ ದೀಪಕ ಜಮಖಂಡಿ ಹಾಗು ಅನೇಕ …

Read More »
Sahifa Theme License is not validated, Go to the theme options page to validate the license, You need a single license for each domain name.