Breaking News
Home / ಬೆಳಗಾವಿ ನಗರ (page 17)

ಬೆಳಗಾವಿ ನಗರ

ಬೆಳಗಾವಿಯಲ್ಲಿ ಕಾವೇರಿ ನೀರಿಗಾಗಿ ಮಂಡೆಯೂರಿದ ಕರವೇ

ಬೆಳಗಾವಿ-ಕಾವೇರಿ ನದೀ ನೀರು ಸುಪ್ರೀಂ ಕೋರ್ಟಿನ ತೀರ್ಪು ಖಂಡಿಸಿ ಕರವೇ ಕಾರ್ಯಕರ್ತರು ನಗರದ ಚನ್ನಮ್ಮ ವೃತ್ತದಲ್ಲಿ ಮಂಡೆಯೂರಿ ಪ್ರತಿಭಟಿಸಿ ರಾಜ್ಯ ಹಾಗು ಕೇಂದ್ರ  ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಆಕ್ರೋಶ ವ್ಯಕ್ತ ಪಡಿಸಿದರು ಕಾವೇರಿ ನದಿ ನಿರಿನ ಹಂಚಿಕೆ ವಿಷಯದಲ್ಲಿ ಪದೇ ಪದೇ ಅನ್ಯಾಯವಾಗುತ್ತಿದೆ ಕೇಂದ್ರ ಸರ್ಕಾರ ಕೂಡಲೇ ಮದ್ಯಪ್ರವೇಶಿಸಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಬೇಕು ರಾಜ್ಯದಲ್ಲಿ ಸರಿಯಾಗಿ ಮಳೆ ಆಗಿಲ್ಲ ಮಾನ್ಯ ನ್ಯಾಯಾಲಯ ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಂಡು ತೀರ್ಪು …

Read More »

ಬೆಳಗಾವಿ ದಕ್ಷಿಣದಿಂದ ಶಂಕರ ಮುನವಳ್ಳಿ ತಯಾರಿ

ಬೆಳಗಾವಿ- ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ದಿಸಲು ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ತಯಾರಿ ನಡೆಸಿದ್ದಾರೆ ಎಮದು ತಿಳಿದು ಬಂದಿದೆ ಮುಂಬರುವ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ದಿಸಲು ಶಂಕರ ಮುನವಳ್ಳಿ ಈಗಿನಿಂದಲೇ ತಯಾರಿ ನಡೆಸಿದ್ದಾರೆ ಎಂದು ತಿಳಿದು ಬಂದಿದ್ದು ದಕ್ಷಿಣ ಮತಕ್ಷೇತ್ರದಲ್ಲಿ ತಮ್ಮ ಸೇವಾ ಕಾರ್ಯವನ್ನು ಅವರು ಆರಂಭಿಸಿದ್ದಾರೆ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಶ್ರಮಿಸುತ್ತಿರುವ ಶಂಕರ ಮುನವಳ್ಳಿ ರಾಜಕಾರಣದ ಜೊತೆ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ ನೇರ ದಿಟ್ಟ …

Read More »

ಸರದಿ ಸತ್ಕಾರ್ ಮೀಸೆ ಮಾವನ ಚಮತ್ಕಾರ್..! ಇದ್ರೆ ಹಿಂಗಿರಬೇಕಪ್ಪ ನಮ್ಮ ಲೀಡರ್…

ಬೆಳಗಾವಿ-ಕೇಂದ್ರ ಹಾಗು ರಾಜ್ಯ ಸರ್ಕಾರದಿಂದ ಯಾವ ರಿತಿ ಅನುದಾನ ಮಂಜೂರು ಮಾಡಿಸಿಕೊಳ್ಳಬೇಕು ಎನ್ನವದನ್ನು ಸಂಸದ ಪ್ರಕಾಶ ಹುಕ್ಕೇರಿ ಅರಿಂದ ಕಲಿಯಬೇಕು ಮೀಸೆ ಮಾವ ಎಂಬ ಹೆಸರಿನಿಂದ ಪರಿಚಿತರಾಗಿರುವ ಪ್ರಕಾಶ ಹುಕ್ಕೇರಿ ತಮ್ಮ ಕ್ಷೇತ್ರದ ಹಲವಾರು ಗ್ರಾಮಗಳ ಹಿರಿಯರನ್ನು ಕರೆತಂದು ಸಣ್ಣ ನೀರಾವರಿ ಮಂತ್ರಿಗಳಿ ಸರದಿ ಸತ್ಕಾರ ಮಾಡಿಸಿ ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು ಚಿಕ್ಕೋಡಿ ಕ್ಷೇತ್ರದ ಕೆಲವು ಗ್ರಾಮಗಳಲ್ಲಿ 600 ಫೂಟ ಬೋರವೆಲ್ ಕೊರೆಯಿಸಿದರೂ ನೀರು …

Read More »

ನೀರಾವರಿ ಮಂತ್ರಿಗಳ ಸಭೆಗೆ ಕಿತ್ತೂರ ಧಣಿ ಇನಾಮದಾರ ಹಾಜರ್..

ಬೆಳಗಾವಿ-ಕಿತ್ತೂರ ಶಾಸಕ ಡಿಬಿ ಇನಾಮದಾರ ಅವರು ಜಿಲ್ಲಾ ಮಟ್ಟದ ಸಭೆಗಳಲ್ಲಿ ಭಾಗವಹಿಸುದು ಅತೀ ವಿರಳ ಆದರೆ ಮಾನ್ಯ ಶಾಸಕರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಣ್ಣ ನೀರಾವರಿ ಮಂತ್ರಿಗಳ ಸಬೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು ಜಿಲ್ಲಾ ಪಂಚಾಯತಿಯ ಸಭೆ ಇರಲಿ ಅಥವಾ ಕೆಡಿಪಿ ಸಭೆ ಇರಲಿ ಕಿತ್ತೂರಿನ ಧಣಿ ಡಿಬಿ ಇನಾಮದಾರ 6ಂದು ಬಾರಿಯೂ ಭಾಗವಹಿಸಿರಲಿಲ್ಲ ಆದರೆ ಮಂತ್ರಿ ಟಿಬಿ ಜಯಚಂದ್ರ ಅವರ ಸಭೆಗೆ ಹಾಜರಾಗಿ ತಮ್ಮ ಕ್ಷೇತ್ರದ …

Read More »

ಸಣ್ಣ ನೀರಾವರಿ ಸಚಿವ ಟಿಬಿ ಜಯಚಂದ್ರ ಬೆಳಗಾವಿಗೆ

ಬೆಳಗಾವಿ- ಕಾನೂನು ,ಸಂಸದೀಯ,ಹಾಗು ಸಣ್ಣ ನೀರಾವರಿ ಸಚಿವ ಟಿಬಿ ಜಯಚಂದ್ರ ಅವರು ಸೋಮವಾರ ದಿನಾಂಕ 19 ರಂದು ಬೆಳಿಗ್ಗೆ10 ಘಂಟೆಗೆ ಬೆಳಗಾವಿ ನಗರಕ್ಕೆ ಆಗಮಿಸಲಿದ್ದಾರೆ ಬೆಳಿಗ್ಗೆ 11 ಘಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಪ್ರಗತಿ ಪರಶೀಲನೆ ನಡೆಸಿ ಮದ್ಯಾಹ್ನ 3-ಘಂಟೆಗೆ ಸುವರ್ಣ ವಿಧಾನ ಸೌಧದಲ್ಲಿ ನಡೆಯಲಿರುವ ಮಾದ್ಯಮ ಅಕ್ಯಾಡಮಿಯ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ

Read More »

ವಿ.ಆರ್ ಸುದರ್ಶನರಿಂದ ಜಿಲ್ಲಾ ವಿಭಜನೆಯ ಭಜನೆ..!

ಬೆಳಗಾವಿ-ಬೌಗೋಳಿಕ ಹಾಗೂ ರಾಜಕೀಯವಾಗಿ ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯ ವಿಭಜನೆಯಾಗಬೇಕಾಗಿದೆ ಎಂದು ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಹೇಳಿದ್ದಾರೆ. ಬೆಳಗಾವಿಯ ಕಂಗ್ರೆಸ್ ಕಚೇರಿಯಲ್ಲಿ ಭಾನುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ರಾಜಕಾರಣ ಮಾಡದೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಈ ಬಗ್ಗೆ ಸರ್ಕಾರಕ್ಕೆ ಒತ್ತಡ ಹೇರಿ ಜಿಲ್ಲೆಯ ವಿಭಜನೆಗೆ ಒತ್ತುನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ …

Read More »

ಬೆಳಗಾವಿ ನಗರದಲ್ಲಿ ಅದ್ಧೂರಿಯ ವಿಶ್ವಕರ್ಮ ಜಯಂತಿ

ಬೆಳಗಾವಿ-ನಗರದ ಕೋಟೆ ಕೆರೆ ಆವರಣದ ಹತ್ತಿರ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಶಾಸಕ ಪಿರೋಜ ಶೆಠ್, ಜಿಲ್ಲಾಧಿಕಾರಿ ಎನ್.ಜಯರಾಮ್ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಶೋಕ ವೃತ್ತದಿಂದ ಸಂಗೋಳ್ಳಿ ರಾಯಣ್ಣ ವೃತ್ತದ ಮುಖಾಂತರ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕುಮಾರ ಗಂಧರ್ವ ರಂಗಮಂದಿರ ತಲುಪಿತು. ಮೆರವಣಿಯಲ್ಲಿ ಕರಡಿ …

Read More »

ಅಧಿಕಾರಿಗಳ ಜಟಾಪಟಿ ಹಳ್ಳ ಹಿಡಿಯುತ್ತಿರುವ ಸ್ಮಾರ್ಟ ಸಿಟಿ

       ಬೆಳಗಾವಿ:ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾಟ೯ಸಿಟಿ ಯೋಜನೆಯಲ್ಲಿ ದೇಶದ ಮಹಾನಗರ ಪಾಲಿಕೆ ಕೈಗೊಂಡ ಕಾಮಗಾರಿಯ ಹಾಗೆ ಬೆಳಗಾವಿ ಮಹಾನಗರ ಪಾಲಿಕೆಯ ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳ್ಳಿಸುವಲ್ಲಿ ಪಾಲಿಕೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು  ಆರೋಪಿಸಿ ರಾಜೀವ ಟೋಪಣ್ಣವರ ನೇತೃತ್ವದಲ್ಲಿ ಶನಿವಾರ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ಪಾಲಿಕೆ ಅಧಿಕಾರಿಗಳ ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡುತ್ತಿಲ್ಲಿ ಪಾಲಿಕೆಯಲ್ಲಿ ನಡೆಯುತ್ತರುವ  ಅಧಿಕಾರಿಗಳ ತಿಕ್ಕಾಟ ಸ್ವ ಪ್ರತಿಷ್ಠೆ ಒಳಜಗಳದಿಂದಾಗಿ ಈ ಯೋಜನೆಯ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ …

Read More »

ನವ್ಹೆಂಬರ ಮೊದಲ ವಾರದಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಬೆಳಗಾವಿ- ನವ್ಹೆಂಬರ ತಿಂಗಳ ಮೊದಲ ವಾರದಲ್ಲಿ ಬೆಳಗಾವಿಯ ಸುವರ್ಣವಿಧಾನ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ವಿದಾನಸಭೆಯ ಸಚಿವಾಲಯದ ಮೂಲಗಳು ತಿಳಿಸಿವೆ ನವ್ಹೆಂಬರ ನಾಲ್ಕು ಅಥವಾ ಆರರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದ್ದು ಮುಂಬರುವ ಸಚಿವÀ ಸಂಪುಟದ ಸಭೆಯಲ್ಲಿ ಅಧಿವೇಶನದ ದಿನಾಂಕ ನಿಗದಿಯಾಲಿದೆ ಎಂದು ಹೇಳಲಾಗುತ್ತಿದೆ. ಈ ಬಾರಿಯ ಅಧಿವೇಶನದಲ್ಲಿ ಕಬ್ಬಿನ ಬಾಕಿ ಬಿಲ್ ,ಕಾವೇರಿ ,ಮಹಾದಾಯಿ,ಕಳಸಾ ಬಂಡೂರಿ, ಸೇರಿದಂತೆ ಉತ್ತರ …

Read More »

ಪೋಲಿಸ್ ಆಯುಕ್ತರ ಹೊಸ ಆಲೋಚನೆ ಸೂಕ್ಷ್ಮ ಪ್ರದೇಶಗಳಲ್ಲಿ ಹಳೆ ಹುಲಿಗಳ ಘರ್ಜನೆ

ಬೆಳಗಾವಿ-ನಗರ ಪೋಲಿಸ್ ಆಯುಕ್ತ ಕೃಷ್ಣಭಟ್ ಅವರು ತಮ್ಮ ಅನುಭವವನ್ನು ಬೆಳಗಾವಿಯ ಗಣೇಶ ಉತ್ಸವದಲ್ಲಿ ಧಾರೆಯೆರೆದಿದ್ದು ಅವರ ಹೊಸ ಪಾಲಿಸಿ ನೂರಕ್ಕೆ ನೂರರಷ್ಟು ಯಶಸ್ವಿಯಾಗಿದೆ ಈ ಬಾರಿ ಪೋಲಿಸ್ ಆಯುಕ್ತರು ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹಳೆಯ ಹುಲಿಗಳನ್ನು ಅಂದರೆ ಆಯಾ ಪ್ರದೇಶದಲ್ಲಿ ಈ ಹಿಂದೆ ಕೆಲಸ ಮಾಡಿದ ಪೋಲಿಸ್ ಅಧಿಕಾರಿಗಳನ್ನು ಆಯಾ ಪ್ರದೇಶದಲ್ಲೀಯೇ ಬಂದೋಬಸ್ತಿಗೆ ನಿಯೋಜಿಸಿ ಶಾಂತಿ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ ಮಾರ್ಕೆಟ್ ಪೋಲಿಸ್ ಠಾಣೆಯಲ್ಲಿ ಕೆಲಸ ಮಾಡಿದ ಭರಮಣಿ ಹಾಗು ಗಡ್ಡೇಕರ …

Read More »