Breaking News
Home / ಬೆಳಗಾವಿ ನಗರ (page 4)

ಬೆಳಗಾವಿ ನಗರ

ಬೆಳಗಾವಿಗೂ ಬರಲಿದೆ ಹಮ್.ಸಫರ್ ರೈಲು

ಬೆಳಗಾವಿ- ಅತ್ಯಾಧುನಿಕ ಸೌಲಭ್ಯ ಗಳನ್ನು ಹೊಂದಿರುವ ಹಮ್ ಸಫರ್ ರೈಲು ವಾರದಲ್ಲಿ ಒಂದು ಸಲ ಬೆಳಗಾವಿ ಮೂಲಕ ಸಂಚರಿಸಲಿದೆ ತಮಿಳನಾಡಿನ ತಿರುಚನಾಪಳ್ಳಿಯಿಂದ ಹಮ್ ಸಫರ್ ಪ್ರಯಾಣ ಆರಂಭವಾಗಿ ಯಶ್ವಂತಪೂರ ಹುಬ್ಬಳ್ಳಿ ಬೆಳಗಾವಿ ಮೂಲಕ ಸಂಚರಿಸಿ ರಾಜಸ್ಥಾನದ ಶ್ರೀ ಗಂಗಾ ನಗರದ ವರೆಗೆ ಹಮ್ಮ ಸಫರ್ ಸಂಚರಿಸಲಿದೆ ವಾರದಲ್ಲಿ ಒಂದು ಸಲ ಬೆಳಗಾವಿಯ ಪ್ರಯಾಣಿಕರು ಬೆಳಗಾವಿಯಿಂದ ಬೆಂಗಳೂರು ಅಥವಾ ಬೆಳಗಾವಿಯಿಂದ ಮುಂಬೈಗೆ ಹಮ್ ಸಫರ್ ಮೂಲಕ ಸಂಚರಿಸಬಹುದಾಗಿದೆ ಹಮ್ ಸಫರ್ ರೈಲಿನಲ್ಲಿ …

Read More »

ಐಸಿಐಸಿಐ ಬ್ಯಾಂಕ್ ಅವಾಂತರ ಗ್ರಾಹಕರಿಗೆ ಸಂಕಷ್ಟ….!

  ಬೆಳಗಾವಿಯಲ್ಲಿ ಆರ್ ಬಿ ಐ ಹಿಂಪಡೆದ ನೋಟುಗಳು ಎಟಿಎಂ ನಲ್ಲಿ ಗ್ರಾಹಕರಿಗೆ ಸಿಗುತ್ತಿವೆ. ಆರ್ ಬಿ ಐ ೨೦೧೪ ರಲ್ಲಿ ೧೦೦ ರೂಪಾಯಿ ಮುಖಬೆಲೆಯ ನೋಟ್ ಲೋಪ ದೋಷ ಹಿನ್ನೆಲೆಯಲ್ಲಿ ಇಸವಿ ಮುದ್ರಣವಿಲ್ಲದ ನೋಟ ವಾಪಸ್ ಪಡೆದಿತ್ತು. ನಂತರ ಈ ನೋಟುಗಳನ್ನು ಈಗಾಗಲೇ ಚಲಾವಣೆ ರದ್ದು ಮಾಡಲಾಗಿದೆ. ಆದರೇ ಸದಾಶಿವ ನಗರದ ಐಸಿಐಸಿಐ ಬ್ಯಾಂಕ್ ನಲ್ಲಿ ಕಳೆದ ಕೆಲ ದಿನಗಳಿಂದ ನೂರು ರೂಪಾಯಿ ನೋಟು ಸಿಗುತ್ತಿವೆ. ಆದರೇ ಈ …

Read More »

ರುಬೆಲ್ಲಾ, ದಡಾರ್ ಗೆ ನಾಳೆಯಿಂದ ಲಸಿಕೆ ಹಾಕಿಸಿ: ಡಿಸಿ ಮನವಿ

  ಬೆಳಗಾವಿ:ದಡಾರ್, ರುಬೆಲ್ಲಾ ಭಯಾನಕ ಕಾಯಿಲೆಗಳಲ್ಲಿ ಪ್ರಮುಖ ರೋಗಗಳು ಫೆ. ೭ ನಾಳೆಯಿಂದ ಫೆ. ೨೮ ರವರೆಗೆ ಲಸಿಕಾ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎನ್. ಜಯರಾಮ ತಿಳಿಸಿದರು. ಇಂದು ಸುದ್ದಿಗೋಷ್ಠಿ ನಡೆಸಿದ ಅವರು ದಡಾರ್ ರುಬೆಲ್ಲಾ ನಿರ್ಮೂಲನೆಗೆ ಸರಕಾರ ಸಾಕಷ್ಟು ಲಸಿಕಾ ಹಾಗೂ ತಿಳಿವಳಿಕೆ ಕಾರ್ಯಕ್ರಮ ಆಯೋಜಿಸುತ್ತಿದೆ. ಅದರಂತೆ ಬೆಳಗಾವಿ ಜಿಲ್ಲಾಡಳಿತ ಫೆ. ೭ ರಿಂದ ೨೮ ರವರೆಗೆ ಜಿಲ್ಲೆಯಾದ್ಯಂತ ಲಸಿಕಾ ಕಾರ್ಯಕ್ರಮ ಆರೋಗ್ಯ, ಶಿಕ್ಷಣ, ಪೊಲೀಸ್, ಕಾರ್ಮಿಕ …

Read More »

ಎಸ್ ಎಂ ಕೃಷ್ಣಾ ರಾಜಿನಾಮೆಯಿಂದ ಬಿಜೆಪಿಗೆ ಲಾಭ

ಬೆಳಗಾವಿ:29 ರಾಜ್ಯದಲ್ಲಿ ಹಿರಿಯ ಕಾಂಗ್ರೆಸಿಗರನ್ನು ಕಡೆಗಣಿಸಿದ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣ ಕಾಂಗ್ರೆಸ್ ಪಕ್ಷಕ್ಕೆ ಮನನೊಂದು ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿ ಯುವ ಮುಖಂಡರು ಶಶಿಕಾಂತ ಸಿದ್ನಾಳ ಆರೋಪಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದಿಯಾದ ಎಸ್.ಎಮ್.ಕೃಷ್ಣಾರ ಕೊಡುಗೆ ಅಪಾರವಾಗಿದೆ. ಅಂಥ ಹಿರಿಯರ ಮಾಗ೯ದಶ೯ನ ರಾಜಕೀಯ ಪಕ್ಷಕ್ಕೆ ಬೇಕಿದೆ. ಆದ್ದರಿಂದ ಅವರು ಬಿಜೆಪಿಗೆ ಸೇಪ೯ಡೆಗೊಂಡರೆ ಹೆಚ್ಚಿನ ಬಲ ಬರುತ್ತದೆ ಎಂದು ಸಿದ್ನಾಳ ತಿಳಿಸಿದ್ದಾರೆ. ಅಲ್ಲದೆ ಬೆಳಗಾವಿ ಜಿಲ್ಲೆಯಲ್ಲಿ …

Read More »

ಬೆಳಗಾವಿ ಜಿಲ್ಲೆಯ ಅಧಿಕಾರಿಗಳು ನಿಮ್ಮ ಕೆಲಸ ಮಾಡಿಲ್ವೇ..ಹಾಗಾದ್ರೆ ಜನತಾ ದರ್ಶನಕ್ಕೆ ಬನ್ನಿ…!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಹನ್ನೊಂದು ತಾಲ್ಲೂಕುಗಳಲ್ಲಿ ಯಾವುದೇ ಇಲಾಖೆಯ ಅಧಿಕಾರಿಗಳು ನಿಮ್ಮ ಕೆಲಸ ಮಾಡಿಕೊಡದೇ ತಮ್ಮನ್ನು ಸತಾಯಿಸುತ್ತಿದ್ದರೆ ನೀವು ಕೊರಗ ಬೇಕಾಗಿಲ್ಲ ಇಂದು ಶನಿವಾರ ಬೆಳಿಗ್ಗೆ ೧೦ ಘಂಟೆಯಿಂದ ಸಂಜೆಯವರೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಬೆಳಗಾವಿಯ ಸರ್ಕ್ಯಿಟ್ ಹೌಸ್ ನಲ್ಲಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಸ್ಥಳದಲ್ಲಿಯೇ ಅದಕ್ಕೆ ಪರಿಹಾರ ಕಂಡು ಹಿಡಿಯಲಿದ್ದಾರೆ ಇಂದು ಶನಿವಾರ ದಿನಾಂಕ ೨೮ ರಂದು ಬೆಳಿಗ್ಗೆ ಹತ್ತು ಘಂಟೆಗೆ ಸರ್ಕ್ಯಿಟ್ ಹೌಸ್ …

Read More »

ಶಿಸ್ತಿನ ಕ್ರಮ,ಪದದ ಬೆಲೆ ಕಳೆಯಬೇಡಿ….ಯಡಿಯೂರಪ್ಪನ ವಿರುದ್ಧ ಈಶ್ವರಪ್ಪ ಲೇವಡಿ…!

 ಬೆಳಗಾವಿ- ನನ್ನ ಜೀವ ಇರೋ ವರೆಗೆ ಬ್ರೀಗೆಡ್ ಒಪ್ಪಲ್ಲ ಎಂದು ಯಡಿಯೂರಪ್ಪ ಹೇಳಿಕೆ ವಿಚಾರ. ಇದು ಯಡಿಯೂರಪ್ಪ ಅವರದು ಬಹಳ ಅವಸರದ ಹೇಳಿಕೆ. ಹಿಂದೆ ಕೆಜೆಪಿ ಕಟ್ಟಿದಾಗ ಉಸಿರು ಇರೋ ವರೆಗೆ ಬಿಜೆಪಿಗೆ ಬರಲ್ಲ ಎಂದು ಅವಸರದ ಹೇಳಿಕೆ ನೀಡಿದ್ದರು. ಇದು ಸಹ ಅವಸರದ ಹೇಳಿಕೆಯಾಗಿದೆ. ಎಂದು ಬೆಳಗಾವಿಯಲ್ಲಿ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ  ಬೆಳಗಾವಿಯ ಸರ್ಕ್ಯಟ್ ಹೌಸ್ ನಲ್ಲಿ ಅವರನ್ನು ಭೇಟಿಯಾದ ಮಾದ್ಯಮಗಳ ಜೊತೆ ಮಾತನಾಡಿದ ಅವರು ರಾಷ್ಟ್ರೀಯ …

Read More »

ಶಿವಾಜಿ ಉದ್ಯಾನ ಲೆಲೆ ಮೈದಾನದ ಅಭಿವೃದ್ಧಿಗೆ ೫೦ ಲಕ್ಷ

  ಬೆಳಗಾವಿ- ಬೆಳಗಾವಿ ನಗರದ ಶಿವಾಜಿ ಉದ್ಯಾನ ಮತ್ತು ಲೆಲೆ ಮೈದಾನದ ಅಭಿವೃದ್ಧಿಗೆ ೫೦ ಲಜ್ಷ ರೂ ಅನುದಾನವನ್ನು ಖರ್ಚು ಮಾಡುವ ನಿರ್ಣಯವನ್ನು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಸಭೆಯಲ್ಲಿ ಕೈಗೊಳ್ಳಲಾಯಿತು ಶುಕ್ರವಾರ ನಡೆದ ಬುಡಾ ಸಭೆಯಲ್ಲಿ ಶಾಸಕ ಸಂಬಾಜಿ ಪಾಟೀಲರು ಶಿವಾಜಿ ಉದ್ಯಾನ ಹಾಗು ಲೆಲೆ ಮೈದಾನದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಲೆಲೆ ಮೈದಾನದ ಅಭಿವೃದ್ಧಿಗೆ ೨೫ ಲಕ್ಷ ಜೊತೆಗೆ ಶಿವಾಜಿ ಉದ್ಯಾನದ ಅಭಿವೃದ್ಧಿಗೆ ೨೫ …

Read More »

ಬೆಳಗಾವಿಯ ಗಲ್ಲಿ ಗಲ್ಲಿಯಲ್ಲಿ ಓಲ್ಡ ಮ್ಯಾನ್…ಪಾರ್ಟಿಗೆ ರೆಡಿಯಾದ ಜಂಟಲ್ ಮ್ಯಾನ್..

ಬೆಳಗಾವಿ- ಗಡಿ ಜಿಲ್ಲೆ ಬೆಳಗಾವಿಯಲ್ಲಿ ಹೊಸ ವರ್ಷವನ್ನ ವಿಭಿನ್ನವಾಗಿ ಆಚರಿಸಿ ಹೊಸ ವರ್ಷವನ್ನ ಬರಮಾಡಿಕೊಳ್ಳುತ್ತಾರೆ. ವರ್ಷದ ಕೆಟ್ಟ ಘಟನೆ ಹಾಗೂ ಕಹಿ ನೆನಪುಗಳನ್ನ ಓಲ್ಡ್ ಮ್ಯಾನ್ ಎಂಬ ಮೂರ್ತಿಯನ್ನು ಮಾಡಿ ಸುಡುವುದರ ಮೂಲಕ ಹೊಸ ವರ್ಷವನ್ನ ಬರಮಾಡಿಕೊಳ್ಳುತ್ತಾರೆ. ಇನ್ನು ಮೂವತ್ತು ವರ್ಷಗಳ ನಿರಂತರವಾಗಿ ಬೆಳಗಾವಿಯ ಅಮೀತ ಕಾಂಬಳೆ ಕುಟುಂಬ ಓಲ್ಡ್ ಮ್ಯಾನ್ ಮೂರ್ತಿ ಮಾಡಿ ತಯಾರಿಸಿ ಮಾರುತ್ತಾರೆ. ಹಾಗಿದ್ರೆ ಯಾವುದು ಆ ಕುಟುಂಬ ಹೇಗೆ ತಯಾರಿಸುತ್ತಾರೆ ಅಂತಿರಾ ಹಾಗಿದ್ರೆ ಈ …

Read More »

ವಂಟಮೂರಿ ಕಾಲೋನಿಗೆ ಪಾಲಿಕೆ ಆಯುಕ್ತರ ಭೇಟಿ ನೀರಿನ ಸಮಸ್ಯೆ ನಿವಾರಣೆಗೆ ಸೂಚನೆ

ಬೆಳಗಾವಿ; ಮಹಾನಗರ ಪಾಲಿಕೆ ಆಯುಕ್ತ ನೀರು ಸರಬರಾಜು ಮಂಡಳಿಯ ಅಧಿಕಾರಿ ಪ್ರಸನ್ನ ಮೂರ್ತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಬೆಳಗಾವಿ ನಗರದ ವಂಟಮೂರಿ ಆಶ್ರಯ ಕಾಲೋನಿಗೆ ಭೇಟಿ ಮಾಡಿ ಅಲ್ಲಿಯ ಸಮಸ್ಯೆಗಳನ್ನು ಆಲಿಸಿದರು. ನೀರು ಸರಬರಾಜು ಮಂಡಳಿಯಿಂದ ವಂಟಮೂರಿ ಆಶ್ರಯ ಕಾಲೋನಿಯ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಆಶ್ರಯ ಕಾಲೋನೆಯಲ್ಲಿ ೩೮೦ ಮನೆಗಳಿದ್ದು ಅದರಲ್ಲಿ ೨೪೦ ಮನೆಗಳಿಗೆ ನೀರಿನ ಪೈಪ್ …

Read More »

ನಿರ್ಗಮನ ಪಥ ಸಂಚಲನದಲ್ಲಿಯೂ ಕನ್ನಡದಲ್ಲಿಯೇ ಕಮಾಂಡ್…

ಬೆಳಗಾವಿ: ಮಹಿಳಾ ನೂತನ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಇಂದು ಬೆಳಿಗ್ಗೆ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯಿತು. ಐಜಿಪಿ ಡಾ. ರಾಮಚಂದ್ರರಾವ, ಕಮಿಷ್ನರ್ ಟಿ. ಜೆ. ಕೃಷ್ಣಭಟ್, ಎಸ್ ಪಿ ಡಾ. ರವಿಕಾಂತೇಗೌಡ, ಪ್ರಾಚಾರ್ಯ ಹಾಗೂ ಎಎಸ್ ಪಿ ರವೀಂದ್ರ ಗಡಾದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಐಜಿಪಿ ಡಾ. ಕೆ. ರಾಮಚಂದ್ರರಾವ್ಮಾತನಾಡಿ ಬೆಳಗಾವಿಯಲ್ಲಿ ಬಹಳ ಶಿಸ್ತಿನ ಮಹಿಳಾ ನಿರ್ಗಮನ ಪಥಸಂಚಲನ ನಡೆದಿದೆ ಎಂದು ಐಜಿಪಿ ಡಾ. ರಾಮಚಂದ್ರರಾವ ಅಭಿನಂದಿಸಿದರು. ತಾತ್ಕಾಲಿಕ …

Read More »