Breaking News

LOCAL NEWS

ಚನ್ನಮ್ಮ ಯುನಿವರ್ಸಿಟಿ ಜಾಗೆಯ ಬಗ್ಗೆ ರಾಜಕೀಯ ಬೇಡ- ಡಿಸಿಎಂ

ಬೆಳಗಾವಿ-ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯಕ್ಕೆ ಸ್ವಂತ ಕಟ್ಟಡಬೇಕು ಎನ್ನುವ ಬೇಡಿಕೆ ಇದೆ.ಇದಕ್ಕೆ ಸರ್ಕಾರ ಸ್ಪಂದಿಸಿದೆ,ಹನ್ನೆರಡು ಎಕರೆ ಜಾಗೆ ನೀಡಿದೆ ರೈತರು ಇನ್ನಷ್ಟು ಭೂಮಿ ಕೊಟ್ಟರೆ ಅನಕೂಲವಾಗುತ್ತದೆ,ಈ ವಿಚಾರದಲ್ಲಿ ರಾಜಕೀಯ ಮಾಡುವದು ಸರಿಯಲ್ಲ,ಕಿತ್ತೂರಿಗೆ ಏನ್ ಮಾಡಬೇಕೋ ಅದನ್ನು ಮಾಡ್ತೀವಿ,ಚನ್ನಮ್ಮ ಯುನಿವರ್ಸಿಟಿಯ ಕಟ್ಟಡ ನಿರ್ಮಾಣಕ್ಕೆ ನೂರು ಕೋಟಿ ರೂ ಅನುದಾನ ಮೀಸಲಿಡಲಾಗಿದೆ ಎಂದು ಬೆಳಗಾವಿಯಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಹೇಳಿದ್ರು. ಕರ್ನಾಟಕದ ಜನರಿಗೆ ಉಚಿತ ಕೊರೊನಾ ಲಸಿಕೆ ಕೊಡಿಸುವ ಧಮ್ ಇದೆಯಾ ಎಂಬ …

Read More »

ಬೆಳಗಾವಿಯಿಂದ ಅಜ್ಮೇರ್ ಗೆ ಡೈರೆಕ್ಟ್ ವಿಮಾನ ಹಾರಾಟ….

ಬೆಳಗಾವಿ- ನವ್ಹೆಂಬರ್ 10 ರಿಂದ ಸೂರತ್ ಬೆಳಗಾವಿ ವಿಮಾನ ಹಾರಾಟ ಶುರುವಾಗಲಿದೆ ಬೆಳಗಾವಿಯಿಂದ ಸೂರತ್- ಸೂರತ್ ನಿಂದ ಕಿಶನ್ ಗಡ ( ಅಜ್ಮೇರ ಹತ್ತಿರ) ವಿಮಾನ ಸೇವೆ ಒದಗಿಸಲು ಸ್ಟಾರ್ ಏರ್ DGCA ಯಿಂದ ಅನುಮತಿ ಪಡೆದುಕೊಂಡಿದೆ. ನವ್ಹೆಂಬರ್ 10 ರಿಂದ ಆರಂಭವಾಗುವ ಈ ವಿಮಾನ ಸೇವೆ ವಾರದಲ್ಲಿ ನಾಲ್ಕು ದಿನ ಇರುತ್ತದೆ.ಸೋಮವಾರ,ಬುಧವಾರ,ಶುಕ್ರವಾರ,ಮತ್ತು ಭಾನುವಾರ ಬೆಳಗಾವಿ- ಸೂರತ್- ಕಿಶನ್ ಗಡ ವರೆಗೆ ವಿಮಾನ ಸೇವೆ ಲಭ್ಯವಿರುತ್ತದೆ. ಮಧ್ಯಾಹ್ನ 12 ಗಂಟೆಗೆ …

Read More »

ರಾಣಿ ಚೆನ್ನಮ್ಮ ವಿ.ವಿ ಸ್ಥಳಾಂತರ ವಿವಾದ ಇಂದು ಬೆಳಗಾವಿಗೆ ಡಿಸಿಎಂ

ಬೆಳಗಾವಿ- ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯವನ್ನು ಹಿರೇಬಾಗೇವಾಡಿಗೆ ಸ್ಥಳಾಂತರ ಮಾಡಲಾಗುತ್ತಿದೆ,ವಿಶ್ವವಿದ್ಯಾಲಯವನ್ನು ಕ್ರಾಂತಿಯ ನೆಲ ಚನ್ನಮ್ಮನ ಕಿತ್ತೂರಿಗೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ,ಹೋರಾಟ ನಡೆದಿರುವ ಬೆನ್ನಲ್ಲಿಯೇ ಡಿಸಿಎಂ,ಹಾಗೂ ಉನ್ನತ ಶಿಕ್ಷಣ ಸಚಿವರೂ ಆಗಿರುವ ಅಶ್ವತ್ಥನಾರಾಯಣ ಅವರು ಇಂದು ಬೆಳಗಾವಿಗೆ ಭೇಟಿ ನೀಡುತ್ತಿದ್ದಾರೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ಹಿರೇಬಾಗೇವಾಡಿಯಲ್ಲಿ ಜಾಗೆಯನ್ನು ಗುರುತಿಸಲಾಗಿದೆ.ಇದಕ್ಕೆ ಕಿತ್ತೂರು ಕ್ಷೇತ್ರದ ಜನ ಅಕ್ಷೇಪ ವ್ಯೆಕ್ತಪಡಿಸಿದ್ದಾರೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಕ್ರಾಂತಿಯ ನೆಲ ಕಿತ್ತೂರಿಗೆ ಸ್ಥಳಾಂತರ …

Read More »

ಬೆಳಗಾವಿ ಜಿಲ್ಲೆಯ 23 ಸಕ್ಕರೆ ಕಾರ್ಖಾನೆಗಳ ಈ ವರ್ಷದ ಕಬ್ಬಿನ ದರ ಫಿಕ್ಸ್…

ಹಾಲಿ ಹಂಗಾಮಿನ ಕಬ್ಬಿನ FRP ದರ ಫಿಕ್ಸ್… ಬೆಳಗಾವಿ- ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ಧಿ ನೀಡಿದೆ,ಸಕ್ಕರೆ ಆಯುಕ್ತರು ಕಳೆದ ವರ್ಷದ ಕಬ್ಬು ನುರಿಸುವಿಕೆ,ಸಕ್ಕರೆ ಉತ್ಪಾದನೆ,ರಿಕವರಿಯನ್ನು ಆಧರಿಸಿ ಈ ವರ್ಷದ ಹಂಗಾಮಿನ FRP ದರವನ್ನು ಫಿಕ್ಸ್ ಮಾಡಿ ರಾಜ್ಯ ಸಕ್ಕರೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ 23 ಕಾರ್ಖಾನೆಗಳು ಕಳೆದ ವರ್ಷದ ಹಂಗಾಮಿನಲ್ಲಿ ಎಷ್ಟು ಕಬ್ಬು ನುರಿಸಿವೆ ,ಎಷ್ಟು ಸಕ್ಕರೆ …

Read More »

ಬೆಳಗಾವಿಯಲ್ಲಿ ಅಮಟೂರು ಬಾಳಪ್ಪ ಪ್ರತಿಮೆ ನಿರ್ಮಿಸಲು ಆಗ್ರಹ

ಬೆಳಗಾವಿ- ಕಾಡು ಗೊಲ್ಲ ನಿಗಮವನ್ನು ಯಾದವ್ ಗೊಲ್ಲ ಹಣಬರ ಅಭಿವೃದ್ಧಿ ನಿಗಮ ಎಂದು ಬದಲಿಸಲು ಜಿಲ್ಲಾಧಿಕಾರಿಗ ಮುಖಾಂತರ ಮುಖ್ಯಮಂತ್ರಿಗಳಿಗೆ ಸಮಾಜದ ಮುಖಂಡರು ಮನವಿ ಸಲ್ಲಿಸಿದರು. ಬೆಳಗಾವಿಯಲ್ಲಿ ಸಾಂಕೇತಿಕವಾಗಿ ಪ್ರತಿಭಟಿಸಿದ ಮುಖಂಡರು, ವೀರಕೇಸರಿ ಅಮ್ಟೂರು ಬಾಳಪ್ಪನವರ ಸ್ಮಾರಕವನ್ನು ನಿರ್ಮಿಸಿ ಬೆಳಗಾವಿಯ ಒಂದು ವೃತ್ತಕ್ಕೆ ಅಮಟೂರು ಬಾಳಪ್ಪ ಎಂದು ನಾಮಕರಣ ಮಾಡಲು ಒತ್ತಾಯಿಸಿದರು. ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಸಮಾಜದ ಬಾಂಧವರು ಹೋರಾಟದಲ್ಲಿ ಭಾಗವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಸಮಾಜದ ಹಿರಿಯ ನಾಯಕರಾದ …

Read More »

ಮನೆಯಲ್ಲೇ ಚನ್ನಮ್ಮನ ಉತ್ಸವ ಆಚರಿಸಿದ ಕಾಂಗ್ರೆಸ್ಸಿನ ರಾಹುಲ್, ಮತ್ತು ಪ್ರಿಯಾಂಕಾ…!

ಬೆಳಗಾವಿ- ಇಂದು ವೀರರಾಣಿ ಕಿತ್ತೂರು ಚನ್ಬಮ್ಮಾಜಿಯ ವಿಜಯೋತ್ಸವ ಕಾಂಗ್ರೆಸ್ಸಿನ ಕುಡಿಗಳಾದ ರಾಹುಲ್ ಮತ್ತು ಪ್ರಿಯಾಂಕಾ ಅವರು ತಮ್ಮ ಮನೆಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವೀರರಾಣಿಯ ಇತಿಹಾಸದ ಗತವೈಭವವನ್ನು ಸ್ಮರಿಸಿದರು. ರಾಹುಲ್ ಮತ್ತು ಪ್ರಿಯಾಂಕಾ ಕೋವೀಡ್ ಹಿನ್ನಲೆಯಲ್ಲಿ ಮನೆಯಲ್ಲಿಯೇ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ವಿಜಯೋತ್ಸವವನ್ನು ಆಚರಿಸುವ ಮೂಲಕ ಎಲ್ಲರ ಗಮನ ಸೆಳೆಸರು. ಈ ಸಂಧರ್ಭದಲ್ಲಿ ಮಾತನಾಡಿದ ರಾಹುಲ್ ವೀರರಾಣಿ ಚನ್ನಮ್ಮನ ಹೋರಾಟದ ಇತಿಹಾಸ ನಮಗೆಲ್ಲರಿಗೂ ಸ್ಪೂರ್ತಿ ಮತ್ತು …

Read More »

ಬೆಳಗಾವಿಯಲ್ಲೂ ಶುರುವಾಗಲಿದೆ ಪೈಲಟ್ ಟ್ರೇನಿಂಗ್ ಸ್ಕೂಲ್‌

ಬೆಳಗಾವಿ-ಏರ್ ಪೋರ್ಟ್ ಅಥೋರಿಟಿ ಆಫ್ ಇಂಡಿಯಾ ದೇಶದಲ್ಲಿ ಆರು ಪೈಲಟ್ ಟ್ರೇನಿಂಗ್ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದ್ದು,ಬೆಳಗಾವಿ,ಮತ್ತು ಗುಲ್ಬರ್ಗಾದಲ್ಲಿ ಫ್ಲಾಯಿಂಗ್ ಸ್ಕೂಲ್ ಅಂದ್ರೆ ಪೈಲಟ್ ಟ್ರೇನಿಂಗ್ ಶಾಲೆ ಶುರುವಾಗಲಿದೆ. ಏರ್ ಪೋರ್ಟ್ ಅಥೋರಿಟಿ ಆಪ್ ಇಂಡಿಯಾ ಚೇರಮನ್, ಅರವಿಂದ ಸಿಂಗ್ ಅವರು ದೇಶದ ಆರು ವಿಮಾನ ನಿಲ್ಧಾಣಗಳಲ್ಲಿ ಫ್ಲಾಯಿಂಗ್ ಸ್ಕೂಲ್ ಗಳನ್ನು ಆರಂಭಿಸುವದಾಗಿ ಘೋಷಣೆ ಮಾಡಿದ್ದಾರೆ. ಅವರು ಆಯ್ಕೆ ಮಾಡಿರುವ ಆರು ನಗರಗಳಲ್ಲಿ ಕರ್ನಾಟಕದ ಬೆಳಗಾವಿ,ಮತ್ತು ಕಲ್ಬುರ್ಗಿ ನಗರಗಳು ಇವೆ, ಏರ್ …

Read More »

ಸರಕಾರ ಕೊಡಲಿಲ್ಲ ಜಾಹಿರಾತ…ಕಿತ್ತೂರು ಉತ್ಸವ ಕೇವಲ ಹೂಮಾಲೆಗೆ ಸೀಮೀತ…!!

ಬೆಳಗಾವಿ,- ವಿಜಯದ ದ್ಯೋತಕವಾಗಿರುವ “ವೀರಜ್ಯೋತಿ” ಯನ್ನು ಅದ್ಧೂರಿಯಾಗಿ ಸ್ವಾಗತಿಸುವ ಮೂಲಕ “ಕಿತ್ತೂರು ಉತ್ಸವ-2020″ಕ್ಕೆ ಚಾಲನೆ ನೀಡಲಾಯಿತು. ಚನ್ನಮ್ಮನ ಕಿತ್ತೂರಿನ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಶುಕ್ರವಾರ(ಅ.23) ವೀರಜ್ಯೋತಿಯನ್ನು ಬರಮಾಡಿಕೊಳ್ಳಲಾಯಿತು. ಕಿತ್ತೂರು ಶಾಸಕ ಮಹಾಂತೇಶ ದೊಡಗೌಡ್ರ ಅವರು ಜ್ಯೋತಿ ಹೊತ್ತುಬಂದ ವಾಹನಕ್ಕೆ ಪೂಜೆ ಸಲ್ಲಿಸಿ ಜ್ಯೋತಿಯನ್ನು ಸ್ವಾಗತಿಸಿದರು. ಬೈಲಹೊಂಗಲದಲ್ಲಿರುವ ಚನ್ನಮ್ಮನ ಸಮಾಧಿ ಸ್ಥಳದಿಂದ ಇಂದು ಬೆಳಿಗ್ಗೆ ಹೊರಟ ಜ್ಯೋತಿಯನ್ನು ನೂರಾರು ಜನರ ಹರ್ಷೋದ್ಘಾರಗಳ ಮಧ್ಯೆ ಸ್ವಾಗತಿಸಲಾಯಿತು. ಇದಾದ ಬಳಿಕ ಬೈಲೂರಿನ ನಿಷ್ಕಲಮಂಟಪದ ನಿಜಗುಣಾನಂದ …

Read More »

ಸರಕಾರದ ಯಡವಟ್ಟು,ವಿಜಯೋತ್ಸವದ ಬದಲು ಜಯಂತಿ….!!

ಬೆಳಗಾವಿ- ಇವತ್ತು ಕಿತ್ತೂರು ಉತ್ಸವ,ವೀರರಾಣಿಯ ಶೌರ್ಯದ ದಿನ,ಬ್ರಿಟಿಷರ ವಿರುದ್ಧ ಸಿಡಿದು ನಿಂತ ಐತಿಹಾಸಿಕ ದಿನ,ಬ್ರಿಟಿಷ್ ಕಲೆಕ್ಟರ್ ಥ್ಯಾಕರೆಯ ರುಂಡ ಚಂಡಾಡಿ,ಕ್ರಾಂತಿಯ ಕಹಳೆ ಊದಿದ ಕ್ರಾಂತಿಯ ದಿವಸ,ಕ್ರಾಂತಿ ನೆಲದ ವಿಜಯೋತ್ಸವದ ದಿನವೇ ಕಿತ್ತೂರು ಉತ್ಸವ. ಅಕ್ಟೋಬರ್ 23 ರಂದು ಕಿತ್ತೂರು ವಿಜಯೋತ್ಸವ ಆಚರಣೆ ಮಾಡಲಾಗುತ್ತದೆ, ಆದ್ರೆ ಸರ್ಕಾರ ಮಾಡಿದ ಯಡವಟ್ಟಿನಿಂದಾಗಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಮಾದದಿಂದ ಇವತ್ತು ವಿಜಯೋತ್ಸವದ ಬದಲು,ರಾಣಿ ಚನ್ನಮ್ಮನ ಜಯಂತಿ ಉತ್ಸವ ಆಚರಣೆ ಮಾಡಲಾಗುತ್ತಿದೆ. ಊಮಾಶ್ರೀ ಅವರು,ಕನ್ನಡ ಮತ್ತು …

Read More »

ಕಿತ್ತೂರಿನ ಇತಿಹಾಸದ ಗತವೈಭವ ಮರುಕಳಿಸಲಿ…

ಬೆಳಗಾವಿ-ಬ್ರಿಟೀಷ್ ಕಲೆಕ್ಟರ್ ಥ್ಯಾಕರೆಯ ರುಂಡಚಂಡಾಡಿ ಕ್ರಾಂತಿಯ ನೆಲದಲ್ಲಿ ವಿಜಯದ ಪತಾಕೆ ಹಾರಿಸಿದ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಧೈರ್ಯ ಶೌರ್ಯ,ವನ್ನು ಬಿಂಬಿಸುಸುವ ಐತಿಹಾಸಿಕ ಕಿತ್ತೂರು ಉತ್ಸವವನ್ನು ಇಂದು ಕ್ರಾಂತಿಯ ನೆಲ ಕಿತ್ತೂರಿನಲ್ಲಿ ಆಚರಣೆ ಮಾಡಲಾಗುತ್ತಿದೆ. ಕೋವೀಡ್ ಹಿನ್ನಲೆಯಲ್ಲಿ, ಈ ಬಾರಿ ಸರಳ,ಸಾಂಕೇತಿಕವಾಗಿ,ಮೂರು ದಿನದ ಬದಲು ಕೇವಲ ಒಂದೇ ದಿನ ಆಚರಣೆ ಮಾಡಲಾಗುತ್ತಿದೆ.ಇಂದು ಕಿತ್ತೂರಿನಲ್ಲಿ ವೀರರಾಣಿ ಚನ್ನಮ್ಮಾಜಿಯ ವಿಜಯಜ್ಯೋತಿಯನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳುವ ಮೂಲಕ ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ಚಾಲನೆ ಸಿಗಲಿದೆ ಸ್ಥಳೀಯ ಜನಪ್ರತಿನಿಧಿಗಳು …

Read More »

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಕಂಟ್ರೋಲ್……!

ಬೆಳಗಾವಿ- ಲಗಾಮಿಲ್ಲದ ಕುದುರೆಯಂತೆ ಓಡಾಡುತ್ತಿದ್ದ ಮಹಾಮಾರಿ ಕೊರೋನಾ ಸೊಂಕಿಗೆ ಬೆಳಗಾವಿ ಜಿಲ್ಲೆಯ ಮೆಡಿಕಲ್ ವಾರಿಯರ್ಸ್ ಗಳು, ಲಗಾಮು ಹಾಕುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಮರಣ ಪ್ರಮಾಣ,ಮತ್ತು ಸೊಂಕಿತರ ಅಂಕಿ ಅಂಶ ನೋಡಿ ಸಾರ್ವಜನಿಕರು ಹೆದರಬಾರದು ಎನ್ನುವ ಏಕೈಕ ಉದ್ದೇಶದಿಂದ ಬೆಳಗಾವಿ ಸುದ್ಧಿ ಡಾಟ್ ಕಾಮ್ ಇಷ್ಟು ದಿನ ಕೋವೀಡ್ ಗೆ ಸಮಂಧಿಸಿದ ಸುದ್ಧಿಗಳನ್ನು ಪ್ರಕಟಿಸಿರಲಿಲ್ಲ ಬೆಳಗಾವಿ ಜಿಲ್ಲೆಯ ನಿನ್ನೆ ಗುರುವಾರದ ಹೆಲ್ತ್ ಬುಲೀಟೀನ್ ಗಮನಿಸಿದ್ರೆ,ಬೆಳಗಾವಿ ಜಿಲ್ಲೆಯ ನಮ್ಮ ಕೊರೋನಾ …

Read More »

ರೇಲ್ವೇ ಸ್ಟೇಶನ್ ಕಾಮಗಾರಿ,ನೋಡಿ ಏನಂದ್ರು ಅಧಿಕಾರಿ..!!

ಬೆಳಗಾವಿ- ಬೆಳಗಾವಿ ರೇಲ್ವೇ ನಿಲ್ಧಾಣದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಇಂದು ಹುಬ್ಬಳ್ಳಿ ನೈರುತ್ಯ ರೇಲ್ವೆ ವಲಯದ ಜನರಲ್ ಮ್ಯಾನೇಜರ್ ಅಜಯಕುಮಾರ್ ಸಿಂಗ್ ಇಂದು ಕಾಮಗಾರಿಯನ್ನು ಪರಶೀಲಿಸಿದರು. ಇಂದು ಬೆಳಿಗ್ಗೆ ಧೀಡೀರ್ ಬೆಳಗಾವಿಗೆ ಭೇಟಿ ನೀಡಿದ ರೈಲು ಅಧಿಕಾರಿಗಳ ತಂಡ ಕಾಮಗಾರಿಯನ್ನು ಚುರುಕುಗೊಳಿಸಿ,ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ರು ಮೀರಜ್ ಲೋಂಡಾ ಡಬ್ಲೀಂಗ್ ಯೋಜನೆಯ ಅಡಿಯಲ್ಲಿ 170 ಕೋಟಿ ರೂ ವೆಚ್ಚದಲ್ಲಿ ಬೆಳಗಾವಿಯಲ್ಲಿ ರೈಲು ನಿಲ್ಧಾಣದ ಪ್ರವೇಶ ದ್ವಾರ,ಮತ್ತು ಕೋಚೀಂಗ್ ಟರ್ಮಿನಲ್ ನಿರ್ಮಿಸುವದರ …

Read More »

ಸವದಿ ಮಾಡಿದ್ರು ಬಸ್ ರೈಡ್….ಸಿಎಂ ಹೇಳಿದ್ರು ರೈಟ್…ರೈಟ್…!

*ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರ: ಡಿ.ಸಿ.ಎಂ. ಸವದಿ ಪರಿಶೀಲನೆ* *ಸಿ.ಎಂ. ಯಡಿಯೂರಪ್ಪ ಶ್ಲಾಘನೆ* ಬೆಂಗಳೂರಿನ ಶಾಂತಿನಗರದ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದಿಂದ ವಿಧಾನಸೌಧದವರೆಗೆ ಇಂದು ಬೆಳಿಗ್ಗೆ ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದಿ ಅವರು ಎಲೆಕ್ಟ್ರಿಕ್ ಬಸ್ಸಿನಲ್ಲಿ ಪ್ರಾಯೋಗಿಕ ಸಂಚಾರ ಕೈಗೊಂಡು ಈ ಬಸ್ಸಿನ ಕಾರ್ಯಕ್ಷಮತೆಯನ್ನು ಖುದ್ದಾಗಿ ಪರಿಶೀಲಿಸಿದರು. ವಿಧಾನಸೌಧಕ್ಕೆ ಈ ಬಸ್ಸು ತಲುಪಿದಾಗ ಮುಖ್ಯಮಂತ್ರಿಯವರಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಈ ಬಸ್ಸನ್ನು ಪರಿಶೀಲಿಸಿ ನೂತನ …

Read More »

ಅನುಮತಿ ಕೊಡದಿದ್ದರೂ ಬೈಕ್ ರ್ಯಾಲಿ ಮಾಡ್ತೀವಿ- ಕರವೇ ಎಚ್ಚರಿಕೆ

ಬೆಳಗಾವಿ-ರಾಜ್ಯೋತ್ಸವದ ದಿನ ಕನ್ನಡಿಗರ ಪಾಲಿಗೆ ಹಬ್ಬ,ಆದ್ರೆ ಈ ದಿನ ಮಹಾರಾಷ್ಟ್ರ ಏಕೀಕರಣ ಸಮೀತಿ ಈ ದಿನ ಕಪ್ಪು ದಿನ ,ಕರಾಳ ದಿನವನ್ನಾಗಿ ಆಚರಿಸಲು ಅವರ ಜೊತೆ ಒಳ ಒಪ್ಪಂದವನ್ನು ಮಾಡಿಕೊಂಡಿರುವ ಸ್ಥಳೀಯ ರಾಜಕಾರಣಿಗಳೇ ಕಾರಣ ಎಂದು ಕರವೇ ರಾಜ್ಯ ಕರವೇ ಉಪಾಧ್ಯಕ್ಷ ಹೆಚ್ ಎಸ್ ಸೋಂಪೂರ ಕಿಡಿಕಾರಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಎಂಈಎಸ್ ಅವರ ಕಿತಾಪತಿ ನೋಡಿ ನಮ್ಮ ತೆಲೆ ಕೆಟ್ಟು ಹೋಗಿದೆ,ಈ ಬಾರಿ ಎಂ ಈ ಎಸ್ …

Read More »

ಇಲೆಕ್ಟ್ರೀಕ್ ಬಸ್ ಓಡಿಸಿ ಶಾಕ್ ಕೊಟ್ಟ ಬೆಳಗಾವಿಯ ಮಿನಿಸ್ಟರ್…….!

ಬೆಳಗಾವಿ-ಅವರು ಹುದ್ದೆಯಲ್ಲಿ ಡಿಸಿಎಂ ,ಅದನ್ನೆಲ್ಲಾ ಮರೆತು,ಇಂದು ಇಲೆಕ್ಟ್ರೀಕ್ ಬಸ್ ಏರಿ,ಚಾಲಕನನ್ನು ಇಳಿಸಿ,ಬಿಎಂಟಿಸಿ ಬಸ್ ನಿಲ್ಧಾಣದಿಂದ ವಿಧಾನಸೌಧದ ವರೆಗೆ ಬಸ್ ಓಡಿಸಿ ಎಲ್ಲರಿಗೆ ಶಾಕ್ ಕೊಟ್ಟವರು ಬೆಳಗಾವಿಯ ಲಕ್ಷ್ಮಣ ಸವದಿ. ಹೌದು ಇಂದು ಬೆಂಗಳೂರಿನಲ್ಲಿ ಬಸ್ ಚಲಾಯಿಸಿ ಬೆಂಗಳೂರಿನ ಟ್ರಾಫಿಕ್ ಪಾರು ಮಾಡಿ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಅಂತಾ ಡಿಸಿಎಂ ಲಕ್ಷ್ಮಣ ಸವದಿ ಇಂದು ಸಾಭೀತು ಪಡಿಸಿದರು. ಬೆಂಗಳೂರಿನ ಶಾಂತಿ ನಗರದಲ್ಲಿರುವ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದಿಂದ ವಿಧಾನಸೌಧದವರೆಗೆ ಇಂದು …

Read More »