Breaking News
Home / BGAdmin (page 49)

BGAdmin

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮೊಳಗಿದ ನಾಡಗೀತೆ…!!!!

ಬೆಳಗಾವಿ-ಕನ್ನಡ- ಮರಾಠಿ ವಾಗ್ವಾದ,ಎಂಇಎಸ್ ಪುಂಡಾಟಿಕೆಗೆ ಗುರಿಯಾಗುತ್ತಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯಸಭೆಯಲ್ಲಿ ಇಂದು ಪಾಲಿಕೆಯ ಇತಿಹಾಸದಲ್ಲಿ ಎರಡನೇಯ ಬಾರಿಗೆ ನಾಡಗೀತೆ ಮೊಳಗಿತು. ಇಂದು ಪಾಲಿಕೆಯ ಸಾಮಾನ್ಯಸಭೆಯಲ್ಲಿ ಮಹಾಪೌರ ಶೋಭಾ ಸೋಮನ್ನಾಚೆ ಅವರ ಸೂಚನೆ ಮೇರೆಗೆ ನಾಡಗೀತೆಯನ್ನು ನುಡಿಸಲಾಯಿತು ಎಂಇಎಸ್ ನಗರಸೇವಕರು ಸೇರಿದಂತೆ ಎಲ್ಲ ನಗರ ಸೇವಕರು ಎದ್ದು ನಿಂತು ಗೌರವ ಸಲ್ಲಿಸಿದ್ದು ಇಂದು ನಡೆದ ಪಾಲಿಕೆ ಸಾಮಾನ್ಯ ಸಭೆಯ ವಿಶೇಷ. ಎಂಇಎಸ್ ಕಿರಿಕ್… ಪಾಲಿಕೆ ಸಭೆಯಲ್ಲಿ ನಾಡಗೀತೆ ಮುಗಿದ ಬಳಿಕ …

Read More »

ಬೆಳಗಾವಿಯ ಕಪಿಲೇಶ್ವರ ಹೊಂಡದಲ್ಲಿ ಎರಡು ಶವ ಪತ್ತೆ…

  ಬೆಳಗಾವಿ- ಬೆಳಗಾವಿಯ ಕಪಲೇಶ್ವರ ಮಂದಿರದ ಹತ್ತಿರವಿರುವ ಕಪಿಲೇಶ್ವರ ಹೊಂಡದಲ್ಲಿ ಇಂದು ಬೆಳ್ಳಂ ಬೆಳಗ್ಗೆ ಎರಡು ಶವಗಳು ಪತ್ತೆಯಾಗಿವೆ. ಒಂದು ಹೆಣ್ಣು ಒಂದು ಗಂಡು ಹೀಗೆ ಎರಡು ಶವಗಳು ಕಪಿಲೇಶ್ವರ ಹೊಂಡದಲ್ಲಿ ತೇಲಾಡುತ್ತಿವೆ.ಎರಡು ಶವಗಳ ಮುಖ ಕೆಳಗಾಗಿದ್ದರಿಂದ ಶವಗಳ ಗುರುತು ಪತ್ತೆಯಾಗಿಲ್ಲ ಸ್ಥಳಕ್ಕೆ ಹಿರಿಯ ಪೋಲೀಸ್ ಅಧಿಕಾರಿಗಳು ದೌಡಾಯಿಸಿದ್ದು ಶವಗಳನ್ನು ಗುರುತಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಸದ್ಯಕ್ಕೆ ಒಂದು ಹೆಣ್ಣು ಒಂದು ಪುರುಷನ ಶವ ಎಂದು ಗೊತ್ತಾಗಿದೆ.ಕಪಿಲೇಶ್ವರ ಹೊಂಡದ ಸುತ್ತಲು ಜನ …

Read More »

ಬೆಳಗಾವಿಯ ಹಳ್ಳಿಯಲ್ಲಿ ಕಂಡ ಕನಸು ಉಡುಪಿಯಲ್ಲಿ ನನಸಾಯಿತು…!!

ಬೆಳಗಾವಿ: ಇಂದಿನ ಕಾಲದಲ್ಲಿ ಮಹಿಳೆಯರು ರಾಜಕೀಯ ರಂಗದಲ್ಲಿ ಮುಂದೆ ಬರುವುದು ಅಪರೂಪ. ಆದರೆ, ಇದಕ್ಕೆ ಅಪವಾದವೆಂಬಂತೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಪುಟ್ಟ ಹಳ್ಳಿಯ ರೈತ ಕುಟುಂಬದಲ್ಲಿ ಜನಿಸಿ, ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿ ರಾಜಕಾರಣ ಆರಂಭಿಸಿ ರಾಜ್ಯಮಟ್ಟದ ನಾಯಕಿಯಾಗಿ ಹೊರಹೊಮ್ಮಿರುವುದು ಮಹತ್ಸಾಧನೆಯೇ ಸರಿ. ಬಿಎ ಪದವಿ ಪಡೆದರೂ ಗೃಹಿಣಿಯಾಗಿ ಜೀವನ ಆರಂಭಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ರಾಜಕಾರಣಕ್ಕೆ ಬಂದಿದ್ದೇ ಆಕಸ್ಮಿಕ. ಅಕ್ಷರಸ್ಥೆಯಾಗಿದ್ದ ಹೆಬ್ಬಾಳ್ಕರ್ ಗೌಡ್ರ ಮನೆತನದ ಮಹಿಳೆಯಾಗಿ ಸಾಮಾಜಿಕ ವ್ಯವಸ್ಥೆ ಬಗ್ಗೆ …

Read More »

ಸ್ವಾತಂತ್ರ್ಯೋತ್ಸವ ದಿನದಂದೇ ಬೆಳಗಾವಿ ವಿಭಜನೆಯ ಘೋಷಣೆ…!!

ಬೆಳಗಾವಿ- ಬೆಳಗಾವಿ ನಗರ ತಾಲ್ಲೂಕು ಬೆಳಗಾವಿ ಗ್ರಾಮೀಣ ತಾಲ್ಲೂಕು ಎಂದು ಬೆಳಗಾವಿ ತಾಲ್ಲೂಕು ವಿಭಜನೆ ಮಾಡಲು ನಿರ್ಧರಿಸಲಾಗಿದೆ ಈ ಕುರಿತು ಶೀಘ್ರದಲ್ಲೇ ಕ್ರಮ ಕೈಗೊಳ್ಳುವದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿ ತಾಲ್ಲೂಕು ವಿಭಜನೆ ಆಗೋದು ಖಚಿತ,ಆದ್ರೆ ಅದನ್ನು ಯಾವ ರೀತಿ ವಿಭಜಿಸಬೇಕು ಅನ್ನೋದರ ಬಗ್ಗೆ ಅಧಿಕಾರಿಗಳು ನಿರ್ಧರಿಸುತ್ತಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ರು. ಬೆಳಗಾವಿ ಜಿಲ್ಲೆ ವಿಭಜನೆಯ ಬಗ್ಗೆ ಈಗಾಗಲೇ ಜಿಲ್ಲೆಯ ಶಾಸಕರ ಜೊತೆ ಒಂದು …

Read More »

ಪ್ರಕಾಶ್ ಹುಕ್ಕೇರಿಯವರಿಗೆ ಸಂಪುಟ ದರ್ಜೆಯ ಸ್ಥಾನಮಾನ.

ಬೆಳಗಾವಿ-ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಹಿರಿಯ ನಾಯಕ,ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ಹುಕ್ಕೇರಿ ಅವರನ್ನು ದೆಹಲಿಯ ಕರ್ನಾಟಕದ ಪ್ರತಿನಿಧಿ-2 ಆಗಿ ಸಂಪುಟ ದರ್ಜೆ ಸಚಿವರ ಸ್ಥಾನಮಾನದೊಂದಿಗೆ ನೇಮಕ ಮಾಡಲಾಗಿದೆ. ರಾಜ್ಯಸಭೆಯ ಮಾಜಿ ಸದಸ್ಯ ಪ್ರೊ. ರಾಜೀವ್ ಗೌಡ ಅವರು ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರಾಗಿ ಸಂಪುಟ ದರ್ಜೆ ಸಚಿವರ ಸ್ಥಾನಮಾನದೊಂದಿಗೆ ನೇಮಕಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ ಪ್ರಕಾಶ್ ಹುಕ್ಕೇರಿ ಅವರಿಗೆ ಕೊನೆಗೂ …

Read More »

ಬೆಳಗಾವಿಯಲ್ಲಿ,ವಿದ್ಯಾರ್ಥಿನಿಯನ್ನ ಎಳೆದಾಡಿದ್ರಾ ಪೊಲೀಸರು..?

ಬೆಳಗಾವಿ-ಧಾಮಣೆ ಗ್ರಾಮದಲ್ಲಿ ಪೊಲೀಸರಿಂದ ರಾಣಿ ಚೆನ್ನಮ್ಮ ಮೂರ್ತಿ ತೆರವು ವಿಚಾರವಾಗಿ,ತಂದೆಯನ್ನ ಬಿಡಿಸಲು ಹೋಗಿದ್ದ ಕಾಲೇಜು ವಿದ್ಯಾರ್ಥಿನಿಯನ್ನ ಎಳೆದಾಡಿದ್ರಾ ಪೊಲೀಸರು?ಕಾಲೇಜಿನ ಬಂದು ನಿಂತಿದ್ದ ವಿದ್ಯಾರ್ಥಿನಿಯನ್ನ ಥಳಿಸಿದ್ರಾ ಪೊಲೀಸರು ? ಹೌದು, ಈ ರೀತಿಯ ಆರೋಪವನ್ನು ವಿಧ್ಯಾರ್ಥಿನಿ ಮಾಡಿದ್ದಾಳೆ. ನನ್ನನ್ನು ಮನಬಂದಂತೆ ಪೊಲೀಸರು ಹೊಡೆದಿದ್ದಾರೆ.ಅವಾಚ್ಚ ಶಬ್ದಗಳು ಬಳಸಿ ಹಲ್ಲೆ ಮಾಡಿದ್ದಾರೆ.ಕಾಲೇಜು ಸ್ಟೂಡೆಂಟ್ ಅನೋದನ್ನ ನೋಡದೇ ಹಲ್ಲೆ ಮಾಡಿದ್ದಾರೆ.ನನ್ನ ಭವಿಷ್ಯ ಹಾಳು ಮಾಡ್ತೇನಿ ಅಂತಾ ಪೋಟೋ ಹೊಡೆದುಕೊಂಡಿದ್ದಾರೆ.ಮನೆಯ ಕಟ್ಟೆಯ ಮೇಲೆ ಕುಳಿತಿದ್ದ ಪಾರ್ಶ್ವವಾಯು ತಂದೆಯನ್ನೂ …

Read More »

ಚೆನ್ನಮ್ಮನ ಮೂರ್ತಿಯ ಜೊತೆಗೆ ಅಭಿಮಾನಿಗಳೂ ಪೋಲೀಸರ ವಶಕ್ಕೆ…!!

ಬೆಳಗಾವಿ – ಬೆಳಗಾವಿ ಮಹಾನಗರದ ಪಕ್ಕದಲ್ಲೇ ಇರುವ,ಬೆಳಗಾವಿ ಗ್ರಾಮೀಣ, (ವಡಗಾಂವ) ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕುರುಬರಹಟ್ಟಿ ಗ್ರಾಮದಲ್ಲಿ ಪೋಲೀಸರು ಚನ್ನಮ್ಮನ ಮೂರ್ತಿಯನ್ನು ವಶಕ್ಕೆ ಪಡೆಯುವಾಗ ಪೋಲೀಸರು ಹಾಗೂ ಚನ್ನಮ್ಮನ ಅಭಿಮಾನಿಗಳ ಜೊತೆ ವಾಗ್ವಾದ ನಡೆದಿದೆ. ಕುರುಬರಹಟ್ಟಿ ಗ್ರಾಮದ ಚನ್ನಮ್ಮನ ಅಭಿಮಾನಿಗಳು ತಾತ್ಕಾಲಿಕವಾಗಿ ಗ್ರಾಮದ ರಸ್ತೆಯ ಪಕ್ಕ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಮೂರ್ತಿಯನ್ನು ಅನಾವರಣ ಮಾಡಿದ್ದರು. ಸ್ಥಳಕ್ಕೆ ಧಾವಿಸಿದ ಬೆಳಗಾವಿಯ ವಡಗಾವಿ ಠಾಣೆಯ ಪೋಲೀಸರು ಮೂರ್ತಿಯನ್ನು ವಶಕ್ಕೆ ಪಡೆಯುವಾಗ ಗ್ರಾಮಸ್ಥರು …

Read More »

ಅತ್ತಿಗೆ ಮೇಲೆ ಕಣ್ಣು ಹಾಕಿದ್ದಕ್ಕೆ ಗೆಳೆಯನ ಮರ್ಡರ್…

ಬೆಳಗಾವಿಅತ್ತಿಗೆ ಮೇಲೆ ಕಣ್ಣು ಹಾಕಿದ್ದಕ್ಕೆ ಗೆಳೆಯನ ಮರ್ಡರ್ ಮಾಡಿದ ಘಟನೆ,ಬೆಳಗಾವಿ ತಾಲೂಕಿನ ಹುಲಿಯಾಳ ಗ್ರಾಮದಲ್ಲಿ ನಡೆದಿದೆ. ಅಭಿಷೇಕ್ ಬುಡ್ರಿ(19) ಕೊಲೆಯಾದ ಯುವಕ,ಅದೇ ಗ್ರಾಮದ ಸ್ನೇಹಿತ ಹುಲ್ಲೆಪ್ಪಾ ಕರೀಕಟ್ಟಿಯಿಂದ ಹತ್ಯೆ ಮಾಡಲಾಗಿದೆ.ಆ.9ರಂದು ರಾತ್ರಿ ಬರ್ತಡೇ ಪಾರ್ಟಿ ಇದೆ ಅಂತಾ ಕರೆದುಕೊಂಡು ಹೋಗಿ ಕೊಲೆಗೆ ಯತ್ನಿಸಲಾಗಿತ್ತು.ಚಾಕುವಿನಿಂದ ಇರಿದು ಹುಲ್ಲೆಪ್ಪಾ ಪರಾರಿಯಾಗಿದ್ದ.ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಭಿಷೇಕ್ ಸಾವನ್ನೊಪ್ಪಿದ್ದಾನೆ.ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಆರೋಪಿ ಹುಲ್ಲೆಪ್ಪ ಬಂಧಿಸಿ ರುವ ಪೊಲೀಸರು …

Read More »

ವೀರಶೈವ ಲಿಂಗಾಯತರಿಗೆ ಒಬಿಸಿ ಪಟ್ಟಿಗೆ ಸೇರಿಸಿ

ವೀರಶೈವ ಲಿಂಗಾಯತರಿಗೆ ಒಬಿಸಿ ಪಟ್ಟಿಗೆ ಸೇರಿಸಲು ಗುರು, ವಿರಕ್ತರ ಒತ್ತಾಯ ಬೆಳಗಾವಿ ವೀರಶೈವ ಲಿಂಗಾಯತ ಒಳಪಂಗಡಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರ ಒಬಿಸಿ ಮೀಸಲಾತಿಯನ್ನು ನೀಡಬೇಕೆಂದು ಗುರು, ವಿರಕ್ತ ಶ್ರೀಗಳಾದ ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ ಹಾಗೂ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದ್ದಾರೆ‌. ಸುಮಾರು ವರ್ಷಗಳಿಂದ ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳನ್ನು ಒಬಿಸಿ ಮೀಸಲಾತಿಗೆ ಸೇರಿಸಬೇಕೆಂದು ನಾಡಿನ ವಿವಿಧ ಮಠಾಧೀಶರನ್ನು ಒಳಗೊಂಡು ಹೋರಾಟ ನಡೆಸಿ …

Read More »

ರಿಲೀಸ್ ಆಗುವ ಮುನ್ನವೇ ರಾಜ್ಯಾದ್ಯಂತ ಸದ್ದು ಮಾಡಿರುವ ಬೆಳಗಾವಿ ಹುಡುಗರ “ಪರ್ಯಾಯ” ಸಿನಿಮಾ..!!

ಬೆಳಗಾವಿ ಹುಡುಗರ ಪರ್ಯಾಯ ಸಿನಿಮಾ ಹವಾ….!! ಬೆಳಗಾವಿ-ಬೆಳಗಾವಿ ಹುಡುಗರು ಸೇರಿಕೊಂಡು,ಬೆಳಗಾವಿಯಲ್ಲೇ ಶೂಟಿಂಗ್ ಮಾಡುವ ಮೂಲಕ ಮಾಡಿದ ಪರ್ಯಾಯ ಸಿನಿಮಾ ರಿಲೀಸ್ ಆಗುವ ಮೊದಲೇ ಫುಲ್ ಹವಾ ಮಾಡಿದೆ. ಮುಂದಿನ ತಿಂಗಳಲ್ಲಿ ರಿಲೀಸ್ ಆಗಲಿರುವ ಬೆಳಗಾವಿ ಹುಡುಗರ ಪರ್ಯಾಯ ಸಿನಿಮಾ ಮ್ಯೂಸಿಕ್, ಮತ್ತು ಟ್ರೇಲರ್ ಲಕ್ಷಾಂತರ ಜನ ಲೈಕ್ ಮಾಡಿದ್ದು ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಉತ್ತರ ಕರ್ನಾಟಕದ ಪರಿಮಳವನ್ನು ಪಸರಿಸಿದ್ದು ಈ ಸಿನಿಮಾ ಬಿಡುಗಡೆ ಆಗುವ ಮೊದಲೇ ಹೆಸರು …

Read More »