LOCAL NEWS

ಭಾಂಧವ್ಯ ಇನ್ನಷ್ಟು ಗಟ್ಟಿಗೊಳಿಸಿದಸಹೋದರಿ ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ ಕಳೆದ ಮೂರು ವರ್ಷಗಳ ಹಿಂದೆಸಾಮೂಹಿಕವಾಗಿ ರಾಕಿಕಟ್ಟುವುದನ್ನು ಆರಂಭಿಸಿಸಹೋದರತ್ವಕ್ಕೆ ಸಾಮಾಜಿಕಮಾನ್ಯತೆ ಮುದ್ರೆಯೊತ್ತಿ ಜನರಪ್ರೀತಿಗೆ ಪಾತ್ರವಾದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರು,ರಕ್ಷಾಬಂಧನದ ನಿಮಿತ್ಯ ಇಂದು ತಮ್ಮಮನೆಯ ಅಂಗಳದಲ್ಲಿ ಸೇರಿದಸಾವಿರಾರು ಸಂಖ್ಯೆಯಸಹೋದರರಿಗೆ ತುಂಬಾಖುಷಿಯಿಂದ ಸಡಗರ ಸಂಭ್ರಮದಮಧ್ಯ ರಾಕಿ ಕಟ್ಟುವುದರ ಮೂಲಕಸಹೋದರ ಸಹೋದರಿಯಭಾಂಧತ್ವವನ್ನು ಇನ್ನಷ್ಟುಗಟ್ಟಿಗೊಳಿಸಿದ್ದಾರೆ. ಈ ಮೊದಲು ಲಕ್ಷ್ಮೀ ಹೆಬ್ಬಾಳಕರಅವರು ತಮ್ಮ ಮನೆಯಲ್ಲಿಸಂಬಂಧಿಕರಿಗೆ ಮತ್ತು ಕೆಲ ಹೊರಸಂಬಂಧಿಗಳಿಗೆ ವೈಯಕ್ತಿಕವಾಗಿ ರಾಕಿಕಟ್ಟುವ ಸಂಪ್ರದಾಯಅನುಸರಿಸುತ್ತಿದ್ದರು. ನಂತರ ಅವರು,ಮನೆಯ ಅಂಗಳಕ್ಕೆ ಬಂಧುಸಹೋದರ ಸಂಬಂಧವನ್ನು ವೃದ್ಧಿಸಿ,ಜನರ ಪ್ರೀತಿ ವಿಶ್ವಾಸ ಗಳಿಸಿಬೆಳಸಿಕೊಳ್ಳುವ ಮಾನವೀಯಸ್ವಭಾವವನ್ನುಮುಂದುವರೆಸಿಕೊಂಡು ನಡೆದಿದ್ದರೆ.ರಾಕಿ ಕಟ್ಟುವುದು ಮಾತ್ರವಲ್ಲ,ಅವರು ವಿವಿಧ ಹಬ್ಬ ಹರಿದಿನಗಳಸಂದರ್ಭಗಳಲ್ಲಿ ವರ್ಷದ ಉದ್ದಕ್ಕೂಅನೇಕ ಸಭೆ ಸಮಾರಂಭಗಳನ್ನುಹಮ್ಮಿಕೊಳ್ಳುವುದರ ಮೂಲಕ, ಕಷ್ಟಕಾಲದಲ್ಲಿ ಸಮಸ್ಯೆಗಳಿಗೆಸ್ಪಂದಿಸುವುದರ ಮೂಲಕ ತಮ್ಮಸಾಮಾಜಿಕ ಬದ್ಧತೆಯನ್ನುನೆರವೇರಿಸುತ್ತ ಬಂದಿದ್ದಾರೆ. ಆಮೂಲಕ ಭಾರತೀಯಸಂಸ್ಕøತಿಯೊಳಗಿನ ನಿಜವಾದಮಾನವೀಯ ಗುಣಗಳಿಗೆ ಸ್ಪರ್ಶನೀಡಿಎತ್ತಿಹಿಡಿಯುತ್ತ ಬಂದಿದ್ದಾರೆ. ಅದರಿಂದ ತಾವು ಖುಷಿಅನುಭವಿಸುವುದರ ಮೂಲಕಜನರಲ್ಲಿ ನೆಮ್ಮದಿ ಕಾಣುವಂತೆ ತಮ್ಮಪ್ರಾಮಾಣಿಕ ಪ್ರಯತ್ನ ಮಾಡುತ್ತಬಂದಿದ್ದಾರೆ. ಅವರ ಈ ಪ್ರಾಮಾಣಿಕಸೇವೆ ಇಂದು ಕೇವಲ ಅವರಮನೆಯ ಅಂಗದ ಸುತ್ತಸುತ್ತಮಾತ್ರವಲ್ಲ ಬೆಳಗಾವಿಯ ಪರಿಸರದಮನೆಯ ಮಾತಾಗಿದೆ. ರಕ್ಷಾಬಂಧನದ ನಿಮಿತ್ಯ ಇಂದು ಅವರಮನೆಯ ಅಂಗಳದಲ್ಲಿಬಹುಸಂಖ್ಯೆಯಲ್ಲಿ ಸೇರಿದ ಜನರೇಇದಕ್ಕೆ ಸಾಕ್ಷಿಯಾಗಿದ್ದಾರೆ. ಮುಂಜಾನೆ 9 ಗಂಟೆಯಿಂದಮಧ್ಯಹ್ನಾ 3 ಗಂಟೆಯ ವರೆಗೆನಿರಂತರವಾಗಿ ರಾಕಿ ಕಟ್ಟುವುದರಮೂಲಕ ಅವರ ರಕ್ಷಣೆಯಜವಾಬ್ದಾರಿ ನನ್ನ ಮೇಲಿದೆ ಹಾಗೂನನ್ನ ಸಾಹಸ ಕಾರ್ಯಕ್ಕೆ ಇವರೆಲ್ಲರಪ್ರೀತಿ ಆಧಾರವಾಗಿದೆ ಎನ್ನುವುದಕ್ಕೆಸಾಕ್ಷಿಯಾಗಿ ಸಮಾರಂಭ ಜರುಗಿತು. ಸಹೋಧರಿ ಸ್ಥಾನದಲ್ಲಿ ನಿಂತು ರಾಕಿಕಟ್ಟಿದ ಲಕ್ಷ್ಮೀ ಹೆಬ್ಬಾಳಕರಅವರಿಗೆ ತಮ್ಮ ಪ್ರೀತಿಯಸಹೋದರಿಗೆ ಪ್ರೀತಿಯ ಕಾಣಿಕೆನೀಡಿದ ಆತ್ಮೀಯತೆಮನೆಯಂಗಳದಲ್ಲಿ ನೆಲೆಯೂರಿತ್ತು.ಮನೆಗೆ ಬಂದ ಸಹೋದರರಿಗೆ,ಅಭಿಮಾನಿಗಳಿಗೆ, ಕ್ಷೇತ್ರದ ಜನತೆಗೆರಕ್ಷಣೆಯ ಮಾತು ನೀಡಿದ ಲಕ್ಷ್ಮೀಅವರು, ಭೋಜನ ವ್ಯವಸ್ಥೆ ಮಾಡಿ,ಹರಸಿ, ಹಾರೈಕೆ ಪಡೆದರು. ಈಸಂದರ್ಭದಲ್ಲಿ ಅತ್ಯಂತ ಪ್ರೀತಿಯಿಂದಮಾತನಾಡಿದ ಅವರು, “ಉಳಿದುಕೊಳ್ಳಲು ನನಗೊಂದುಮನೆಯಿರಬಹುದು. ಆದರೆ,ಬೆಳಗಾವಿ ಗ್ರಾಮೀಣ ಕ್ಷೇತ್ರವೇ ನನ್ನಮನೆಯಾಗಿದೆ. ನಾನು ಇದನ್ನುಮನಸ್ಸಾರೆ ಒಪ್ಪಿಕೊಂಡುಸಾಗುತ್ತಿದ್ದೇನೆ. ಇದಕ್ಕೆ ಪ್ರತಿಯಾಗಿಕ್ಷೇತ್ರದ ಜನತೆ ಅಷ್ಟೇ ಪ್ರೀತಿವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದಾರೆ.ನನ್ನ ಕ್ಷೇತ್ರದಬಾಂಧವರು ಇಂದು ಮನೆಯವರೆಗೆಬಂಧು ತಮ್ಮ ಸಹೋದರತ್ವದಪ್ರೀತಿಯನ್ನು ಧಾರೆಎರೆದಿದ್ದಾರೆ. ಇವರ ಆರ್ಶೀವಾದಿಂದನನಗೆ ಶಾಸಕಿಯಾಗಲು ನೀಡಿದಅವಕಾಶ ಅವರುತೋರುತ್ತಿರುವ ಪ್ರೀತಿ ನನ್ನ ಪೂರ್ವಜನ್ಮದ ಪುಣ್ಯ ಎಂದು ಭಾವಿಸಿದ್ದೇನೆ. ಕ್ಷೇತ್ರದ ಜನಪ್ರತಿನಿಧಿ ಅನ್ನುವ ರಾಜಕೀಯಸಂಬಂಧ ಮೀರಿ ಈ ಭಾಂಧವ್ಯ ನನ್ನಜನತೆಯೊಂದಿಗೆ ಬೆಳೆದುಬಂದಿರುವುದು ಸಾರ್ಥಕ ಎನಿಸುತ್ತದೆ.ಇವರ ರಕ್ಷಣೆಯ ಜವಾಬ್ದಾರಿಯನ್ನುಇಂದು ರಕ್ಷಾ ಬಂಧನದ ಮೂಲಕಮತ್ತೊಮ್ಮೆ ಪ್ರಮಾಣೀಕರಿಸಲುಸಾಧ್ಯವಾಗಿದೆ. ಭಾರತೀಯಸಂಸ್ಕøತಿಯ ಈ ಭಾವನಾತ್ಮಕ ರಕ್ಷಾಬಂಧನ ಜನರೊಂದಿಗಿನ ಬಂಧನಮತ್ತಷ್ಟು ಗಟ್ಟಿಗೊಳಿಸಿದೆ”ಎಂದುಹೇಳಿದರು.ಸಹೋದರಿಯಿಂದ ರಾಕಿ ಕಟ್ಟಿಕೊಂಡಯುವರಾಜ್ ಕದಮ್ ಅವರು ಲಕ್ಷ್ಮೀಹೆಬ್ಬಾಳಕರ ಅವರ ಬಗ್ಗೆ ತುಂಬಾಪ್ರೀತಿಯಿಂದ ಮಾತನಾಡಿ,ಲಕ್ಷ್ಮೀಹೆಬ್ಬಾಳಕರ ಅವರು ಕಳೆದ ಅನೇಕ ವರ್ಷಗಳಿಂದ ಅನೇಕ ಸಾಮಾಜಿಕಕಾರ್ಯಕ್ರಮಗಳನ್ನು ನಿರ್ವಹಿಸುತ್ತಬಂದಿದ್ದಾರೆ.ಅವುಗಳಲ್ಲಿ ಕಳೆದ ಮೂರುವರ್ಷಗಳಿಂದ ರಕ್ಷ ಬಂಧನಕಾರ್ಯಕ್ರಮವನ್ನು ತುಂಬಾಸಂಭ್ರಮದಿಂದ ನಡೆಸಿಕೊಂಡುಬರುತ್ತಿದ್ದಾರೆ. ಈ ರೀತಿ ಒಬ್ಬಶಾಸಕಿಯಾಗಿ, ರಾಜಕಾರಣಿಯಾಗಿ ಸಾಮಾಜಿಕಕಾರ್ಯಕ್ರಮಗಳನ್ನುನಿರ್ವಹಿಸುವುದು ಅಪರೂಪ. ಅವರರಕ್ಷಾ ಬಂಧನ ಒಂದು ಮಾದರಿಕಾರ್ಯಕ್ರಮವಾಗಿದೆ. ಕ್ಷೇತ್ರದಜನರನ್ನು ಇನ್ನಷ್ಟು ಹತ್ತಿರಕ್ಕೆ ಕರೆದುಕೊಂಡು ಅವರ ಸಾಮಾಜಿಕಸಮಸ್ಯೆಗಳಿಗೆ ಮಾತ್ರವಲ್ಲ ವೈಯಕ್ತಿಭವನೆ ಮತ್ತು ಭಾನೆಗಳಿಗೂ ಸಕಾರಾತ್ಮಕವಾಗಿಸ್ಪಂದಿಸುವುದಕ್ಕೆ ನಾಂಧಿ ಹಾಡಿದ್ದಾರೆ.ಸಾಮಾನ್ಯವಾಗಿ ಅಧಿಕಾರ ಲಭಿಸುವ ಪೂರ್ವದಲ್ಲಿ ಈರೀತಿ ಕಾರ್ಯಕ್ರಮಗಳನ್ನು ನಡೆಸಿನಂತರ ಮರೆಯುವ ಸಾಧ್ಯತೆಯುಂಟು. ಆದರೆ, ಲಕ್ಷ್ಮೀಹೆಬ್ಬಾಳಕರ ಅವರು ಅಧಿಕಾರಲಭಿಸಿದ ಮೇಲೆ ಇಂಥ ಸಾಮಾಜಿಕ ಸಂವೇಧನೆಯಕಾರ್ಯಕ್ರಮಗಳನ್ನು ಮತ್ತುಷ್ಟುಗಟ್ಟಿಗೊಳಿಸಿ ಜನರ ಪ್ರೀತಿ ವಿಶ್ವಾಸದ ಬೆಳವಣಿಗೆಗೆಕಾರಣರಾಗಿದ್ದಾರೆ” ಎಂದುಅಭಿಪ್ರಾಯಪಟ್ಟಿದ್ದಾರೆ .ಈ ರಕ್ಷಾ ಬಂಧನದ ಅಪರೂಪಆತ್ಮೀಯವಾದ ಸಮಾರಂಭಕ್ಕೆಅಭಿಮಾನ ಪ್ರೀತಿಯಿಂದ ಆಗಮಿಸಿದಅಧಿಕಾರಿಗಳು, ಇತರೆಜನಪ್ರತಿನಿಧಿಗಳು, ಮಾಧ್ಯಮದಬಾಂಧವರು, ಅಭಿಮಾನಿಗಳು,ಕ್ಷೇತ್ರದ ಜನರು ಸಾಕ್ಷಿಯಾಗಿದ್ದರು.ಮನೆಯ ಅಂಗಗಳಲ್ಲಿ ದೊಡ್ಡದಾದಮಂಟಪ ವೇದಿಕೆ ಸುಂದರವಾದದೃಶ್ಯದ ಮೂಲಕ ಸಡಗರಸಂಭ್ರಮದ ಹಬ್ಬದ ವಾತಾವರಣಸೃಷ್ಟಯಾಗಿತ್ತು. ಸಹೋದರಿಯಪ್ರೀತಿಗೆ ಪಾತ್ರವಾದ ಸಹೋದರರುಮುಂವರುವ ದಿನಗಳಲ್ಲಿ ಇವರ ಪ್ರೀತಿಇನ್ನಷ್ಟು ಗಟ್ಟಿಗೊಂಡು ಅದರ ವ್ಯಾಪಕತೆ ಹೆಚ್ಚಾಗಲಿ ಎಂದುಹರಿಸಿದರು.

Read More »

ಕಾಂಗ್ರೆಸ್ ಸುದ್ಧಿಗೋಷ್ಠಿಯಲ್ಲಿ ಖುರ್ಚಿ ಕಾಳಗ …ಉಸ್ತುವಾರಿ ಮೋಹನ್ ಗೆ ಸೇಠ ಆವಾಜ್…!!!

ಕುರ್ಚಿ ಗಾಗಿ ಕಿತ್ತಾಟ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರು ಕುರ್ಚಿಗಾಗಿ ಕಿತ್ತಾಡಿದ ಪ್ರಸಂಗ ನಡೆಯಿತು. ಕಾಂಗ್ರೆಸ್ ನಗರ ಜಿಲ್ಲಾ ಕಮೀಟಿ ಅಧ್ಯಕ್ಷ ರಾಜು ಸೇಠ್ ಅವರಿಗೆ ಯಾವುದೇ ಆಸನ ವ್ಯವಸ್ಥೆ ಮಾಡದಿರುವುದು ಅವರ ಸಹೋದರ ಮಾಜಿ ಶಾಸಕ ಫಿರೋಜ್ ಸೇಠ್ ಅವರ ಆಕ್ರೋಶಕ್ಕೆ ಕಾರಣವಾಯಿತು. ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಸಿಕ್ಕಿತ್ತು.ಪಿ.ಸಿ. ಮೋಹನ ಅವರನ್ನು ಸೇಠ್ ಅವರು ಬಹಿರಂಗವಾಗಿಯೇ ತರಾಟೆಗೆ ತೆಗೆದು ಕೊಂಡರು. ಶಿಷ್ಟಾಚಾರ ಪಾಲನೆ ಮಾಡುವಂತೆ …

Read More »

ನಾಳೆ ಬೆಳಗಾವಿಗೆ ದಿನೇಶ ಗುಂಡೂರಾವ್

ಬೆಳಗಾವಿ- ಕೆಪಿಸಿಸಿ ಅಧ್ಯಕ್ಷರಾದ ಬಳಿಕ ದಿನೇಶ ಗುಂಡೂರಾವ್ ಅವರು ನಾಳೆ ಭಾನುವಾರ ಬೆಳಿಗ್ಗೆ ಬೆಳಗಾವಿ ನಗರಕ್ಕೆ ಭೇಟಿ ನೀಡಲಿದ್ದಾರೆ ಬೆಳಿಗ್ಗೆ ನಗರದ ಸಂಕಮ್ ಹೊಟೇಲ್ ನಲ್ಲಿ ಕಾಂಗ್ರೆಸ್ ನಾಯಕರ ಜೊತೆ ಸಮಾಲೋಚನೆ ನಡೆಸಿ ನಂತರ ಸ್ಥಳೀಯ ಸಂಸ್ಥೆಗಳ ಪ್ರಚಾರಾರ್ಥ ಹುಕ್ಕೇರಿ ಮತ್ತು ಸಂಕೇಶ್ವರ ನಗರಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಪ್ರಚಾರ ನಡೆಸಲಿದ್ದಾರೆ

Read More »

ಲಿಂಗಾಯತ ಪ್ರತ್ಯೇಕ ಧರ್ಮ ಶೀಘ್ರದಲ್ಲಿಯೇ ಪ್ರಧಾನಿ ಬಳಿ ನಿಯೋಗ

ಬೆಳಗಾವಿ: ಶ್ರಾವಣ ಮಾಸದ ಬಸವ ಪಂಚಮಿ ನಿಮಿತ್ತ ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಮಹಾಪೀಠದಿಂದ ಸರ್| ಸಿದ್ದಪ್ಪ ಕಂಬಳಿ ರಾಜ್ಯಮಟ್ಟದ ವಿದ್ಯಾರ್ಥಿ ಪುರಸ್ಕಾರ ಹಾಗೂ ನೂತನ ಶಾಸಕರಿಗೆ ಅಭಿನಂದನೆ ಸಮಾರಂಭ ಸೆ. 9ರಂದು ಬೆಳಗ್ಗೆ 10ಕ್ಕೆ ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು ಹಾಗೂ ಶಾಸಕರು ಪಕ್ಷಾತೀತವಾಗಿ ಆಗಮಿಸಲಿದ್ದಾರೆ. ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರಕ್ಕೆ …

Read More »

ಕುಕಡೊಳ್ಳಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರ್ವ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುಕಡೊಳ್ಳಿ ಗ್ರಾಮದಲ್ಲಿ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಅಂಗನವಾಡಿ ಕಟ್ಟಡ ಉದ್ಘಾಟಿಸುವುದರ ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲನ್ಯಾಸ ನೇರವೆರಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನರೇಗಾ ಯೋಜನೆಯಡಿಯಲ್ಲಿ ಕುಕಡೊಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡವನ್ನು ಲಕ್ಷ್ಮೀ ಹೆಬ್ಬಾಳಕರ ಉದ್ಘಾಟಿಸಿದರು. ಗ್ರಾಮದಲ್ಲಿ 40 ಲಕ್ಷ್ಮರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕುಕಡೊಳ್ಳಿ ಗ್ರಾಮ ಪಂಚಾಯತಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ ಕಾಮಗಾರಿಗೆ ಚಾಲನೆ …

Read More »

ವಿದ್ಯುತ್ತ್ ತಂತಿ ತಗುಲಿ ರೈತನ ಸಾವು

ಬೆಳಗಾವಿ- ಹೊಲಕ್ಕೆ ಮೇವು ತರಲು ಹೋದ ಸಂಧರ್ಭದಲ್ಲಿ ವಿದ್ಯುತ್ತ್ ತಂತಿ ತಗುಲಿ ರೈತನೊಬ್ಬ ಮೃತಪಟ್ಟ ಘಟನೆ ಸಮೀಪದ ಅಲಾರವಾಡ ಗ್ರಾಮದಲ್ಲಿ ನಡೆದಿದೆ ಇಂದು ಬೆಳಿಗ್ಗೆ ಸುಮಾರು 11 ಘಂಟೆಗೆ ಅಲಾರವಾಡ ಗ್ರಾಮದ ಅಪ್ಪಣ್ಣಾ ಜಿನ್ನಪ್ಪಾ ಶಂಕರಗೌಡ (55) ಹೊಲಕ್ಕೆ ಮೇವು ತರಲು ಹೋದ ಸಂಧರ್ಭದಲ್ಲಿ ಮೇವಿನ ಪೆಂಡಿಯನ್ನು ಹೊರುವ ಸಂಧರ್ಭದಲ್ಲಿ ತಂತಿ ತಗುಲಿದ ಪರಿಣಾಮ ರೈತ ಅಸುನೀಗಿದ್ದಾನೆ ಅಲಾರವಾಡ ಗ್ರಾಮದಲ್ಲಿ ವಿದ್ಯುತ್ ತಂತಿಗಳು ಜೋತಾಡುತ್ತಿವೆ ಅವುಗಳ ದುರಸ್ಥಿಗೆ ಕ್ರಮ ಕೈಗೊಳ್ಳುವಂತೆ …

Read More »

ಸ್ಮಾರ್ಟ್ ಸಿಟಿ ಸಭೆ ,ಅದೇ ರಾಗ ಅದೇ ಹಾಡು……ಶಾಸಕರು ಫುಲ್ ಅಪಸೇಟ್ ….!!!

ಬೆಳಗಾವಿ: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸಭೆ ನಡೆಯಿತು ಸಭೆಯಲ್ಲಿ ಸಂಸದ ಸುರೇಶ ಅಂಗಡಿ, ಶಾಸಕರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಅಭಯ ಪಾಟೀಲ್, ಅನಿಲ ಬೆನಕೆ, ಮೇಯರ್ ಬಸಪ್ಪ ಚಿಕ್ಕಲದಿನ್ನಿ ಭಾಗವಹಿಸಿದ್ದರು ಪಾಲಿಕೆ ಆಯುಕ್ತ ಶಶಿಧರ ಕುರೇರ್ ಸಭಗೆ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ್ರು ಸ್ಮಾರ್ಟ್ ಸಿಟಿಗೆ ರಾಜ್ಯ ಕೇಂದ್ರದಿಂದ 396 ಕೋಟಿ ರೂ. ಬಿಡುಗಡೆಯಾಗಿದೆ. ನಾಲ್ಕು ಜನ ಹೆಚ್ಚುವರಿ ಡೈರೆಕ್ಟರ್ ಪಾಲಿಕೆ …

Read More »

ಕೋಮು ಭಾವನೆ ಕೆರಳಿಸಿದ ಬೆಳಗಾವಿ ಸ್ಟಾರ್ ಗ್ರೂಪ್ ಅಡ್ಮೀನ್ ಅರೆಸ್ಟ್

ಬೆಳಗಾವಿ-ಗ್ರೂಪ್ ಒಂದನ್ನು ರಚಿಸಿ ಅದಕ್ಕೆ ಸ್ಟಾರ್ ಗ್ರೂಪ್ ಎಂದು ನಾಮಕರಣ ಮಾಡಿ ಗ್ರೂಪ್ ಗೆ ವಿರೋಧಿ ರಾಷ್ಟ್ರದವರನ್ನು ಗ್ರೂಪ್ ಸದಸ್ಯರನ್ನಾಗಿಸಿಕೊಂಡು ಕೋಮು ಭಾವನೆಗಳನ್ನು ಕೆರಳಿಸುವ ಪೋಸ್ಟ್ ಹಾಕಿದ್ದರೂ ಕ್ರಮ ಕೈಗೊಳ್ಳದ ಗ್ರೂಪ್ ಅಡ್ಮೀನ್ ನನ್ನು ಬೆಳಗಾವಿ ಪೋಲೀಸರು ಬಂಧಿಸಿದ್ದಾರೆ ಬೆಳಗಾವಿ ಉದ್ಯಮಬಾಗ ಮಹಾವೀರ ನಗರದ 20 ವರ್ಷದ ಅಕ್ಷಯ ರಾಜೇಂದ್ರ ಅಲಗೋಡಿಕರ ವಿರುದ್ಧ ಸೋಮೋಟೋ ಕೇಸ್ ದಾಖಲಿಸಿ ಕೊಂಡಿರುವ ಪೋಲೀಸರು ಆತನನ್ನು ಬಂಧಿಸಿದ್ದಾರೆ ನೆರೆಯ ವಿರೋಧಿ ರಾಷ್ಟ್ರದ ಇಬ್ಬರನ್ನು ಒತ್ತಾಯಪೂರ್ವಕವಾಗಿ …

Read More »

ಬೆಳಗಾವಿ ರಸ್ತೆಗಳ ಸುಧಾರಣೆಗೆ 200 ಕೋಟಿ ಕೊಡದಿದ್ದರೆ ಬೆಳಗಾವಿ ಬಂದ್ ಗೆ ಕರೆ ,ಬಿಜೆಪಿ ಎಚ್ಚರಿಕೆ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳೆಲ್ಲವೂ ಹದಗೆಟ್ಟು ಹೋಗಿದ್ದು, ಈ ರಸ್ತೆಗಳ ದುರಸ್ತಿಗೆ ರಾಜ್ಯ ಸರ್ಕಾರ ಅನುದಾನ ನೀಡದಿದ್ದರೆ ಬೆಳಗಾವಿ ಬಂದ್‌ಗೆ ಕರೆ ನೀಡಲಾಗುವುದು ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ. ಸಂಸದರ ಗೃಹ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಸ್ತೆಗಳನ್ನು ದುರಸ್ತಿ ಮಾಡದಿದ್ದರೆ ಚಳಿಗಾಲದ ಅಧಿವೇಶನ ನಡೆಸುವುದು ಕಠಿಣವಾಗುತ್ತದೆ. ಮುಂದಾಗುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ …

Read More »

ಬೆಳಗಾವಿಯಲ್ಲಿ ಬಕ್ರೀದ ಸಂಬ್ರಮ

ಬೆಳಗಾವಿ- ತ್ಯಾಗ ಬಲಿದಾನದ ಸಂದೇಶ ಸಾರುವ ಬಕ್ರೀದ್ ಹಬ್ಬವನ್ನು ಬೆಳಗಾವಿಯಲ್ಲಿ ಶೃದ್ಧಾಭಕ್ತಿಯಿಂದ ಆಚರಿಸಲಾಯಿತು ಮಳೆಯನ್ನು ಲೆಕ್ಕಿಸದೇ ಮುಸ್ಲೀಂ ಬಾಂಧವರು ಈದಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು ಬೆಳಿಗ್ಗೆ 9 ಘಂಟೆಗೆ ಪ್ರಥಮ ಕಂತಿನ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು 10 ಘಂಟೆಗೆ ಎರಡನೇಯ ಕಂತಿನ ಪ್ರಾರ್ಥನೆ ನಡೆಯಿತು ಹಬ್ಬದ ನಿಮಿತ್ಯ ಬೆಳಗಾವಿ ನಗರದ ವಿವಿಧ ಬಡಾವಣೆಗಳ ಮಸೀದಿಗಳಲ್ಲಿಯೂ ಕೂಡಾ ಮುಸ್ಲೀಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು ಈದಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ …

Read More »

ಉಕ್ಕಿದ ಮಹಾದಾಯಿ ಖಾನಾಪೂರ ತಾಲ್ಲೂಕಿನ 4 ಹಳ್ಳಿಗಳ ಸಂಪರ್ಕ ಕಡಿತ?

ಬೆಳಗಾವಿ- ಪಶ್ಚಿಮ ಘಟ್ಟದಲ್ಲಿ ನರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಮಹಾದಾಯಿ ಮತ್ತು ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿದ್ದು ತಾಲ್ಲೂಕಿನ 4 ಹಳ್ಳಿಗಳು ಸಂಪರ್ಕ ಕಡಿತವಾಗಿದೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹದಿಮೂರು ಹಳ್ಳಿಗಳು ಸಂಪರ್ಕ ಕಡಿತಗೊಂಡ ಹಿನ್ನಲೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನ ಬಿದಿರಿನ ಪಲ್ಲಕ್ಕಿಯಲ್ಲಿ ಹೊತ್ತು ಹೊಳಿ ದಾಟಿದ ಗವಾಳಿ ಗ್ರಾಮಸ್ಥರು ಮಹಿಳೆಯನ್ನು ಖಾನಾಪೂರ ಪಟ್ಟಣದ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ ಗವಾಳಿ ಗ್ರಾಮ ಸಂಪರ್ಕ ಕಳೆದುಕೊಂಡ ಕಾರಣ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನ …

Read More »

ಹೋ ಮೈ ಗಾಡ್ …ಮಾಲೀಕನ ಪ್ರಾಣ ಉಳಿಸಲು ಹೋಗಿ ಬಲಿಯಾಯ್ತು ನಿಯತ್ತಿನ ಡಾಗ್……!!!!!

ಮಾಲೀಕನಿಗೆ ಕರೆಂಟ್ ಶಾಕ್,ಪ್ರಾಣ ಉಳಿಸಲು ಪ್ರಾಣ ಕಳೆದುಕೊಂಡ ನಿಯತ್ತಿನ ನಾಯಿ….. ಬೆಳಗಾವಿ- ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ ಎಂದು ಕೇಳಿದ್ದೆವು ಆದರೆ ಕರೆಂಟ್ ತಗುಲಿ ನರಳುತ್ತಿದ್ದ ಮಾಲೀಕನ ಪ್ರಾಣ ಉಳಿಸಲು ನಿಯತ್ತಿನ ನಾಯಿ ನಡೆಸಿದ ಹೋರಾಟ ನೋಡಿದ್ರೆ ಮೈ ಝುಂ ಅನ್ನುತ್ತೆ ಹಾಗಾದ್ರೆ ಈ ನಾಯಿ ಮಾಡಿದ್ದಾರೂ ಏನು ಅಂತೀರಾ ಈ ಡಿಟೇಲ್ ಸ್ಟೋರಿ ಓದಿ ಜಮೀನಿನಲ್ಲಿ ಮಂಗಗಳ ಕಾಟ ತಾಳಲಾರದೆ ವಿದ್ಯುತ್ ತಂತಿ ಹಾಕಿದ್ದ ರೈತನೊಬ್ಬ ಮೈಮರೆತು ವಿದ್ಯುತ್ …

Read More »

ಕೆಶಿಪ್,ಆಯುಷ್ ಔಷಧಿ ಘಟಕ ಸ್ಥಳಾಂತರ ವಿರುದ್ಧ ಪ್ರತಿಭಟನೆ

ಬೆಳಗಾವಿ ,- ಬೆಳಗಾವಿಯಿಂದ ಬೆಂಗಳೂರು ಹಾಸನ ಜಿಲ್ಲೆಗಳಿಗೆ ಕಚೇರಿಗಳನ್ನು ಸ್ಥಳಾಂತರ ಮಾಡುತ್ತರುವ ಸರ್ಕಾರದ ಹಠಮಾರಿ ಧೋರಣೆ ಖಂಡಿಸಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯೆದುರು ವಿವಿಧ ಕನ್ನಡ ಸಂಘಟನೆಗಳು ಪ್ರತಿಭಟಿಸಿದವು ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಕೆಶಿಪ್ ಮತ್ತು 2017.18 ರ ಬಜೆಟ್ ನಲ್ಲಿ ಘೋಷಿಸಿದ್ದ ಆಯುಷ್ ಔಷಧಿ ತಯಾರಿಕೆ ಘಟಕವನ್ನು ಬೆಳಗಾವಿಯಿಂದ ಸ್ಥಳಾಂತರಿಸಿರುವದನ್ನು ಕನ್ನಡ ಸಂಘಟನೆಗಳು ಪ್ರತಿಭಟಸಿ ಕೂಡಲೇ ಈ ಎರಡೂ ಆದೇಶಗಳನ್ನು ಸರ್ಕಾರ ರದ್ದು ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು …

Read More »

P O P ಗಣೇಶ ಮೂರ್ತಿಗಳ ನಿಷೇಧ ಡಿಸಿ ಜಿಯಾವುಲ್ಲಾ ಖಡಕ್ ಆದೇಶ

ಬೆಳಗಾವಿ: ಗಣೇಶ ಚತುರ್ಥಿ ನಿಮಿತ್ಯ ಪಿಓಪಿ ಗಣೇಶ ಮೂರ್ತಿಗಳನ್ನು (ಬಣ್ಣದ ಗಣೇಶ ಮೂರ್ತಿಗಳನ್ನು) ತಯಾರಿಸುವಂತಿಲ್ಲ. ಈ ಬಗ್ಗೆ ತಯಾರಕರಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಅದಾಗ್ಯೂ ತಯಾರಿಸುವುದಕ್ಕೆ ಮುಂದಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಸೋಮವಾರ ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆಯನ್ನು ತಡೆಗಟ್ಟುವ ಬಗ್ಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರ …

Read More »

22 ರಂದು ಬುಧವಾರ ಬಕ್ರೀದ ಹಬ್ಬ

ಬೆಳಗಾವಿ- ಬುಧವಾರ ದಿನಾಂಕ 22 ರಂದು ಬೆಳಗಾವಿ ಜಿಲ್ಲೆಯಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುವದು ಎಂದು ಮುಫ್ತಿ ಅಬ್ದುಲ್ ಅಜೀಜ ಅವರು ಸ್ಪಷ್ಟಪಡಿಸಿದ್ದಾರೆ 23 ರಂದು ಬಕ್ರೀದ ಹಬ್ನವೆಂದು ನಗರದಲ್ಲಿ ವದಂತಿಗಳು ಹರಡಿದ ಕಾರಣ ಬುಧವಾರ ದಿ 22 ರಂದೇ ಬಕ್ರೀದ ಹಬ್ಬ ಆಚರಿಸಲಾಗುತ್ತಿದೆ ಮುಸ್ಲೀಂ ಬಾಂಧವರು ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿಕೊಂಡಿರುವ ಮುಫ್ತೀ ಅಬ್ದುಲ್ ಅಜೀಜ್ 22 ರಂದು ಬೆಳಿಗ್ಗೆ 9 ಘಂಟೆಗೆ ಅಂಜುಮನ್ ಸಂಸ್ಥೆಯ ಈದಗಾ ಮೈದಾನದಲ್ಲಿ …

Read More »