Breaking News

LOCAL NEWS

ಕಾಂಗ್ರೆಸ್… ಬಿಜೆಪಿ.. ಆಗೋದಿಲ್ಲ ಭಾಯೀ..ಭಾಯೀ. ಹಿಂಗಾದ್ರ ಹೆಂಗ ಬರ್ತೈತಿ..ಮಹಾದಾಯಿ…!!

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲೂ ಮಹಾದಾಯಿ ಹೋರಾಟ ಕಿಚ್ಚು ಜೋರಾಗಿತ್ತು. ಬೆಳಿಗ್ಗೆಯಿಂದಲೇ ಬೀದಿಗಿಳಿದು ರೈತ ಮತ್ತು ಕನ್ನಡಪರ ಸಂಘನೆಗಳು ಜಿಲ್ಲೆಯ ಅಲ್ಲಲ್ಲಿ ಟೈರುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ರು.. ಗೋವಾ ಸರ್ಕಾರ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಧಿಕ್ಕಾರ ಕೂಗಿ ಛೀಮಾರಿ ಹಾಕಿದ್ರು. ಇನ್ನು ಬೆಳಗಾವಿಯಲ್ಲಿ ಸಾಲು ಸಾಲು ಪ್ರತಿಭಟನೆಗಳೂ ನಡೆದ್ರೆ, ಬೈಲಹೊಂಗಲ್ ಸಂಪೂರ್ಣ ಸ್ತಬ್ಧವಾಗಿತ್ತು. ಗಡಿ ಜಿಲ್ಲೆಯ ಜನತೆ ಮಹಾದಾಯಿ ನೀರು ಸಿಗೋವರೆಗೂ ಹೋರಾಟ ನಿಲ್ಲೊದಿಲ್ಲ ಅನ್ನೊ ಎಚ್ಚರಿಕೆಯವನ್ನ ಬಂದ್ ಮೂಲಕ …

Read More »

ಬೆಳಗಾವಿಗೆ ಬರಲಿವೆ ಸ್ಮಾರ್ಟ್ ವಾಟರ್ ಕಿಯೋಸ್ಕ….

ಬೆಳಗಾವಿ- ಬೆಳಗಾವಿ ನಗರವನ್ನು ಸ್ಮಾರ್ಟ್ ಮಾಡುವ ಕೆಲಸ ಸದ್ದಿಲ್ಲದೇ ನಡೆದಿದೆ ನಗರದ ಐದು ಕಡೆ ಜನನಿಬಿಡ ಪಾಯಿಂಟ್ ಗಳಲ್ಲಿ ಹೈಟೆಕ್ ವಾಟರ್ ಕಿಯೋಸ್ಕಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿತ್ತು ಈಗಾಗಲೇ ಟೆಂಡರ್ ಓಪನ್ ಆಗಿದ್ದು ಎರಡ್ಮೂರು ದಿನದಲ್ಲಿ ವರ್ಕ್ ಆರ್ಡರ್ ಇಸ್ಸ್ಯು ಆಗಲಿದೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈ ಸ್ಮಾರ್ಟ್ ಕಿಯೋಸ್ಕಗಳನ್ನು ಅಳವಡಿಸಲಾಗುತ್ತಿದ್ದು ಇದಕ್ಕಾಗಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಒಂಬತ್ತು ಕೋಟಿ ರೂ ಅನುದಾನ ತೆಗೆದಿರಿಸಲಾಗಿದೆ ಪ್ರಾಯೋಗಿಕವಾಗಿ ಕೇಂದ್ರ ಬಸ್ ನಿಲ್ಧಾಣ …

Read More »

ಬೈಲಹೊಂಗಲದಲ್ಲಿ ಕಲ್ಲು ತೂರಾಟ…

ಬೆಳಗಾವಿ: ಮಹಾದಾಯಿಗಾಗಿ ಉತ್ತರ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೈಲಹೊಂಗಲ ಪಟ್ಟಣದಲ್ಲಿ ಕಲ್ಲು ತೂರಾಟ ನಡೆದಿದೆ ಕೆವಿಜಿ ಬ್ಯಾಂಕಗೆ ಪ್ರತಿಭಟನಾಕಾರರಿಂದ ಕಲ್ಲು ತೂರಾಟ ಮಾಡಲಾಗಿದ್ದು ಬ್ಯಾಂಕಿನ ಗಾಜುಗಳು ಪುಡಿಪುಡಿ‌ಯಾಗಿವೆ ಬ್ಯಾಂಕ್ ಬಂದ್ ಮಾಡದ ಕಾರಣ ಪ್ರತಿಭಟನಾಕಾರರ ಆಕ್ರೋಶಕ್ಕೆ ಗುರಿ ಯಾದ ಕೆವಿಜೆ ಬ್ಯಾಂಕಿನ ಬಾಗಿಲು ಹಾಗು ಕಿಡಕಿ ಗಾಜುಗಳು ಪುಡಿಪುಡಿಯಾಗಿವೆ ಬೈಲಹೊಂಗಲದಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಲಾಗಿದೆ ಅಂಗಡಿ ಬಂದ್ ಮಾಡಿ ಬಂದ್ ಗೆ ಬೆಂಬಲ ನೀಡಿದ ಅಂಗಡಿಕಾರರು …

Read More »

ಉತ್ತರ ಕರ್ನಾಟಕ ಬಂದ್…ಬೆಳಗಾವಿಯಲ್ಲೂ ಬಂದ್ ಬಿಸಿ…

ಬೆಳಗಾವಿ….ಮಹದಾಯಿ ಹೋರಾಟ ಉತ್ತರ ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ಳಗಾವಿ ಜಿಲ್ಲೆಯಲ್ಲೂ ಬಂದ್ ಬಿಸಿ ತಟ್ಟಿದೆ ಜಿಲ್ಲೆಯ ರಾಮದುರ್ಗ, ಸವದತ್ತಿ ಹಾಗೂ ಬೈಲಹೊಂಗಲ ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಆದೇಶ ಹೊರಡಿಸಿದ್ದಾರೆ ಬಂದ್ ಹಿನ್ನೆಲೆ ಇಂದು ನಡೆಯಬೇಕಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದೂಡಲಾಗಿದೆ BE/17 EME14 ವಿಷಯ ಡಿಸೆಂಬರ್ ೨೯ ಕ್ಕೆ ಮತ್ತು ಉಳಿದ ವಿಷಯದ ಪರೀಕ್ಷೆಗಳನ್ನು ಜನವರಿ ೮ನೇ ತಾರೀಖಿಗೆ ಮುಂದೂಡಲಾಗಿದೆ ಬಂದಗೆ ಕರ್ನಾಟಕ ರಾಜ್ಯ …

Read More »

ನಗರಾಭಿವೃದ್ಧಿ ಕಾರ್ಯದರ್ಶಿಗಳಿಗೆ ಬೆಳಗಾವಿ ಪಾಲಿಕೆ ನಿಯೋಗ ಭೇಟಿ

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಹಲವಾರು ಬೇಡಿಕೆಗಳ ನಿವಾರಣೆಗೆ ಆಗ್ರಹಿಸಿ ಬೆಳಗಾವಿ ಮಹಾನಗರ ಪಾಲಿಕೆ ನಿಯೋಗ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಂಜುಂಮ್ ಪರ್ವೇಜ್ ಅವರನ್ನು ಭೇಟಿ ಮಾಡಿ ಹಲವಾರು ಸಮಸ್ಯೆಗಳ ಕುರಿತು ಚರ್ಚೆ ಮಾಡಿತು ಬೆಳಗಾವಿ ಮಹಾನಗರ ಪಾಲಿಕೆಯ ಸಿಬ್ಬಂಧಿಗಳ ಮತ್ತು ಅಧಿಕಾರಿಗಳ ಸಂಬಳವನ್ನು ಪಾಲಿಕೆಯಿಂದಲೇ ಭರಿಸಲಾಗುತ್ತಿದೆ ಇದನ್ನು ನಗರಾಭವೃದ್ಧಿ ಇಲಾಖೆಯಿಂದಲೇ ಭರಿಸಬೇಕು ಪಾಲಿಕೆಯಲ್ಲಿ ಹಲವಾರು ವರ್ಷಗಳಿಂದ ಖಾಲಿ ಉಳಿದಿರುವ ಕೌನ್ಸಿಲ್ ಸಕ್ರೇಟ್ರಿ ಹುದ್ದೆ ಮತ್ತು ಆರೋಗ್ಯ ಅಧಿಕಾರಿ ಹುದ್ದೆ …

Read More »

ಹೆಬ್ಬಾಳಕರ ಒದಗಿಸಿದ್ರು ಬಡವರಿಗೆ ಸೂರು..ಗ್ರಾಮೀಣ ಕ್ಷೇತ್ರಕ್ಜೆ 563 ಮನೆಗಳ ಮಂಜೂರು..!!

ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ 563 ಮನೆಗಳ ಮಂಜೂರು ಬೆಳಗಾವಿ- ಅವರು ಶಾಸಕಿಯೂ ಅಲ್ಲ,ಸಂಸದೆಯೂ ಇಲ್ಲ ಅವರ ಬಳಿ ಯಾವ ಅಧಿಕಾರವೂ ಇಲ್ಲ ಆದ್ರೆ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಕೋಟ್ಯಾಂತರ ರೂಪಾಯಿ ಅನುದಾನ ಮಂಜೂರು ಮಾಡಿಸಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ,563 ಮನೆಗಳನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಬಸವ ವಸತಿ ಯೋಜನೆಯಡಿಯಲ್ಲಿ ವಸತಿ ಸಚಿವ ಕೃಷ್ಣಪ್ಪ ಅವರು ಲಕ್ಷ್ಮೀ ಹೆಬ್ಬಾಳಕರ ಅವರ ಶಿಫಾರಸ್ಸು …

Read More »

ಕಾರಿನ ಗ್ಲಾಸ್ ಒಡೆದು ಆಭರಣ, ಹಣ ಲೂಟಿ

  ಬೆಳಗಾವಿ- ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದ ಬಳಿ ಕಾರು ಪಾರ್ಕ ಮಾಡಿ ತರಕಾರಿ ಖರೀಧಿ ಮಾಡಲು ಹೋದ ಸಂಧರ್ಭದಲ್ಲಿ ಖದೀಮರು ಕಾರಿನ ಗ್ಲಾಸ್ ಒಡೆದು ಕಾರಿನಲ್ಲಿದ್ದ ಬ್ಯಾಗ್ ದೋಚಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ ಗೋವಾ ಮೂಲದ ಕುಟುಂಬವೊಂದು ಅಥಣಿ ತಾಲ್ಲೂಕಿನ ಐನಾಪೂರ ಗ್ರಾಮಕ್ಕೆ ಹೋಗಿ ಮರಳಿ ಗೋವಾಗೆ ತೆರಳುವಾಗ ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದ ಬಳಿ ಕಾರ್ ಪಾರ್ಕ ಮಾಡಿ ತರಕಾರಿ ಖರೀಧಿಸಲು ಪೇಟೆಗೆ ಹೋಗಿದ್ದಾರೆ ಇತ್ತ …

Read More »

ಯಮಕನಮರ್ಡಿಯಲ್ಲಿ ಗ್ಯಾಂಗ್ ರೇಪ್…‌

ಬೆಳಗಾವಿ-ಬಹಿರ್ದೆಸೆಗೆ ತೆರಳಿದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು ಯಮಕನಮರಡಿ ಪೊಲೀಸರಿಂದ ಅತ್ಯಾಚಾರಿ ಆರೋಪಿಗಳ ಬಂಧನ ಮಾಡಲಾಗಿದೆ ನವೀನಕುಮಾರ ಕಾಂಬಳೆ (೨೯), ಶಿವಾನಂದ ಯರಗಟ್ಟಿ ಬಂಧಿತ ಆರೋಪಿಗಳಾಗಿದ್ದಾರೆ ೩೫ ವಯಸ್ಸಿನ ಮಹಿಳೆ ಬಹಿರ್ದೆಸೆಗೆ ತೆರಳಿದಾಗ ಹೊತ್ತೊಯ್ದು ಅತ್ಯಾಚಾರ ನಡೆಸಿದ್ದಾರೆ ವೈದ್ಯಕೀಯ ತಪಾಸಣೆಗಾಗಿ ಸಂತ್ರಸ್ತ ಮಹಿಳೆಯನ್ನು …

Read More »

ಬೆಳಗಾವಿ ರೇಲ್ವೆ ಟ್ರ್ಯಾಕ್ ಮೇಲೆ ತಾಯಿ ಮತ್ತು ಮಗಳ ಆತ್ಮಹತ್ಯೆ

ಬೆಳಗಾವಿ- ಮಗನ ಸಾವಿನಿಂದ ಮನನೊಂದು ತಾಯಿ ಮತ್ತು ಮಗಳು ಇಬ್ಬರೂ ಸೇರಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ ಬೆಳಗಾವಿಯ ರೈಲ್ವೆ ಕಿಲ್ಲಾಗೇಟ್ ಬಳಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಬೆಳಗಾವಿ ನಗರದ ಗಣೇಶಪುರ ನಿವಾಸಿಗಳು ಆತ್ಮಹತ್ಯೆ ಮಾಡಕೊಂಡ ದುರ್ದೈವಿಗಳಾಗಿದ್ದಾರೆ ತಾಯಿ ರುಕ್ಮಿಣಿ ಶ್ಯಾಮಸುಂದರ ನಾವಗಾಂವಕರ್( ೬೦) ಮಗಳು ಸರಿತಾ ಗಣೇಶ ಬುಲಬುಲೆ (೩೦) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.. ನಿನ್ನೆ ಮಗ ಸಂತೋಷ ಶ್ಯಾಮಸುಂದರ ನಾವಗಾಂವಕರ್ (೩೫) ರೈಲ್ವೆ ಎರಡನೇ ಗೇಟ್ …

Read More »

ಬೆಳಗಾವಿ ಗಲಬೆ ಇಬ್ಬರು ಪೋಲೀಸ್ ಪೇದೆಗಳ ಅಮಾನತು

ಬೆಳಗಾವಿ-ಬೆಳಗಾವಿ ಕೋಮುಗಲಭೆ ಪ್ರಕರಣಕ್ಕೆ ಸಮಂಧಿಸಿದಂತೆ ಕರ್ತವ್ಯ ಲೋಪದ ಆರೋಪದಡಿ ಇಬ್ಬರು ಮಾರ್ಕೇಟ್ ಠಾಣೆ ಪೊಲೀಸ್ ಸಿಬ್ಬಂದಿ ಅಮಾನತು ಮಾಡಲಾಗಿದೆ ಪೊಲೀಸ್ ಹೆಡಕಾನ್ಸಟೇಬಲ್ ಎನ.ಎಸ.ಪಾಟೀಲ್ ಹಾಗೂ ಪೊಲೀಸ್ ಪೇದೆ ಐ.ಎಸ. ಪಾಟೀಲ ಅಮಾನತುಗೊಂಡ ಪೋಲೀಸ್ ಪೇದೆಗಳಾಗಿದ್ದಾರೆ ಬೆಳಗಾವಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸೀಮಾ ಲಾಟಕರ ಇಬ್ಬರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ

Read More »

ಶಿವಸೇನೆ ಶ್ರೀರಾಮ ಸೇನೆಯ ಸಂಗಮ..ಇಂದು ಮುಂಬೈಯಲ್ಲಿ ಸಭೆ

ಬೆಳಗಾವಿ- ಮಹಾರಾಷ್ಟ್ರದ ಶಿವಸೇನೆ ಜೊತೆ ಕೈಜೋಡಿಸಿ ಶ್ರೀರಾಮ ಸೇನೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲು ತಯಾರಿ ನಡೆಸಿದೆ ಮುಂಬೈಗೆ ತೆರಲಿದ ಪ್ರಮೋದ ಮುತಾಲಿಕ ಶಿವಸೇನೆಯ ನಾಯಕ ಉದ್ಧವ ಠಾಖ್ರೆ ಜೊತೆಗೆ ಮಾತುಕತೆ ನಡೆಸಿದ್ದಾರೆ ಪ್ರಮೋದ ಮುತಾಲಿಕ ಶ್ರೀರಾಮ ಸೇನೆ ಸಂಸ್ಥಾಪಕರಾಗಿದ್ದು ಶಿವಸೇನೆಯನ್ನ ಕರ್ನಾಟಕಕ್ಕೆ ತರುವುದಕ್ಕಾಗಿ ಮುತಾಲಿಕ ಮುಂಬೈಗೆ ತೆರಳಿದ್ದು ಮುಂಬೈನಲ್ಲಿ ಶಿವ ಸೇನೆ ನಾಯಕರನ್ನ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ ಉದ್ಧವ ಠಾಕ್ರೆ ಸೇರಿ ವಿವಿಧ ಶಿವಸೇನೆ ನಾಯಕರನ್ನ …

Read More »

ಸತೀಶ ಜಾರಕಿಹೊಳಿ ಪ್ರಭಾವಿ ನಾಯಕ – ಸಿಎಂ

ಬೆಳಗಾವಿ- ಕ್ಷೇತ್ರದ ಅಭಿವೃದ್ಧಿಗೆ 50 ಸಾವಿರ ಕೋಟಿಗೂ ಅಧಿಕ ಖರ್ಚು ಮಾಡಿ ದಾಖಲೆ ನಿರ್ಮಿಸಿದ್ದೇವೆ ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು ಯಮಕನಮರಡಿ ಗ್ರಾಮದ ಸಿಇಎಸ್ ಹೈಸ್ಕೂಲ್ ಮೈದಾನದಲ್ಲಿ ಯಮಕನಮರಡಿ ಮತಕ್ಷೇತ್ರದಲ್ಲಿ ರೂ. 7403.63 ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು. ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಪ್ರಶ್ನೆ ಕೇಳುವ ವಿರೋಧ ಪಕ್ಷ ಮುಖಂಡರು ಸದನದಲ್ಲಿ ನಾನು ಉತ್ತರ ನೀಡುವಾಗ ಯಾವ ಮುಖಂಡರು ಇರಲಿಲ್ಲ. …

Read More »

ಮಹಾದಾಯಿ ಸಮಸ್ಯೆ ಒಂದೇ ಸಭೆಯಲ್ಲಿ ಇತ್ಯರ್ಥ ಆಗಲಿ….

ಬೆಳಗಾವಿ: ಮಹಾದಾಯಿ ವಿವಾದ ವಿಚಾರವಾಗಿ ಗೋವಾ ಮುಖ್ಯಮಂತ್ರಿ ಪರೀಕ್ಕರ್ ಬರೆದಿರುವ ಪತ್ರದ ಕುರಿತು ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ ಮಹಾದಾಯಿ ಟ್ರಿಬ್ಯೂನಲ್ ನಲ್ಲಿ ನಮ್ಮ ಬೇಡಿಕೆ ೩೬.೫೫೮ ಟಿಎಂಸಿ ನೀರು ಕೇಳಿದಿವಿ‌ ಗೋವಾ ಚುನಾವಣೆಗೂ ಮುನ್ನ ಮತ್ತು ನಂತರ ಸಿಎಂ ಸಿದ್ದರಾಮಯ್ಯ, ಗೋವಾ ಸಿಎಂ ಗೆ ಪತ್ರವನ್ನು ಬರೆದಿದ್ದರು. ಆಗ ಅಲ್ಲಿನ ನೀರಾವರಿ ಸಚಿವ ಪಾಲೇಕರ್ ಅವರು ಕೆಟ್ಟ ಶಬ್ದ ಬಳಸಿ “ಡರ್ಟಿ ಪಾಲಿಟಿಕ್ಸ್” ಅಂತ ಪತ್ರ …

Read More »

ಗೋವಾ ಸಿಎಂ ಬರದ್ರೂ ಪ್ರೇಮ ಪತ್ರ..ಮಹಾದಾಯಿ ಬಂತು ಹತ್ರ…ಹತ್ರ….!!!!

ಬೆಳಗಾವಿ-ಕರ್ನಾಟಕದ ಈ ಬಾರಿಯ ವಿಧಾನಸಭೆ ಚುನಾವಣೆ ರಾಜ್ಯದ ಪಾಲಿಗೆ ಹಲವಾರು ಮ್ಯಾಜಿಕ್ ಮಾಡುವ ಮುಖ್ಯ ಲಾಜಿಕ್ ಆಗಲಿದೆ ಮಹಾದಾಯಿ ನೀರಿನ ಹಂಚಿಕೆ ಕುರಿತು ಕರ್ನಾಟಕದ ವಾದ ನ್ಯಾಯ ಸಮ್ಮತ ಮತ್ತು ಯೋಗ್ಯವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪರೀಕ್ಕರ್ ಮಾಜಿ ಮುಖ್ಯಮಂತ್ರಿ ಮನೋಹರ ಪರೀಕ್ಕರ್ ಅವರಿಗೆ ಪ್ರೇಮ ಪತ್ರ ಬರೆಯುವ ಮೂಲಕ ಉತ್ತರ ಕರ್ನಾಟಕದ ರೈತರಲ್ಲಿ ಹೊಸ ಆಶಾ ಕಿರಣ ಮೂಡಿಸಿದ್ದಾರೆ ಹಲವಾರು ದಶಕಗಳ ಬಳಿಕ ಗೋವಾ ಸರ್ಕಾರ ಮಹಾದಾಯಿ …

Read More »

ಮೋದಿ ಅವರದ್ದು ಕೇವಲ ಮನ್ ಕೀ ಬಾತ್..ನಮ್ಮದು ಕಾಮ್ ಕೀ ಬಾತ್…..

ಮೋದಿ ಮ್ಯಾಜಿಕ್ ನಡೆಯೋದಿಲ್ಲ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬೆಳಗಾವಿ- ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಗೋಕಾಕ್ ದಲ್ಲಿ ೧೧೦ ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದೇವೆರಮೇಶ್ ಜಾರಕಿಹೊಳಿಯವ್ರಿ ಈ ಚುನಾವಣೆಯಲ್ಲಿ ಜಿಲ್ಲೆಯ ೧೮ ಕ್ಷೇತ್ರಗಳನ್ನು ಗೆಲ್ಲಿಸುವ ಜವಾಬ್ದಾರಿ ಅವರಿಗಿದೆ ಮುಂದಿನ ಚುನಾವಣೆಯಲ್ಲಿ ಕನಿಷ್ಠ ೧೫ ಸ್ಥಾನಗಳನ್ನು ಗೆದ್ದೆ ಗೆಲ್ಲಬೇಕು ಅಂತ ಹೇಳಿದಿನಿ. ಅವರು ಒಪ್ಕೊಂಡಿದಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಬಲಿಷ್ಟವಾಗಿದೆ ಎಂದು ಸಿಎಂ ಸಿದ್ರಾಮಯ್ಯ ಹೇಳಿದರು ಐದು ವರ್ಷದ …

Read More »