LOCAL NEWS

ಬಾಬಾಸಾಹೇಬರ ಬಗ್ಗೆ ಅಭಿಮಾನ..ಹಿಗೂ..ಉಂಟೇ…!!

ಬೆಳಗಾವಿ- ನಾಳೆ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರ ಜಯಂತಿ ಉತ್ಸವ ಅವರ ಅಭಿಮಾನಿಗಳು ಬಾಬಾ ಸಾಹೇಬರನ್ನು ತಮ್ಮ ನಾಯಕ ಅಂತ ತಿಳಿದುಕೊಂಡಿಲ್ಲ ಬಾಬಾ ಸಾಹೇಬರು ತಮ್ಮ ಪಾಲಿನ ದೇವರು ಎಂದು ತಿಳಿದುಕೊಂಡಿರುವ ಅವರ ಅಭಿಮಾನಿಗಳು ವಿವಿಧ ರೂಪದಲ್ಲಿ ತಮ್ಮ ಅಭಿಮಾನವನ್ನು ವ್ಯೆಕ್ತಪಡಿಸುತ್ತಿದ್ದಾರೆ ಬೆಳಗಾವಿಯ ಕಾಕತಿವೇಸ್ ನಲ್ಲಿರುವ ಕಿರಣ ಮೇನ್ಸ ಪಾರ್ಲರ್ ನಲ್ಲಿ ಅಭಿಮಾನಿಗಳು ಮುಗಿ ಬಿದ್ದಿದ್ದಾರೆ ತಮ್ಮ ತಲೆಯಲ್ಲಿ ಡಾ ಬಾಬಾ ಸಾಹೇಬರ …

Read More »

ಸರ್ಕಾರದ ಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತರ ಸ್ವಾಗತ

ಬೆಳಗಾವಿ- ಅಂಗನವಾಡಿ ಕಾರ್ಯಕರ್ತರು ವೇತನ ಹೆಚ್ಚಳ ಮಾಡುವಂತೆ ಆಗ್ರಹಿಸಿ ನಡೆಸಿದ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿ ವೇತನ ಹೆಚ್ಚಳ ಮಾಡಿರುವದಕ್ಕೆ ಅಂಗನವಾಡಿ ಕಾರ್ಯಕರ್ತರು ಸರ್ಕಾರದ ಕ್ರಮವನ್ನು ಸ್ವಾಗತಿಸಿ ಬೆಳಗಾವಿಯಲ್ಲಿ ವಿಜಯೋತ್ಸವ ಆಚರಿಸಿದರು ನಗರದ ಅಂಬೇಡ್ಕರ್ ಉದ್ಯಾನವನದಿಂದ ವಿಜಯೋತ್ಸವ ರ್ಯಾಲಿ ಹೊರಡಿಸಿದ ನೂರಾರು ಗನವಾಡಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಬ್ರಮಿಸಿದರು ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತ ನೋವಿಗೆ ಸ್ಪಂದಿಸಿದೆ ಎಂದು ಸರ್ಕಾರಕ್ಕೆ ಧನ್ಯವಾದ ಹೇಳಿದರು

Read More »

ಕೈ…ಮೇಲುಗೈ..ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ ಜೈ.ಜೈ.

ಬೆಳಗಾವಿ- ಗುಂಡ್ಲು ಪೇಟೆ ಮತ್ತು ನಂಜನಗೂಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯ ಸಾಧಿಸಿದ ಹಿನ್ನಲೆಯಲ್ಲಿ ಬೆಳಗಾವಿಯ ಕಾಂಗ್ರೆಸ್ ಕಾರ್ಯಕರ್ತರು ಲಕ್ಷ್ಮೀ ಹೆಬ್ಬಾಳಕರ ಅವರ ನೇತ್ರತ್ವದಲ್ಲಿ ವಿಜಯೋತ್ಸವ ಆಚರಿಸಿದರು ನಗರದ ಚನ್ನಮ್ಮ ವೃತ್ತದಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ ಎಂದು ಘೋಷಣೆ ಕೂಗುವದರ ಮೂಲಕ ಸಂಬ್ರಮಿಸಿದರು ಈ ಸಂಧರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳಕರ ರಾಜ್ಯದ ಜನ ಕಾಂಗ್ರೆಸ್ ಪಕ್ಷದ …

Read More »

ರೂಪಕ ವಾಹನಗಳ ಗದ್ದಲ ,ದಲಿತ ಸಂಘಟನೆಗಳಿಂದ RTO ಕಚೇರಿಗೆ ಬೀಗ

ಬೆಳಗಾವಿ- ನಾಳೆ ನಡೆಯಲಿರುವ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಭಾಗವಹಿಸುವ ರೂಪಕಗಳಿಗೆ RTO ಅಧಿಕಾರಿಗಳು ವಾಹನದ ವ್ಯೆವಸ್ಥೆ ಮಾಡಿ ಕೊಡದೇ ಇರುವದನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳ ನಾಯಕರು RTO ಕಚೇರಿಗೆ ಮುತ್ತಿಗೆ ಹಾಕಿ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸುತ್ತಿದ್ದಾರೆ ನಗರದ ವಿವಿಧ ದಲಿತ ಸಂಘಟನೆಗಳ ಗುರುವಾರ ಬೆಳಿಗ್ಗೆಯಿಂದಲೇ ವಾಹನ ಗಳನ್ನು ನೀಡುವಂತೆ ಕಚೇರಿಗೆ ಬಂದಿದ್ದರು ಆದರೆ ಅಧಿಕಾರಿಯೊಬ್ಬ ರಜೆ ಹಾಕಿನೆಗೆ ತೆರಳಿದ್ದರಿಂದ ಕೆರಳಿದ ದಲಿತ ಸಂಘಟನೆಗಳ ನಾಯಕರು ಅಧಿಕಾರಿಗಳ …

Read More »

ಗಿಡಕ್ಕೆ ನೇತಾಡಿದ ಶವ..

ಬೆಳಗಾವಿ-ನಗರದ ಗಣೇಶಪೂರ ರಸ್ತೆಯಲ್ಲಿರುವ ಮಿಲಿಟರಿ ಫಾರ್ಮ ಹೌಸ ಬಳಿ ಶವವೊಂದು ಗಿಡಕ್ಕೆ ನೇತಾಡುತ್ತಿರುವದನ್ನು ಕಂಡು ಕೆಲ ಕಾಲ ಈ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿತ್ತು ಗಿಡಕ್ಕೆ ಹಗ್ಗದಿಂದ ಬಿಗಿದು ಕೊಲೆ ಮಾಡಿದರೇ ಅಥವಾ ಮರದ ಟೊಂಗೆಗೆ ಇತ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡನೇ ಎನ್ನುವದು ತನಿಖೆಯಿಂದ ಗೊತ್ತಾಗಬೇಕಾಗಿದೆ ಅಪರಿಚಿತ ವ್ಯೆಕ್ತಿಯ ಶವ ಇದಾಗಿದ್ದು ಸ್ಥಳಕ್ಕೆ ಪೋಲಿಸರ ಭೇಟಿ ಪರಿಶೀಲನೆ ನಡೆಸಿದ್ದಾರೆ ಬೆಳಗಾವಿಯ ಕ್ಯಾಂಪ್ ಪೊಲೀಸರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »

15 ರಂದು ಪೋಲೀಸ್ ಮಹಾ ನಿರ್ದೇಶಕ ಆರ್ ಕೆ ದತ್ತಾ ಬೆಳಗಾವಿಗೆ

ಬೆಳಗಾವಿ- ರಾಜ್ಯ ಪೋಲೀಸ್ ಮಹಾ ನಿರ್ದೇಶಕ ರೂಪ ಕುಮಾರ ದತ್ತಾ ಅವರು ಎಪ್ರೀಲ್ 15 ರಂದು ಬೆಳಗಾವಿಗೆ ಭೇಟಿ ನೀಡಿ ಇಲಾಖೆಯ ಪ್ರಗತಿ ಪರಶೀಲನೆ ಮಾಡಲಿದ್ದಾರೆ ಎಪ್ರೀಲ್ 15 ಹಾಗು 16 ರಂದು ಎರಡು ದಿನಗಳ ಕಾಲ ಬೆಳಗಾವಿಯಲ್ಲಿ ಉತ್ತರ ವಲಯ ಮತ್ತು ನಗರ ಪೋಲೀಸ್ ಅಧಿಕಾರಿಗಳ ಸಭೆ ನಡೆಸಿ ಇಲಾಖೆಯ ಪ್ರಗತಿ ಪರಶೀನೆ ಮಾಡಲಿದ್ದಾರ ರೂಪಕುಮಾರ ದತ್ತಾ ಅವರು ಪೋಲೀಸ್ ಮಹಾ ನಿರ್ದೇಶಕ ರಾದ ಬಳಿಕ ಇದೇ ಮೊದಲ …

Read More »

ಬೆಳಗಾವಿಗೆ ಸುದೀಪ ಬರಲಿಲ್ಲ ಅಂತ ಉಪವಾಸ ಮಾಡಿ ಅಸ್ವಸ್ಥರಾದ ಹಚ್ಚಾಭಿಮಾನಿಗಳು

ಬೆಳಗಾವಿ- ಹೆಬ್ಬುಲಿ ಚಿತ್ರದ ಪ್ರಮೋಶನ್ ಗಾಗಿ ಬೆಳಗಾವಿಗೆ ಬಂದು ಅಭಿಮಾನಿಗಳನ್ನು ಭೇಟಿಯಾಗುವದಾಗಿ ಮಾತು ಕೊಟ್ಟಿದ್ದ ಚಿತ್ರ ನಟ ಸುದೀಪ ಎರಡು ತಿಂಗಳಾದರೂ ಬೆಳಗಾವಿಗೆ ಬರಲಿಲ್ಲ ಅಂತಾ ಮನನೊಂದ ಭೂತರಾಮಟ್ಟಿಯ ಇಬ್ಬರು ಸುದೀಪ ಅಭಿಮಾನಿಗಳು ಕಳೆದ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡಿ ಬುಧವಾರ ಸಂಜೆ ಅಸ್ವಸ್ಥರಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಭೂತರಾಮಟ್ಟಿಯ ಸಚೀನ್ ಬಾಳಪ್ಪ ಪಾಟೀಲ ಮತ್ತು ಪ್ರವೀಣ ಯಲ್ಲಪ್ಪ ಪಾಟೀಲ ಇಬ್ಬರು ಕಳೆದ ಆರು ದಿನಗಳಿಂದ ಭೂತರಾಮಟ್ಟಿಯ ಮುಕ್ತಿ …

Read More »

ಸಮರ್ ಹಾಲಿಡೇ ಗೆ ಬೆಳಗಾವಿಗೆ ಬಂತು ಫನ್ ಫೇರ್…

ಬೆಳಗಾವಿ- ಸಮರ್ ಹಾಲಿ ಡೇ ಮಕ್ಕಳ ಮನರಂಜನೆಗಾಗಿ ನಗರಕ್ಕೆ ಫನ್ ಫೇರ್ ಕಾಲಿಟ್ಟಿದೆ ನಗರದ ಸಿಪಿಎಡ್ ಮೈದಾನದಲ್ಲಿ ಟೈಟಾನಿಕ್ ಹಡಗಿನ ನೆರಳಲ್ಲಿ ಆಕರ್ಷಕವಾದ ಫನ್ ಫೇರ್ ತೆಲೆ ಎತ್ತಿದೆ ಫನ್ ಫೇರ್ ಪ್ರವೇಶ ದ್ವಾರದಲ್ಲಿ ಭವ್ಯವಾದ ಟೈಟಾನಿಕ್ ಹಡಗಿನ ಮಾದರಿ ನಿರ್ಮಿಸಲಾಗಿದ್ದು ಭವ್ಯ ಜೋಕಾಲಿ ಸೇರಿದಂತೆ ಮಕ್ಕಳನ್ನು ರಂಜಿಸುವ ಎಲ್ಲ ಐಟಂ ಗಳನ್ನು ಇಲ್ಲಿ ಹಾಕಲಾಗಿದೆ ಬೆಳಗಾವಿಯ ಕೆಎಲ್ಇ ಮೆಕಾನಿಕಲ್ ವಿಧ್ಯಾರ್ಥಿ ಸೂರಜ ಪಾಟೀಲ ಅವರ ಸೂರಜ ಅಮ್ಯುಸ್ ಮೆಂಟ …

Read More »

ಬರದ ಬವಣೆಗೆ ಸ್ಪಂದಿಸಿದ ಅಂಜಲಿ ನಿಂಬಾಳ್ಕರ್

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಮಲೆನಾಡಿನ ಸೆರಗು ಖಾನಾಪೂರ ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಸಮರ್ಪಕ ಮಳೆಯಾಗದ ಕಾರಣ ಬರ ಕಾಣಿಸಿಕೊಂಡಿದೆ. ನದಿ,ಕೆರೆ, ಭಾವಿಗಳು ಬತ್ತಿ ನಿಂತಿರುವುದರಿಂದ ತಾಲೂಕಿನ ಪೂರ್ವಭಾಗದ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಇದನ್ನ ಅರಿತ ಸರ್ಕಾರದ ಬಾಲಭವನ ಸಂಸ್ಥೆ ಅಧ್ಯಕ್ಷೆ ಡಾ. ಅಂಜಲಿ ನಿಂಬಾಳ್ಕರ್ ತಾಲೂಕಿನ 6 ಕೆರೆಗಳಿಗೆ ನೀರು ತುಂಬಿಸುವಂತೆ ಜಲಸಂಪನ್ಮೂಲ ಸಚಿವರಿಗೆ ಮನವಿ ಮಾಡಿದ್ದರು.ಇದಕ್ಕೆ ಸ್ಪಂದಿಸಿದ ಸಚಿವರು,ಇವತ್ತು ತಾಲೂಕಿನ 6ಕೆರೆಗಳ …

Read More »

ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ.ಬಾಬಾ ಸಾಹೇಬ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಅಹ್ವಾನಿಸಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ ಬೆಳಗಾವಿಯ ಡಾ ಬಾಬಾ ಸಾಹೇಬ ಅಂಬೇಡ್ಕರ್ ಜಯಂತಿ ಉತ್ಸವ ಮಹಾ ಮಂಡಳದ ಪದಾಧಿಕಾರಿಗಳು ಮಹಾ ಮಂಡಳದ ಅಧ್ಯಕ್ಷ ಮಲ್ಲೇಶ ಚೌಗಲೆ ನೇತೃತ್ವದಲ್ಲಿ ಸಚಿವರನ್ನು ಭೇಟಿಯಾಗಿ ಮೂರ್ತಿ ಪ್ರತಿಷ್ಠಾಪನೆಯ ಕುರಿತು ಸಚಿವರೊಂದಿಗೆ ಸಮಾಲೋಚನೆ ನಡೆಸಿದರು ಈ …

Read More »

ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು

ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ್ ಯೋಜನೆಯ ಅನುಷ್ಠಾನಕ್ಕಾಗಿ ಎರಡು ಕೋಟಿ ರೂ ಅನುದಾನ ಮಂಜೂರು ಮಾಡಿರುವದಾಗಿ ರಾಜ್ಯ ಗೃಹ ಸಚಿವಾಲಯ ದಿಂದ ನಗರ ಪೋಲೀಸ್ ಆಯುಕ್ತರಿಗೆ ಪತ್ರ ಬರೆದಿದೆ ನಗರ ಪೋಲಿಸ್ ಇಲಾಖೆ ಈ ಎರಡು ಕೋಟಿ ಅನುದಾನದಲ್ಲಿ ನಗರದ RPD ವೃತ್ತ ರೇಲ್ವೆ ಥರ್ಡ ಗೇಟ್ ,ಆಝಂ ನಗರ ಸರ್ಕಲ್ ,ಗ್ಲೋಬ್ ಥೇಟರ್ ಸರ್ಕಲ್,ಮತ್ತು ಬಸವೇಶ್ವರ ಸರ್ಕಲ್ …

Read More »

SSLC ಪರೀಕ್ಷೆ ಮುಗೀತು..ವಿದ್ಯಾರ್ಥಿಗಳು ಈಗ ಫುಲ್ ರಿಲ್ಯಾಕ್ಸ…!

ಬೆಳಗಾವಿ- ಮಾರ್ಚ 30 ರಿಂದ ಆರಂಭವಾದ SSLC ಪರೀಕ್ಷೆ ಬುಧವಾರ ಮಧ್ಯಾಹ್ನ 12-30 ಕ್ಕೆ ಮುಕ್ತಾಯವಾಯಿತು ಸೋಸಿಯಲ್ ಸ್ಟಡೀಜ್ ಪರೀಕ್ಷೆ ಮುಗಿಯುತ್ತಿದ್ದಂತೆಯೇ ವಿಧ್ಯಾರ್ಥಿಗಳು ಚೀರಾಡುತ್ತ ಕುಣಿಯುತ್ತ ಪರೀಕ್ಷಾ ಕೇಂದ್ರಗಳಿಂದ ಹೊರ ಬಂದರು ಬೆಳಗಾವಿ ಜಿಲ್ಲೆಯ ಸಾಲಹಳ್ಳಿ ಮತ್ತು ಗೋಕಾಕ ತಾಲೂಕಿನ ಮೂಡಲಗಿಯಲ್ಲಿ ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದನ್ನು ಹೊರತು ಪಡಿಸಿದರೆ ಜಿಲ್ಲೆಯಲ್ಲಿ ಸುಗಮವಾಗಿ ಪರೀಕ್ಷೆಗಳು ಮುಗಿದವು ನಕಲು ಹಾವಳಿಯನ್ನು ತಡೆಯಲು ಶಿಕ್ಷಣ ಇಲಾಖೆ ವಿವಿಧ ತಂಡಗಳನ್ನು ರಚಿಸಿ ಪರೀಕ್ಷಾ ಕೇಂದ್ತಗಳ …

Read More »

ಬೆಳಗಾವಿಯಲ್ಲಿ ಭರದಿಂದ ಸಾಗಿದೆ ಗ್ಯಾಸ್ ಪೈಪ್ ಲೈನ್ ಕಾಮಗಾರಿ..

ಬೆಳಗಾವಿ- ಬೆಳಗಾವಿ ನಗರದ ಗೃಹಿಣಿಯರಿಗೆ ಸಿಹಿ ಸುದ್ಧಿ LPG ಸಿಲಿಂಡರ್ ಗ್ಯಾಸ ಬರಲಿಲ್ಲ, ಗ್ಯಾಸ್ ತೀರಿದ ತಕ್ಷಣ ನಂಬರ್ ಬರಲಿಲ್ಲ ಎನ್ನುವ ಆತಂಕದಿಂದ ಬೆಳಗಾವಿಯ ಗೃಹಿಣಿಯರು ಮುಕ್ತರಾಗಲಿದ್ದಾರೆ ಏಕೆಂದರೆ ಮನೆ ಮನೆಗೆ ನೀರಿನ ಕನೆಕ್ಷನ್ ಕೊಟ್ಟಂತೆ ಮನೆ ಮನೆಗೆ ಗ್ಯಾಸ್ ಪೈಪ್ ಲೈನ್ ಕನೆಕ್ಷನ್ ಕೊಡುವ ಕೆಲಸ ಸದ್ದಿಲ್ಲದೇ ನಡೆದಿದೆ – ಕೇಂದ್ರದ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಕರ್ನಾಟಕದಲ್ಲಿ ಬೆಳಗಾವಿ ಮತ್ತು ತುಮಕೂರು ನಗರಗಳಲ್ಲಿ ಗ್ಯಾಸ್ ಪೈಪ್ ಲೈನ್ …

Read More »

ಕಿಚ್ಚು ಹಾಯುವಾಗ ಬೆಂಕಿ ಕೆಂಡದಲ್ಲಿ ಬಿದ್ದು ಬಾಲಕನಿಗೆ ಗಂಭೀರ ಗಾಯ

ಬೆಳಗಾವಿ: ಜಾತ್ರೆಯಲ್ಲಿ ಹರಕೆ ತೀರಿಸಲು ಭಕ್ತರು ಕಿಚ್ವು ಹಾಯುವದು ಗ್ರಾಮೀಣ ಪ್ರದೇಶದ ಸಂಪ್ರದಾಯವಾಗಿದೆ ಆದರೆ ಕೆಂಡ ಹಾಯುವಾಗ ಕೊಂಡದಲ್ಲಿ ಬಿದ್ದು ೧೨ ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ಚಂದನ ಹೊಸೂರಿನಲ್ಲಿ ನಡೆದಿದೆ ಬೆಳಗಾವಿ ತಾಲೂಕಿನ ಚಂದನ ಹೋಸೂರು ಗ್ರಾಮದ ಕಲ್ಮೇಶ್ವರ ಜಾತ್ರೆಯಲ್ಲಿ ಭಕ್ತರು ಕೆಂಡ ಹಾಯುವಾಗ ತಡರಾತ್ರಿ ಈ ಘಟನೆ ಸಂಭವಿಸಿದೆ . ಗಾಯಾಳು ಬಾಲಕ ಚಂದ್ರಶೇಖರ್ ಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ.ಪಡೆಯುತ್ತಿದ್ದಾನೆ ತಡರಾತ್ರಿ ಸಾವಿರಾರು ಜನ …

Read More »

ರೈತರ ಏಕೈಕ ಮಂತ್ರವಾದ ಸಂಪೂರ್ಣ ಸಾಲ ಮನ್ನಾ..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಬರಗಾಲದ ಛಾಯೆ ಆವರಿಸಿದೆ ಅನ್ನದಾತ ಸಂಕಷ್ಟದ ಹೊಂಡದಲ್ಲಿ ನರಳುತ್ತಿದ್ದಾನೆ ಸಾಲ ಮನ್ನಾ ಮಾಡಲು ಆಗ್ರಹಿಸಿ ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕಳೆದ ಒಂದು ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ ಆದರೆ ರೈತ ಸಂಘಟನೆಗಳ ನಾಯಕರು ತಮ್ಮ ಕಾರಿನ ಹಿಂಬದಿಯಲ್ಲಿ ರೈತರ ಸಾಲ ಮನ್ನಾ ಎಂಬ ತೆಲೆ ಬರಹ ಬರೆಯಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ ಬೆಳಗಾವಿ ಜಿಲ್ಲೆಯ ಆರ್ಗ್ಯಾನಿಕ್ ಫಾರ್ಮರ್ಸ ಗ್ರೂಪ್ ಸಂಘಟನೆಯ ನಾಯಕರು ತಮ್ಮ ಕಾರಿನ ಹಿಂಬದಿಯಲ್ಲಿ …

Read More »