Breaking News

LOCAL NEWS

ಎರಡು ಬಾರಿ ಸೋತರು ದೈರ್ಯ ಕಳೆದುಕೊಂಡಿಲ್ಲ. ಗೆಲ್ಲುವ ವರೆಗೂ ಹೋರಾಟ ನಿಲ್ಲುವುದಿಲ್ಲ: ಹೆಬ್ಬಾಳಕರ

ಬೆಳಗಾವಿ:15 ಜನರ ಹೃದಯ ಗೆದ್ದು ವಿಧಾನ ಸೌಧದ ಮೆಟ್ಟಿಲು ಏರುವ ಸಂಕಲ್ಪ ಮಾಡಿದ್ದೇನೆ ಎರಡು ಬಾರಿ ಸೋತರು ಬೆನ್ನು ತೋರಿಸಿ ಮನೆಯಲ್ಲಿ ಕುಳಿತುಕೊಂಡ ಹೆಣ್ಣು ನಾನಲ್ಲ. ಜನರ ಹೃದಯ ಗೆಲ್ಲುವ ವರೆಗೂ ನನ್ನ ರಾಜಕೀಯ ಹೋರಾಟ ಮುಂದುವರೆಯುತ್ತದೆ ಸೋತರು ಕೈಲಾದಮಟ್ಟಿಗೆ ಕ್ಷೇತ್ರ ಜನರಿಗೆ ಸಹಾಯ ಮಾಡಿದ್ದೇನೆ. ಇಲ್ಲಿಯ ಸಮಸ್ಯೆಗಳಿಗೆ ಸ್ಪಂದಿಸಿದ ಸಮಾದಾನ ನನಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ. ಇಂದು ಕರ್ನಾಟಕ ರಾಜ್ಯದ ಕಾಂಗ್ರೆಸ್ …

Read More »

ನಾಳೆ ಬೆಳಗಾವಿಗೆ ವೇಣುಗೋಪಾಲ್..ಕಾಂಗ್ರೆಸ್ ಒಳಜಗಳಕ್ಕೆ ದೊಡ್ಡ ಸವಾಲ್..‌!

ಬೆಳಗಾವಿಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ 15 ರಂದು ಬೆಳಗಾವಿಗೆ ಬರುತ್ತಿದ್ದು ಇವರ ಭೇಟಿ ಕೆಲವು ನಾಯಕರಿಗೆ ನಡುಕ ಹುಟ್ಟಿಸಿದರೆ ಕುಟುಂಬ ರಾಜಕಾರಣದಿಂದ ಬೇಸತ್ತು ಹೋಗಿರುವ ಕಾರ್ಯಕರ್ತರಿಗೆ ಖುಷಿ ತಂದಿದೆ ಬೆಳಗಾವಿ ಜಿಲ್ಲಾ ಕಾಂಗ್ರೆಸನಲ್ಲಿ ಎಲ್ಲವೂ ಸರಿಯಿಲ್ಲ…. ಪಕ್ಷ ಸಂಘಟನೆ ಹೆಸರಿನಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮನೆಮನೆಗೆ ಕಾಂಗ್ರೇಸ್ ನಡಿಗೆಗೆ ಚಾಲನೆ ನೀಡುತ್ತಿದ್ದರೆ. ಇತ್ತ ಬೆಳಗಾವಿ ಕಾಂಗ್ರೇಸ್ ಅಲ್ಲಿ ಟೀಕಿಟಗಾಗಿ ಬಿನ್ನಮತ ತೆಲೆದೋರಿದೆ. ಮೂಲ ಕಾಂಗ್ರೆಸ್ಸಿಗರೂ ವೇಣಗೋಪಾಲರನ್ನ ಭೇಟಿ …

Read More »

ಸುವರ್ಣಸೌಧ ಕ್ರಿಯಾಶೀಲ ಆಗಲಿ ಅನ್ನೋದು ನಮ್ಮ ಆಸೆ, ಕಾರ್ಯರೂಪಕ್ಕೆ ತರುವ ಅಧಿಕಾರ ನಮಗಿಲ್ಲ

ಬೆಳಗಾವಿ- ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನಕ್ಕೆ ಬರದ ಸಿದ್ದತೆ ನಡೆಯುತ್ತಿದೆ. ಅದರಂತೆ ಇಂದು ವಿಧಾನ ಸಭಾ ಸಭಾದ್ಯಕ್ಷ ಕೆ.ಬಿ. ಕೋಳಿವಾಡ ಮತ್ತು ಸಭಾಪತಿ ಡಿ ಎಚ್ ಶಂಕರಮೂರ್ತಿ ಜಂಟಿಯಾಗಿ ಪೂರ್ವಭಾವಿ ಸಭೆ ಮಾಡಿದರು. ಇಂದು ಬೆಳಗಾವಿ ಸುವರ್ಣ ಸೌದದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್ ಕೆ.ಬಿ.ಕೋಳಿವಾಡ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ನಾನು ಸ್ಪೀಕರ್ ಆಗಿದ್ದಾಗಿನಿಂದ ಉತ್ತರ ಕರ್ನಾಟಕದಲ್ಲಿ ೨೦ ತ್ತು ದಿನ ಅದೀವೇಶನ …

Read More »

ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ಮರಾಠಿ ಮೇಳಾವ್…!

  ಬೆಳಗಾವಿ- ಗಡಿನಾಡ ಗುಡಿ ಬೆಳಗಾವಿಯಲ್ಲಿ ನಾಡವಿರೋಧಿಗಳ ಚಲ್ಲಾಟ ವಿಪರೀತವಾಗಿದೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಾಲ ಬಿಚ್ಚಿರುವ ಎಂಈಎಸ್ ನಾಯಕರು ಬೆಳಗಾವಿಯ ಮರಾಠಾ ಮಂದಿರದಲ್ಲಿ ಸಭೆ ಸೇರಿ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ಬೆಳಗಾವಿಯಲ್ಲಿ ಮರಾಠಿ ಮಹಾ ಮೇಳಾವ್ ನಡೆಸುವ ಪುಂಡಾಟಿಕೆಯ ನಿರ್ಧಾರ ತೆಗೆದುಕೊಂಡಿದ್ದಾರೆ ಮನೋಹರ ಕಿಣೇಕರ ದೀಪಕ ದಳವಿ ಅರವಿಂದ ಪಾಟೀಲ ಸೇರಿದಂತೆ ಹಲವಾರು ಜನ ಎಂಈಎಸ್ ನಾಯಕರು ಸಭೆ ಸೇರಿ ರಾಜ್ಯೋತ್ಸವದ ದಿನ ಕರಾಳ ದಿನಾಚರಣೆ, ದಿನ ಮರಾಠಿ ಮಹಾ …

Read More »

ಶನಿವಾರ ಬೆಳಗಾವಿಗೆ ಸಭಾಪತಿ ಕೋಳಿವಾಡ

ಬೆಳಗಾವಿ- ನವ್ಹೆಂಬರ್ 13 ರಿಂದ 24 ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಹಿನ್ನಲೆಯಲ್ಲಿ ವಿಧಾಸಭೆಯ ಸಭಾಪತಿ ಕೆ ಬಿ ಕೋಳಿವಾಡ ಉಪ ಸಭಾಪತಿ ಸೇರಿದಂತೆ ಸಭಾಪತಿ ಸಚಿವಾಲಯದ ಅಧಿಕಾರಿಗಳು ಶನಿವಾರ ಬೆಳಗಾವಿಗೆ ಭೇಟಿ ನೀಡಲಿದ್ದಾರೆ ಶನಿವಾರ ಬೆಳಿಗ್ಗೆ ಸುವರ್ಣ ವಿಧಾನಸೌಧದಲ್ಲಿ ಜಿಲ್ಲೆಯ ಅಧಿಕಾರಿಗಳು ಮತ್ತು ವಿಧಾಸಭೆ ಸಚಿವಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚಳಿಗಾಲದ ಅಧಿವೇಶನದ ಸಿದ್ಧತೆಗಳನ್ನು ಪರಶೀಲನೆ ಮಾಡಲಿದ್ದಾರೆ

Read More »

ಹೆಬ್ಬಾಳಕರ ಕ್ರಮವನ್ನು ಸಮರ್ಥಿಸಿಕೊಂಡ ಸತೀಶ ಜಾರಕಿಹೊಳಿ

ಬೆಳಗಾವಿ- ಲಕ್ಷ್ಮೀ ಹೆಬ್ಬಾಳಕರ ಮರಾಠಿ ಭಾಷೆಯಲ್ಲಿ ಪುಸ್ತಕ ಹಂಚಿದ ಪ್ರಕರಣಕ್ಕೆ ಸಮಂಧಿಸಿದಂತೆ ಬೆಳಗಾವಿಯಲ್ಲಿ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ ಲಕ್ಷ್ಮೀ ಹೆಬ್ಬಾಳಕರ ಅವರು ಮರಾಠಿ ಭಾಷೆಯಲ್ಲಿ ಘರೋ ಘರಿ ಕಾಂಗ್ರೆಸ್ ಸಾಧನೆಗಳ ಕೈಪಿಡಿ ಹಂಚಿರುವ ಕ್ರಮವನ್ನ ಸಮರ್ಥಿಸಿಕೊಂಡಿದ್ದಾರೆ ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೆ ಮರಾಠಿ ಭಾಷಿಕರು ಓಟರ್ ಇದ್ದಾರೆ. ಅವರಿಗೆ ಮರಾಠಿ ಭಾಷೆಯಲ್ಲಿ ಹಂಚಲಾಗುತ್ತಿದೆ. ನಾವು ಮರಾಠಿ, ಉರ್ದು ಹಾಗೂ ಕನ್ನಡ ಭಾಷೆಯ ಪುಸ್ತಕ ಹಂಚುತ್ತಿದ್ದೇವೆ. ಆದ್ರೆ ಈ …

Read More »

ಮುಳವಾಡಮಠ ರಾಜಕೀಯ ಭವಿಷ್ಯಕ್ಕೆ “ಬೆಳಗಾವಿ ಉತ್ತರ”

  ಬೆಳಗಾವಿ-ಬೆಳಗಾವಿ ಉತ್ತರ ವಿಧಾನ ಸಭಾ ಕ್ಷೇತ್ರ ಅಗಣಿತ ರಾಜಕೀಯ ನಾಯಕರ ಭವಿಷ್ಯ ರೂಪಿಸುವ ಕ್ಷೇತ್ರವಾಗಿ ಪರಿವರ್ತನೆ ಆಗಿದೆ ಬೆಳಗಾವಿಯ ಪ್ರಸಿದ್ಧ ನ್ಯಾಯವಾದಿ ಜನನಾಯಕ ಎಜಿ ಮುಳವಾಡಮಠ ಅವರು ತಮ್ಮ ರಾಜಕೀಯ ಭವಿಷ್ಯಕ್ಕೆ ಬೆಳಗಾವಿ ಉತ್ತರದಲ್ಲಿ ಉತ್ತರ ಕಂಡುಹಿಡಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ ಬಿಜೆಪಿಯ ” ಬಿ” ಫಾರ್ಮ ಪಡೆದು ಬೆಳಗಾವಿ ಉತ್ತರ ಮತಕ್ಷೇತ್ರದಿಂದಲೇ ಸ್ಪರ್ಧೆ ಮಾಡಬೇಕು ಎಂದು ಅವರ ಅಭಿಮಾನಿಗಳು ದುಂಬಾಲು ಬಿದ್ದಿರುವ ಕಾರಣ ಎಜಿ ಮುಳವಾಡಮಠ …

Read More »

ಮೂಡಲಗಿ ಹೋರಾಟಕ್ಕೆ ಬಾಯ್ ಬಾಯ್..ಸಕ್ಸೆಸ್ ಆದ್ರು ಭಾಯೀ.ಭಾಯೀ…!

ಮೂಡಲಗಿ ತಾಲ್ಲೂಕು ಹೋರಾಟ ಕೊನೆಗೂ” J ‘ ಕಂಪನಿ ಗೆ..ಜೈ…! ಬೆಳಗಾವಿ- ಮೂಡಲಗಿ ತಾಲ್ಲೂಕು ಘೋಷಣೆಯ ವಿಷಯದಲ್ಲಿ ಗೋಕಾಕ ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದ ರಾಜಕೀಯ ಸಂಘರ್ಷ ನಡೆದು ಕೊನೆಗೂ ಈ ವಿಷಯ ಈಗ ತಾರ್ಕಿಕ ಅಂತ್ಯ ಕಂಡಿದೆ ರಾಜ್ಯ ಸರ್ಕಾರ ಬುಧವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಮೂಡಲಗಿಗೆ ತಾಲ್ಲೂಕಿನ ಪಟ್ಟ ನೀಡಿದ್ದು ಈ ವಿಷಯದಲ್ಲಿ ಜಾರಕಿಹೊಳಿ ಕಂಪನಿಗೆ ಜಯ ಸಿಕ್ಕಿದೆ ಮೂಡಲಗಿ ತಾಲ್ಲೂಕು ಘೋಷಣೆಯನ್ನು ರಾಜ್ಯ ಸರ್ಕಾರ …

Read More »

ನವ್ಹೆಂಬರ್ 13 ರಿಂದ 24 ,ರ ವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ…!

ಬೆಳಗಾವಿ- ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ,ಅಭಿವೃದ್ಧಿಯ ದಿಕ್ಸೂಚಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನವ್ಹೆಂಬರ್ 13 ರಿಂದ 24 ರ ವರೆಗೆ ಚಳಿಗಾಲದ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ತಿಳಿದು ಬಂದಿದೆ ಬುಧವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಚಳಿಗಾಲದ ಅಧಿವೇಶನದ ಕುರಿತು ಚರ್ಚೆ ನಡೆದಿದ್ದು ಸರ್ಕಾರ ನವ್ಹೆಂಬರ್ 13 ರಿಂದ 24 ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವ ನಿರ್ಧಾರ ಕೈಗೊಂಡಿದ್ದು ಆದರೆ ಇದಕ್ಕೆ ಮುಂದಿನ …

Read More »

ಇಬ್ಬರು ಹೆಣ್ಣು ಮಕ್ಕಳ ಕತ್ತು ಕೊಯ್ದು ತಾನೂ ಆತ್ಮಹತ್ಯೆಗೆ ಯತ್ನಿಸಿದ ತಂದೆ

ಬೆಳಗಾವಿ- ಹೆತ್ತ ತಂದೆಯೊಬ್ಬ ಹೃಧಯ ಸಂಬಂದಿ ಕಾಯಿಲೆ ಇದೆ ಎಂದು ತನ್ನ ಮುದ್ದಾದ ಎರಡು ಮಕ್ಕಳನ್ನು ಕತ್ತು ಕೊಯ್ದು ಕೊಂದ ತಾನು ಸಹ ಆತ್ಮಹತ್ಯಗೆ ಯತ್ನ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿ ಮೂಳ್ಳೂರ್ ಘಾಟ್ ಅಲ್ಲಿ ನಡೆದಿದೆ. ತನಗೆ ಹೃದಯ ಸಂಬಂದಿ ಕಾಯಿಲೆ ಇದೆ ಎಂದು ಹೃದಯವೆ ಇಲ್ಲದ ಪಾಪಿ ತಂದೆ ಹೆತ್ತ ಇಬ್ಬರು ಹೆಣ್ಣು ಮಕ್ಕಳ ಕತ್ತು ಕೊಯ್ದು ಕೊಲೆ …

Read More »

ರಮೇಶ ಜಾರಕಿಹೊಳಿ ,ಬಾಲಚಂದ್ರ ಜಾರಕಿಹೊಳಿಗೆ ದಿಗ್ಭಂಧನ ಹಾಕ್ತಾರಂತೆ…!

ಬೆಳಗಾವಿ-ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ರಾಜ್ಯ ಸರ್ಕಾರ ಮೂಡಲಗಿ ತಾಲ್ಲೂಕು ಎಂದು ಘೋಷಣೆ ಮಾಡಬೇಕು ಇಲ್ಲದಿದ್ದರೆ ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರಿಗೆ ಮೂಡಲಗಿ ತಾಲ್ಲೂಕಿನ ಹಳ್ಳಿಗಳಲ್ಲಿ ದಿಗ್ಭಂಧನ ಹೇರುತ್ತೇವೆ ಮೂಡಲಗಿ ತಾಲ್ಲೂಕು ಆಗುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಭೀಮಪ್ಪ ಗಡಾದ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು ಬೆಳಗಾವಿ ನಾಡು ನುಡಿ ವಿಚಾರದಲ್ಲಿ ರಾಜ್ಯ ಸರ್ಕಾರದ ಉದಾಸೀನತೆ ಮುಂದೊವರೆದಿದೆ.. ಕನ್ನಡ ರಾಜ್ಯೋತ್ಸವ ಹೊಸ್ತಿಲ್ಲಲಿದೇ.. ಆದ್ರೂ ಈವರೆಗೂ ಕನ್ನಡ …

Read More »

ಹಿಂದು ದೇವಸ್ಥಾನ ನಡೆಸಲು ,ಹಿಂದು ಬೋರ್ಡ ನಿರ್ಮಿಸಿ

ಬೆಳಗಾವಿಯ ಎಂ.ಕೆ. ಹುಬ್ಬಳ್ಳಿಗೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭೇಟಿ ನೀಡಿದರು ಶ್ರೀರಾಮ ವಿದ್ಯಾಸಂಸ್ಥೆಯ ಅನ್ನಪ್ರದಾಸಕ್ಕಾಗಿ ರಾಜ್ಯಾದ್ಯಂತ ದೇಣಿಗೆ ಸಂಗ್ರಹ ಕಾರ್ಯ ಆರಂಭಿಸಿದೆ ರಾಜ್ಯ ಸರ್ಕಾರ ಏಕಾಏಕಿ ನಮ್ಮ ಸಂಸ್ಥೆಗೆ ನೀಡುತ್ತಿದ್ದ ಅನುದಾನ ನಿಲ್ಲಿಸಿದೆ. ರಾಜ್ಯ ಸರ್ಕಾರ ಧ್ವೇಷ ರಾಜಕೀಯ ಮಾಡುತ್ತಿದೆ. ಕಲ್ಲಡ್ಕ ಪ್ರಭಾಕರ ಭಟ್ ಆರೋಪಿಸಿದರು ಮಕ್ಕಳ ಅನ್ನ ಪ್ರಸಾದಕ್ಕಾಗಿ ಇದೀಗ ರಾಜ್ಯಾದ್ಯಂತ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ ಅಹಿಂದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದಾರೆ. ಏಕಾಏಕಿ …

Read More »

ರಾಜ್ಯೋತ್ಸವ ಅಂದು ಜಯರಾಮ ಇಂದು ಜಿಯಾವುಲ್ಲಾ. ಹೊಸತನ ಏನೂ ಇಲ್ಲಾ…!

,ಬೆಳಗಾವಿ- ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆ ನಡೆಯಿತು ಸಭೆಯಲ್ಲಿ ಕನ್ನಡಪರ ಹೋರಾಟಗಾರರು ಬೆಳಗಾವಿಯಲ್ಲಿ ಕನ್ನಡಪರ ವಾತಾವರಣ ಬೆಳೆಸುವ ನಿಟ್ಟಿನಲ್ಲಿ ತಮ್ಮ ವೇದನೆಯನ್ನು ಹೊರಹಾಕಿದರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿಯಾವುಲ್ಲಾ,ಎಸ್ಪಿ ರವಿಕಾಂತೇಗೌಡ ಜಿಪಂ ಸಿಇಓ ರಾಮಚಂದ್ರನ ಡಿಸಿಪಿ ಅಮರನಾಥ ರೆಡ್ಡಿ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು ಬೆಳಗಾವಿಯಲ್ಲಿ ಕನ್ನಡ ನಾಮಫಲಕ ಅಳವಡಿಸಬೇಕು,ಎಲ್ಲ ಸರ್ಕಾರಿ ಹಾಗು …

Read More »

ಬೆಳಗಾವಿಯಲ್ಲಿ ಆಂಗ್ಲರು ಕಟ್ಟಿದ ರೇಲ್ವೆ ಸೇತುವೆ ಈಗ ನೆನಪು ಮಾತ್ರ…..!

  ಬೆಳಗಾವಿ- ಬೆಳಗಾವಿ ರೇಲ್ವೆ ಸ್ಟೇಶನ್ ಪಕ್ಕದ ಖಾನಾಪೂರ ರಸ್ತೆಯಲ್ಲಿ ಆಂಗ್ಲರು ನಿರ್ಮಿಸಿದ ರೇಲ್ವೇ ಮೇಲ್ಸೇತುವೆ ಈಗ ನೆನಪು ಮಾತ್ರ ಏಕೆಂದರೆ ಈ ಸೇತುವೆಯನ್ನು ನೆಲಸಮ ಮಾಡುವ ಕಾಮಗಾರಿಗೆ ಸಂಸದ ಸುರೇಶ ಅಂಗಡಿ ಇಂದು ಚಾಲನೆ ನೀಡಿದರು ಮಾಜಿ ಶಾಸಕ ಅಭಯ ಪಾಟೀಲ ರಾಜೇಂದ್ರ ಹರಕುಣಿ ಪಾಲಿಕೆ ಆಯುಕ್ತ ಶಶಿಧರ ಕುರೇರ ಮತ್ತು ರೆಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತಿ ರಿದ್ದರು ಸೇತುವೆ ನೆಲಸಮ ಮಾಡುವ ಕಾಮಗಾರಿಗೆ ಭೂಮಿ ಪೂಜೆ ಮಾಡಿದ …

Read More »

ಗಾಂಧೀ ಪಾದಸ್ಪರ್ಶ ಮಾಡಿದ ನೆಲದಲ್ಲಿ ಗಾಂಧೀ ಜಯಂತಿ.

ಬೆಳಗಾವಿ- ಇಂದು ದೇಶಾದಂತ ರಾಷ್ಟ್ರಪಿತ ಮಹಾತ್ಮ ಗಾಂಧಿ ೧೪೮ ಜನ್ಮದಿನಾಚರಣೆ ಎಲ್ಲಡೆ ಸಂಭ್ರಮದಿಂದ ‌ಆಚರಣೆ ಮಾಡುತ್ತಿದ್ದಾರೆ. ಆದ್ರೆ ೧೯೨೪ರಲ್ಲಿ ಮೊದಲು ಕಾಂಗ್ರೇಸ್ ಅಧಿವೇಶನಕ್ಕೆ ಸ್ವತಹ ಬೆಳಗಾವಿಗೆ ಆಗಮಿಸಿ, ಅಧಿವೇಶನಕ್ಕೆ ಗಾಂಧಿಯವರು ಚಾಲನೆ ಕೊಟ್ಟಿದ್ದರು. ಅವರ ಸ್ಮರಣಾರ್ಥ ಬೆಳಗಾವಿಯಲ್ಲಿ ಅವರು ಉಳಿದ ಸ್ಥಳದಲ್ಲಿ ಭವ್ಯ ಬಂಗಲೆ ಕಟ್ಟಿ ಅಲ್ಲಿ ಅವರ ಪುತಳಿ ಅನಾವರಣ ಮಾಡಿದ್ದಾರೆ. ಅಂತಹ ಪುತಳಿ ಇಂದು ಅನಾಥವಾಗಿದ್ದು ಜಿಲ್ಲಾಡಳಿತ ಪ್ರತಿವರುಷ ಅದ್ದೂರಿಯಾಗಿ ಗಾಂಧಿ ಜಯಂತಿಯನ್ನು ಆಚರಣೆ ಮಾಡುತ್ತಿದ್ದರು. ಜಿಲ್ಲಾ …

Read More »