Breaking News

LOCAL NEWS

ಮೂರು ಜಿಲ್ಲೆ….333 ಜನ 163 ಜಾನುವಾರುಗಳ ಸಾವು ಎಲ್ಲಿ ಹೇಗೆ ಗೊತ್ತಾ…!!!

ಬೆಳಗಾವಿ – ವಿದ್ಯುತ್ ತಂತಿಗಳು ತುಕ್ಕು ಹಿಡಿದಿವೆ ಕಂಬಗಳು ಬಾಗಿದ ತಂತಿಗಳ ಭಾರ ಹೊತ್ತು ಬಾಗಿವೆ ಹೀಗಾಗಿ ಅಲ್ಲಲ್ಲಿ ನಡೆದ ವಿದ್ಯುತ್ ಅವಘಡಗಳಲ್ಲಿ .ಕೇವಲ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರೊಬ್ಬರಿ 333 ಜನರು 163 ಜಾನುವಾರಗಳು ಬಲಿಯಾಗಿರುವ ಆತಂಕಕಾರಿ ಮಾಹಿತಿಯನ್ನು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪಾ ಗಡಾದ ಬಹಿರಂಗ ಪಡಿಸಿದ್ದಾರೆ ಈ ಅಂಕಿ ಅಂಶಗಳು ಬೆಳಗಾವಿ,ವಿಜಯಪೂರ,ಬಾಗಲಕೋಟೆ ಜಿಲ್ಲೆಗಳಿಗಳಿಗೆ ಮಾತ್ರ ಸಮಂಧಿಸಿದ್ದು ಈಡೀ ರಾಜ್ಯದ ಮಾಹಿತಿ ಬಹಿರಂಗ ಗೊಂಡರೆ ಹೆಸ್ಕಾಂ ಇಲಾಖೆಯ …

Read More »

ಮೂರು ದಿನದಲ್ಲಿ ಒಂದೇ ಕಂತಿನಲ್ಲಿ ರೈತರಿಗೆ ಕಬ್ಬಿನ ಬಿಲ್ ಪಾವತಿಸಲು ಡಿಸಿ ಖಡಕ್ ಆದೇಶ

ಬೆಳಗಾವಿ ಕಾರ್ಖಾನೆಯವರ ತಪ್ಪಿನಿಂದ ಕಬ್ಬು ಬೆಳೆಗಾರರಿಗೆ ಸಮಸ್ಯೆಯಾಗುತ್ತಿದೆ. ಮೂರು ದಿನಗಳಲ್ಲಿ ಬಾಕಿ‌ ಉಳಿಸಿಕೊಂಡ ಹಣವನ್ನು ನೇರವಾಗಿ ರೈತರ ಖಾತೆಗೆ ಪಾವತಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು. ಸಕ್ಕರೆ ಕಾರ್ಖಾನೆಯವರೊಂದಿಗೆ ಸಭೆ ನಡೆಸಿ ಮಾತನಾಡಿದರು. ರೈತರು ಕಬ್ಬು ಪೂರೈಸಿ ಸಾಕಷ್ಟು‌ ದಿನಗಳು ಕಳೆದರೂ ಸಕ್ಕರೆ ಕಾರ್ಖಾನೆಯರು ಬಾಕಿ‌ಹಣ ಪಾವತಿಸಿಲ್ಲ. ರೈತರ ತಾಳ್ಮೆ ಕಳೆದುಕೊಳ್ಳುವ ಮುನ್ನ ಸೋಮವಾರದ ಒಳಗಾಗಿ ಒಂದೇ ಕಂತಿನಲ್ಲಿ ಕಾರ್ಖಾನೆಯವರು ಪಾವತಿಸಬೇಕೆಂದು ಸೂಚಿಸಿದರು. ಹರ್ಷಾ‌, ರೇಣುಕಾ‌ ಹಾಗೂ ಘಟಪ್ರಭಾ ಸಕ್ಕರೆ‌ ಕಾರ್ಖಾನೆಯವರು …

Read More »

ಸುವರ್ಣಸೌಧದಲ್ಲಿ ಓನ್ಲೀ ಸೆಲ್ಫಿ…. ನೋ….ಹೆಲ್ಪೀ….!!!!!

ಬೆಳಗಾವಿ-ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆದಿದೆ ಇಡೀ ಸರ್ಕಾರವೇ ಸೌಧದಲ್ಲಿ ಬೀಡಾರ ಹೂಡಿದೆ ಶಾಸಕರು ಮಂತ್ರಿಗಳನ್ನು ನೋಡಲು ಜನರ ದಂಡೇ ಸುವರ್ಣಸೌಧಕ್ಕೆ ಹರಿದು ಬರುತ್ತಿದೆ ಮುಖ್ಯದ್ವಾರದಲ್ಲಿ ನಿಂತು ಮಂತ್ರಿಗಳು ಶಾಸಕರ ಜೊತೆ ಜನ ಸೆಲ್ಫಿ ತೆಗೆಸಿಕೊಳ್ಳುವದು ಸಾಮಾನ್ಯವಾಗಿದೆ ಜನಜಂಗಳಿ ನಿಯಂತ್ರಿಸಲು ಪೋಲೀಸರು ಹರಸಹಾಸ ಪಡುತ್ತಿದ್ದಾರೆ ಸೋಮವಾರದಿಂದ ಅಧಿವೇಶನ ಆರಂಭವಾಗಿದೆ ಅಂದಿನಿಂದ ಇಂದಿನವರೆಗೆ ಬೆಳಗಾವಿಯ ಜನರಿಗೆ ಮಂತ್ರಿ ಶಾಸಕರ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳುವ ಅವಕಾಶ ಸಿಕ್ಕಿದೆ ಆದರೆ ಬೆಳಗಾವಿಯ ಅಭಿವೃದ್ಧಿ ಉತ್ತರ …

Read More »

ಶಾಸಕರ ಪ್ರತಿಭಟನೆಯ ಫಲಕವನ್ನು ಎಡಿಟ್ ಮಾಡಿದ ಇಡಿಯಟ್ಸ….!!!

ಬೆಳಗಾವಿ- ಶಾಸಕರಾದ ಅಭಯ ಪಾಟೀಲ ಮತ್ತು ಅನೀಲ ಬೆನಕೆ ಅವರು ಬೆಳಗಾವಿ ಅಭಿವೃದ್ಧಿಯ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಸುವರ್ಣ ಸೌಧದ ಎದುರು ಬೆಳಗಾವಿ ಅಧಿವೇಶನ ಯಾವ ಪುರುಷಾರ್ಥ ಕ್ಕಾಗಿ ಎಂದು ಫಲಕ ಹಿಡಿದು ಪ್ರತಿಭಟನೆ ನಡೆಸಿದ್ದರು ಪ್ರತಿಭಟನೆಯ ಪೋಟೋ ಎಡಿಟ್ ಮಾಡಿರುವ ಎಂಈಎಸ್ ಪುಂಡರು ಶಾಸಕರ ಫ್ರತಿಭಟನೆಯ ಫಲಕದಲ್ಲಿ ಬೆಳಗಾವಿ ಬೀದರ ಬಾಲ್ಕೀ ಸಂಯುಕ್ತ ಮಹಾರಾಷ್ಟ್ರ ಝಾಲಾಚ್ ಪಾಯಿಜೆ ಸಾಲ್ವ ದಿ ಬೆಳಗಾವಿ ಮಹಾರಾಷ್ಟ್ರ ಬಾರ್ಡರ್ …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಡೆವಲಪ್ ರನ್…..!!

ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿರುವ ಸುವರ್ಣ ವಿಧಾನಸೌಧದಲ್ಲಿ ಕಲಾಪಗಳು ನಡೆಯುತ್ತಿವೆ ಜೊತೆಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡುತ್ತಿದ್ದಾರೆ ಕ್ಷೇತ್ರದ ಕರೀಕಟ್ಟಿ ಗ್ರಾಮದಲ್ಲಿ ನೀರಾವರಿ ಇಲಾಖೆಯ ಒಂದು ಕೋಟಿ ರೂ ಅನುದಾನದಲ್ಲಿ ಎರಡು ಕಿಮೀ ಮುಖ್ಯ ರಸ್ತೆ ಕಾಮಗಾರಿಗೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು ಕಾಮಗಾರಿಗೆ ಚಾಲನೆ ನೀಡಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ಷೇತ್ರದ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ …

Read More »

ಚರ್ಚೆಗೆ ಸಿಗದ ಅವಕಾಶ ಸುವರ್ಣ ಸೌಧದ ಎದುರು ಶಾಸಕ ಅಭಯ ಪಾಟೀಲ ಬೆನಕೆ ಧರಣಿ..

ಬೆಳಗಾವಿ- – ಬೆಳಗಾವಿ ಜಿಲ್ಲೆಯ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಬೆಳಗಾವಿಯಲ್ಲಿ ಐಟಿ ಬಿಟಿ ಕೇಂದ್ರ ಸ್ಥಾಪನೆಗೆ ಆಗ್ರಹಿಸಿ ಸದನದಲ್ಲಿ ಖಾಸಗಿ ವಿಧೇಯಕ ಮಂಡನೆ ಅವಕಾಶ ಸಿಗದೇ ಇರುವದನ್ನು ಖಂಡಿಸಿ ಶಾಸಕ ಅಭಯ ಪಾಟೀಲ ಅನೀಲ ಬೆನಕೆ ಸುವರ್ಣ ವಿಧಾನಸೌಧದ ಮುಖ್ಯದ್ವಾರದಲ್ಲಿ ಧರಣಿ ಆರಂಭಿಸಿದ್ದಾರೆ ಶಾಸಕದ್ವಯರ ಧರಣಿ ಮುಂದುವರೆದಿದ್ದು ಐಟಿ ಬಿಟಿ ಕೇಂದ್ರ ಸ್ಥಾಪಿಸುವ ವಿಷಯ ಅಜೇಂಡಾದಲ್ಲಿದ್ದರೂ ಚರ್ಚೆಗೆ ಅವಕಾಶ ಸಿಗಲಿಲ್ಲ ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗ ಬೆಳಗಾವಿ ಅಭಿವೃದ್ಧಿ ವಿಷಯ ಪ್ರಸ್ತಾಪಿಸಲು …

Read More »

ಪಂಚಾಯ್ತಿ ಪಾಲಿಟಿಕ್ಸ ಅದ್ಯಕ್ಷ ನಿಂದಲೇ ಸದಸ್ಯನ ಕೊಲೆ

  ಬೆಳಗಾವಿ- ಕಾಂಗ್ರೆಸ್ ಕಾರ್ಯಕರ್ತರ ಕಿತ್ತಾಟ ಗ್ರಾಮ ಪಂಚಾಯತಿ ಅಧ್ಯಕ್ಷನಿಂದ ಸದಸ್ಯನ ಕಗ್ಗೊಲೆ ಮಾಡಿದ ಘಟನೆ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ ಗ್ರಾಮ ಪಂಚಾಯತಿ ಅದ್ಯಕ್ಷ ಸ್ಥಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ ಬೆಳಗಾವಿ ತಾಲೂಕಿನ ಹೊಸ ವಂಟಮೂರಿಯಲ್ಲಿ ಘಟನೆ ನಡೆದಿದ್ದು ಅಧ್ಯಕ್ಷ ಸ್ಥಾನಕ್ಕೆ ವಿರೋಧಿಸಿ ಅಧ್ಯಕ್ಷ ಸ್ಥಾನ ಅವಿಶ್ವಾಸ ತಂದಿದ್ದಕ್ಕೆ ಈ ಘಟನೆ ನಡೆದಿದೆ ಗಾಮ ಪಂಚಾಯತಿ ಅಧ್ಯಕ್ಷ ಶಿವಾಜಿ ವನ್ನೋರ್ ನಿಂದ ಸದಸ್ಯ ಬಣ್ಣೆಪ್ಪ …

Read More »

ವಿಧಾನ ಪರಿಷತ್ತಿನಲ್ಲಿ ರಾಣಿ ಚನ್ನಮ್ಮ….

ಬೆಳಗಾವಿ- ಬೆಳಗಾವಿಯ ಸುವರ್ಣ ವಿಧಾನ ಪರಿಷತ್ತಿನ ಕಲಾಪದಲ್ಲಿ ಬೆಳಗಾವಿಯ ವಿಮಾನ ನಿಲ್ಧಾಣಕ್ಕೆ ವೀರ ರಾಣಿ ಕಿತ್ತೂರು ಚನ್ನಮ್ಮಾಜಿಯ ಹೆಸರಿಡುವ ವಿಷಯ ಪ್ರಸ್ತಾಪವಾಯಿತು ಪರಿಷತ್ತಿನಲ್ಲಿ ಶಿವಮೊಗ್ಗ ವಿಮಾನ ನಿಲ್ಧಾಣದ ಅಭಿವೃದ್ಧಿಯ ವಿಚಾರವಾಗಿ ಚರ್ಚೆ ನಡೆಯುತ್ತಿರುವ ಸಂಧರ್ಭದಲ್ಲಿ ವಿಧಾನ ಪರಿಷತ್ತ ಸದಸ್ಯ ಮಹಾಂತೇಶ ಕವಟಗಿಮಠ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಚನ್ನಮ್ಮಾಜಿಯ. ಹೆಸರಿಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುಂತೆ ಒತ್ತಾಯಿಸಿದರು ಇದಕ್ಕೆ ಉತ್ತರ ನೀಡಿದ ಸಿಎಂ ಕುಮಾರಸ್ವಾಮಿ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ …

Read More »

ಶ್ರೀಮಂತ ಪಾಟೀಲ ಹಿಂದಿಯಲ್ಲಿ ಮಾತಾಡ್ತೀನಿ ಅಂದ್ರು….ಸಭಾಧ್ಯಕ್ಷರು ಉಮೇಶ ಕತ್ತಿ ಗೆ UK 27 ಅಂದ್ರು

ಬೆಳಗಾವಿ- ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ವಿಧಾನಸಭೆಯಲ್ಲಿ ಉನ್ನತ ಶಿಕ್ಷಣಕ್ಕೆ ಸಮಂಧಿಸಿ ಪ್ರಶ್ನೆಯೊಂದನ್ನು ಕೇಳಿದ್ದರು ಸಭಾದ್ಯಕ್ಷರು ಉಪ ಪ್ರಶ್ನೆ ಇದ್ರೆ ಕೇಳಿ ಎಂದು ಪ್ರಶ್ನೆ ಕೇಳಿದ್ರು ಎದ್ದು ನಿಂತ ಶಾಸಕ ಶ್ರೀಮಂತ ಪಾಟೀಲ ಹಿಂದಿಯಲ್ಲಿ ಮಾತಾಡ್ತೀನಿ ಅಂದ್ರು ಸಭಾದ್ಯಕ್ಷರು ಹಿಂದಿಮೆ ಬೋಲೋ ಎಂದು ಅಲಾವ್ ಮಾಡಿದ್ರೂ ನಂತರ ಮಾತಾಡ್ತೀನಿ ಎಂದು ಶ್ರೀಮಂತ ಪಾಟೀಲ ಕುಳಿತುಕೊಂಡು ಅಚ್ಚರಿ ಮೂಡಿಸಿದ್ರು ಮೊದಲು ಹಿಂದಿಯಲ್ಲಿ ಮಾತಾಡ್ತೀನಿ ಅಂದ್ರು ಅದಕ್ಕೆ ಸಭಾಧ್ಯಕ್ಷರು …

Read More »

ಅಹೋರಾತ್ರಿ ರೈತರಿಂದ ಡಿಸಿ ಕಚೇರಿ ಎದುರು ಊಟ …ಉಪಹಾರ ಆದ್ರೂ ಸಿಗದ ಪರಿಹಾರ…ಸರ್ಕಾರದ ವಿರುದ್ಧ ದೀಡ ನಮಸ್ಕಾರ…!!!

ಬೆಳಗಾವಿ- ಸಾಲ ಮನ್ನಾ ಕಬ್ಬಿನ ಬಾಕಿ ಬಿಲ್ ಪಾವತಿ, ಕಬ್ಬಿನ ದರ ನಿಗದಿ,ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ವಿವಿಧ ರೈತ ಸಂಘಟನೆಗಳು ಡಿಸಿ ಕಚೇರಿ ಎದುರು ನಡೆಸುತ್ತಿರುವ ಪ್ರತಿಭಟನೆ ಅಹೋರಾತ್ರಿ ಮುಂದುವರೆದಿದ್ದು ರಾತ್ರಿಯ ಊಟ ಮುಗಿಸಿ ಈಗ ಬೆಳಗಿನ ಉಪಹಾರಕ್ಕೆ ಕಾಲಿಟ್ಟಿದೆ ಬೆಳಗಾವಿ,ಬಾಗಲಕೋಟೆ ಮುಧೋಳ.ಜಮಖಂಡಿ,ವಿಜಯಪೂರ,ಮಂಡ್ಯ ಹಾಸನ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ರೈತರು ಬೆಳಗಾವಿಯ ಡಿಸಿ ಕಚೇರಿಯತ್ತ ದೌಡಾಯಿಸುತ್ತಿದ್ದಾರೆ ಭಜನೆ.ವಾದ್ಯಮೇಳಗಳ ಸದ್ದಿನೊಂದಿಗೆ ರೈತರು ಏಕ ಧ್ವನಿಯಲ್ಲಿ ಸರ್ಕಾರದ ವಿರುದ್ಧ …

Read More »

ಸಿಎಂ ಕುಮಾರಸ್ವಾಮಿ ಎಲ್ಲವನ್ನು ಬಿಟ್ಟು ನಿಂತಿದ್ದಾರೆ- ಯಡಿಯೂರಪ್ಪ

ಬೆಳಗಾವಿ-ಬಿಜೆಪಿ ೫ ತಂಡಗಳನ್ನ ಮಾಡಿ ಬರಗಾಲದ ಬಗ್ಗೆ ಬರವಿಕ್ಷಣೆ ಮಾಡಿದೆ ನೂರು ತಾಲ್ಲೂಕುಗಳಲ್ಲಿ ಬರಗಾಲವಿದೆ ರಾಜ್ಯದಲ್ಲಿರುವ ರೈತ ವಿರೋಧಿ ಸರ್ಕಾರದ ಯಾವ ಮಂತ್ರಿಯೂ ಬರಪೀಡಿತ ತಾಲ್ಲೂಕುಗಳಿಗೆ ಭೇಟಿ ಕೊಟ್ಟಿಲ್ಲ ಸಿಎಂ ಕುಮಾರಸ್ವಾಮಿ ಅವರಿಗೆ ಒಂದು ಕ್ಷಣವೂ ನೈತಿಕತೆ ಇಲ್ಲ ಸಿಎಂ ಕುಮಾರಸ್ವಾಮಿ ಎಲ್ಲವನ್ನು ಬಿಟ್ಟು ನಿಂತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಿಸಿದ್ದಾರೆ ಬೆಳಗಾವಿಯಲ್ಲಿ ನಾಳೆ ಬಿಜೆಪಿ ರೈತ ಯಾತ್ರೆ ಹಮ್ಮಿಕೊಂಡಿದ್ದು ಇದರ ಸ್ಥಳ ಪರಶೀಲನೆ ಮಾಡಿದ ಬಳಿಕ ಮಾದ್ಯಮಗಳ …

Read More »

ಕಬ್ಬಿನ ಬೆಲೆಯ ಎಡವಟ್ಟು ಸರ್ಕಾರದ ವಿರುದ್ಧ ಶಾಂತಕುಮಾರ್ ಸಿಟ್ಟು….!!!

ಬೆಳಗಾವಿ- ಸಕ್ಕರೆ ನಾಡು ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರದ ವಿರುದ್ಧ ರೈತರ ಸಮರ ಮುಂದುವರೆದಿದೆ ರೈತ ಹೋರಾಟಗಾರ ಕುರುಬೂರು ಶಾಂತಕುಮಾರ ರೈತರ ಹೋರಾಟದಲ್ಲಿ ಪಾಲ್ಗೊಂಡು ಇಷ್ಟು ದಿನ ಶಾಂತವಾಗಿದ್ದ ಕುರುಬರ ಶಾಂತಕುಮಾರ್ ಸರ್ಕಾರದ ವಿರುದ್ಧ ಉಗ್ರ ನಿಲುವು ತಾಳಿದ್ದಾರೆ ಭಾನುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸೋಮವಾರದಿಂದ ಉಗ್ರವಾದ ಚಳುವಳಿ ಉಂಟಾಗುತ್ತದೆ. ಇದಕ್ಕೆ ಸಂಪೂರ್ಣ ಜವಾಬ್ದಾರಿ ರಾಜ್ಯ ಸರಕಾರವೇ ಹೊಣೆಯಾಗುತ್ತದೆ. ಕಬ್ಬು ನಿಗದಿ ಪಡಿಸುವ …

Read More »

ಡಿಸಿ ಕಚೇರಿ ಎದರು ರೈತ ಮಹಿಳೆ ಮತ್ತೆ ಕಣ್ಣೀರು ಹಾಕಿದ್ದು ಯಾಕೆ ಗೊತ್ತಾ..?

ಬೆಳಗಾವಿ- ಡಿಸಿ ಕಚೇರಿ ಎದುರು ನಡೆಯುತ್ತಿರುವ ಪ್ರತಿಬಟನೆಯಲ್ಲಿ ರೈತ ಮಹಿಳೆ ಮತ್ತೆ ಕಣ್ಣೀರು ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ ಜಯಶ್ರಿ ಗುರಣ್ಣವರ ರೈತ ಮಹಿಳೆ ಮಾದ್ಯಮಗಳ ಎದುರು ಕಣ್ಣೀರು ಹಾಕಿದ್ದು ಜಯಶ್ರೀ ಗುರಣ್ಣವರಗೆ ಅನಾಮದೆಯ ಪತ್ರ ಬರೆಯಲಾಗಿದೆ ಪತ್ರ ದಲ್ಲಿ ಅವ್ಯಾಚ್ಯ ಶವ್ದಗಳಿಂದ ನಿಂದಿಸಿದ ಉಲ್ಲೆಖ ಮಾಡಲಾಗಿದೆ ಸಿಎಂ ಕುಮಾರಸ್ವಾಮಿ ಅವರಿಗೆ ನಾಲಾಯಕ್ ಸಿ ಎಂ ಎಂದು ಹೆಳಿದಕ್ಕೆ ಜಿಲ್ಲಾದಿಕಾರಿ ಕಚೇರಿಯಲ್ಲಿ ಗಳಗಳನೆ ಅತ್ತ ರೈತ ಮಹಿಳೆ ಮಾದ್ಯಮಗಳಿಗೆ ಅನಾಮದೇಯ …

Read More »

ಡಿಸಿ ಕಚೇರಿ ಎದರು ರೈತರಿಂದ ಸಮಸ್ಯೆಗಳ ಭಜನೆ…

ಬೆಳಗಾವಿ ರೈತರ ವಿವಿಧ ಸಮಸ್ಯೆಯನ್ನು ಬಗೆ ಹರಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಮಹದಾಯಿ-ಕಳಸಾ ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಆರೋಪಿಸಿದರು. ಶನಿವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಬ್ಬು ಹೋರಾಟಗಾರರ ಪ್ರತಿಭಟನೆ ಬೆಂಬಲ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದರು. ಈಗಾಗಲೇ ಎರಡು ತಿಂಗಳಿನಿಂದ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಪಡಿಸುವಂತೆ ರೈತರು ಹೋರಾಟ ನಡೆಸಿದರೂ ರಾಜ್ಯ ಸರಕಾರ ಸಕ್ಕರೆ ಕಾರ್ಖಾನೆಯವರ ಲಾಭಿಗೆ ಮಣಿದು ಎಫ್‍ಆರ್‍ಪಿ ದರ …

Read More »

ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಸುವರ್ಣ ಸೌಧದ ಎದುರು ವಾಟಾಳ್ ನಾಗರಾಜ್ ಅವಾಜ್….

ಬೆಳಗಾವಿ- ಉತ್ತರ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದ್ದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸುವರ್ಣ ಸೌಧದ ಎದುರು ಅವಾಜ್ ಹಾಕಿದ್ದಾರೆ ಇಂದು ತಮ್ಮ ಬೆಂಬಲಿಗರೊಂದಿಗೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ ಅವರು ಸರ್ಕಾರಗಳು ಉತ್ತರ ಕರ್ನಾಟಕದ ಜನತೆಗೆ ನಿರಂತರವಾಗಿ ಅನ್ಯಾಯ ಮಾಡುತ್ತಲೇ ಬಂದಿವೆ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಕುರಿತು ವಿಶೇಷ ಚರ್ಚೆ …

Read More »