LOCAL NEWS

ಗೋವಾ ,ಕಡಲ ಕಿನಾರೆಯಲ್ಲಿ ಬೆಳಗಾವಿ ಬಿಜೆಪಿಯ..ಹವಾ…!

ಬೆಳಗಾವಿ- ನೆರೆಯ ಗೋವಾ ರಾಜ್ಯದ ವಿಧಾನ ಸಭೆ ಚುನಾವಣೆಯಲ್ಲಿ ಬೆಳಗಾವಿಯ ಬಿಜೆಪಿ ನಾಯಕರು ಪ್ರಚಾರದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಹಲವಾರು ಜನ ಬಿಜೆಪಿ ನಾಯಕರು ಚುನಾವಣೆ ಘೋಘಣೆ ಆದ ನಂತರ ಕಡಲ ಕಿನಾರೆಯಲ್ಲಿಯೇ ಠಿಖಾನಿ ಹೂಡಿದ್ದಾರೆ ಮಾಜಿ ಶಾಸಕ ಅಭಯ ಪಾಟೀಲ ನೇತ್ರತ್ವದ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಯುವಕರ ಪಡೆ ಕಳೆದ ಒಂದು ತಿಂಗಳಿನಿಂದ ಗೋವಾ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ಮಾಡುತ್ತಿದೆ ಅಭಯ ಪಾಟೀಲ,ಸಂಜಯ ಪಾಟೀಲ,ಮಹಾಂತೇಶ ಕವಟಗಿಮಠ,ಕಿರಣ …

Read More »

ದೊಡ್ಡ ಅನಾಹುತ ತಪ್ಪಿಸಿದ, ಬೆಳಗಾವಿ ಕಾಪ್ಸ ಗೆ..ನಮ್ಮದೊಂದು…. .ಹ್ಯಾಟ್ಸಪ್..!

ಬೆಳಗಾವಿ-ಬೆಳಗಾವಿ ಪೋಲೀಸರು ಶಾರ್ಪ ಶೂಟರ್ ಗಳ ಬಗ್ಗೆ ಮೈ ಮರೆತು ಕುಳಿತುಕೊಂಡಿದ್ದರೆ ದೊಡ್ಡ ಅನಾಹುತವೇ ಕಾದಿತ್ತು ಸತತವಾಗಿ ಎರಡು ದಿನಗಳ ಕಾಲ ಆಗುಂತಕರ ಮೇಲೆ ನಿಗಾ ವಹಿಸಿ ಅವರನ್ನು ಪತ್ತೆ ಮಾಡಿ ಬೆನ್ನಟ್ಟಿ ,ಬಂಧಿಸಿ ದೊಡ್ಡ ಅನಾಹುತವನ್ನೇ ತಪ್ಪಿಸಿ ಸಹಾಸಗೈದ ಬೆಳಗಾವಿ ಕಾಪ್ಸ (ಪೋಲೀಸ್) ಗೆ ಹ್ಯಾಟ್ಸಪ್ ಹೇಳಲೇ ಬೇಕು ಎರಡು ದಿನದ ಹಿಂದೆ ಬೆಳಗಾವಿಯ ಲಾಜ್ ನಲ್ಲಿ ತಂಗಿದ್ದ ಏಳು ಜನ ಶೂಟರ್ ಗಳು ಕಂಟ್ರೀ ಪಿಸ್ತೂಲ್ ೨೯ …

Read More »

ಆರು ಜನ ಶಾರ್ಪ ಶೂಟರ್ ಗಳ ಬಂಧನ ಐದ ಪಿಸ್ತೂಲ್ ವಶ

ಬೆಳಗಾವಿಯಲ್ಲಿ ಶಾರ್ಪ್ ಶೂಟರಗಳ ಬಂಧನ ಪ್ರಕರಣದ ಕುರಿತು. ಡಿಸಿಪಿ ಜಿ.ರಾಧಿಕಾ ಪತ್ರಿಕಾಗೋಷ್ಠಿ ನಡೆಸಿದರು ಪ್ರಕರಣದ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಮಂಗಳೂರು ನ್ಯಾಯವಾದಿ ನೌಶಾದ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಅಪರಾಧಿ ದಿನೇಶ ಶೆಟ್ಟಿ ಜೈಲಿನಿಂದ ತಪ್ಪಿಸಿಕೊಳ್ಳಲು ಮತ್ತು ನಗರದಲ್ಲಿ ಡಕಾಯಿತಿ ನಡೆಸಲು ಹೊಂಚು ಹಾಕಿದ್ದ ಆರು ಜನ ಶಾರ್ಪ ಶೂಟರ್ ಗಳನ್ನು ಬಂಧಿಸಲಾಗಿದ್ದು. ಓರ್ವ ಆರೋಪಿ ಪರಾರಿಯಾಗಿದ್ದಾನೆ ಎಂದು ಡಿಸಿಪಿ ರಾಧಿಕಾ ತಿಳಿಸಿದರು ಬಂಧಿತರಿಂದ 5 ಪಿಸ್ತೂಲ್, …

Read More »

Vip ಗಳ ಹತ್ಯೆಗೆ ಸಂಚು ರೂಪಿಸಿದ್ದ ಶಾರ್ಪ ಶೂಟರ್ ಗಳ ಬಂಧನ

ಬೆಳಗಾವಿ- ಬೆಳಗಾವಿ ಪೋಲಿಸರ ಮಿಂಚಿನ ಕಾರ್ಯಾಚರಣೆ. ನಡೆಸಿ ಉಅಂತರಾಜ್ಯ ಶಾರ್ಪ್ ಶೂಟರ್ ಗಳನ್ನು ಬಂಧಿಸಿ ಆತಂಕಕಾರಿ ವಿಷಯವನ್ನು ಬಯಲಿಗೆಳೆದಿದ್ದಾರೆ . ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೋಲಿಸರು. ವಿಐಪಿ ವ್ಯಕ್ತಿಗಳ ಹತ್ಯೆಗೆ ಸಂಚು ರೂಪಿಸಿದ್ದ ಐದು ಜನ ಶಾರ್ಪ್ ಶೂಟರಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಬೆಳಗಾವಿಯ ರೆಕ್ಸ್ ಏನಾಕ್ಸ್ ಲಾಡ್ಜ್ ನಲ್ಲಿ ತಂಗಿದ್ದ ಆಗಂತುಕರು. ಬೆಂಗಳೂರು ವಿಳಾಸ ನೀಡಿ ರೂಂ ಪಡೆದಿದ್ದರು ಖಚಿತ ಮಾಹಿತಿ ಮೇರೆಗೆ ಲಾಜ್ ಮೇಲೆ ದಾಳಿ ಮಾಡಿದ …

Read More »

ಅಪರಿಚಿತರ ರಕ್ಷಣೆಗೆ ಹೋಗಿ ಬಾವಿಯಿಲ್ಲಿ ಸಿಲುಕಿದ್ದ ಪೇದೆ ಬಚಾವ್

  ಬೆಳಗಾವಿ ಅಪರಿಚಿತ ಯುವತಿಯೊಬ್ಬಳ ಚಿರಾಟದ ಸದ್ದು ಕೇಳಿ ರಕ್ಷಣೆಗೆ ಧಾವಿಸಿದ ಪೇದೆಯೊಬ್ಬ ಬಾವಿಯಲ್ಲಿ ಸಿಲುಕಿ ಇಡೀ ರಾತ್ರಿ ಅಲ್ಲಿಯೇ ಕಳೆದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ತಾಲೂಕಿನ ಕಾಕತಿ ಪೊಲೀಸ್ ಠಾಣೆಯ ಪೇದೆ ರಾಜು ಕೇರಿಮನಿ ಇದೀಗ ಪ್ರಾಣಾಪಾಯದಿಂದ ಪಾರಾದ ಪೇದೆ. ಇದೀಗ ಸತತ 15 ಗಂಟೆ ಬಾವಿಯಲ್ಲಿ ಸಿಲುಕಿದ್ದ ರಾಜು ಕೇರಿಮನಿಯನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೋಡಿಸಲಾಗುತ್ತಿದೆ. ಕಳೆದ ರಾತ್ರಿ ಪೇದೆ ರಾಜು ಬೆನ್ನಾಳಿ ಗ್ರಾಮದ …

Read More »

ರಮೇಶ ಜಾರಕಿಹೊಳಿ ರಾಜಿನಾಮೆಗೆ ಬಿಜೆಪಿ ಒತ್ತಾಯ

ಬೆಳಗಾವಿಯಲ್ಲಿ ಬಿಜೆಪಿ‌ ಜಿಲ್ಲಾಧ್ಯಕ್ಷ ವಿಶ್ವನಾಥ್ ಪಾಟೀಲ್ ಅವರು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ರಾಜಿನಾಮೆ ನೀಡುವಂತೆ ಒತ್ತಾಯಿಸಿದ್ದಾರೆ ಬೆಳಗಾವಿ ಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸಚಿವ ರಮೇಶ್ ಜಾರಕಿಹೊಳಿ ಮನೆ ಮೇಲೆ ಐಟಿ ದಾಳಿ ನಡೆದಿದೆ ೧೧೫ ಕೋಟಿ ಅಘೋಷಿತ ಆಸ್ತಿ‌ ಪತ್ತೆಯಾಗಿದೆ.ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಗೋವಾದಲ್ಲಿ ರಮೇಶ ಜಾರಕಿಹೊಳಿ ವಿಷಯ ಪ್ರಸ್ತಾಪಿಸಿದ್ದು ರಮೇಶ ಜಾರಕಿಹೊಳಿ ಅವರು ಕೂಡಲೇ ರಾಜಿನಾಮೆ ನೀಡಬೇಕೆಂದು ವಿಶ್ವನಾಥ ಪಾಟೀಲ ಒತ್ತಾಯಿಸಿದ್ದಾರೆ …

Read More »

ಮುಂದಿನ ವರ್ಷ ಬೆಳಗಾವಿಗೆ ಐಪಿಎಲ್-ಫಿರೋಜ್ ಸೇಠ

  ಬೆಳಗಾವಿ: ಅಶೋಕ‌ ನಗರದ ಮಹಾನಗರ ಪಾಲಿಕೆ ಜಾಗದಲ್ಲಿ 1.75 ಕೋಟಿ ರೂ. ವೆಚ್ಚದ ವಿನೂತನ ಮಾದರಿಯ ಈಜುಗೊಳ ಹಾಗೂ 2 ಕೋಟಿ ರೂ. ವೆಚ್ಚದ ಬ್ಯಾಡ್ಮಿಂಟನ್ ಹಾಲ್ ನಿರ್ಮಿಸುವ ಶಾಸಕ ಪಿರೋಜ್ ಸೇಠ್ ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ‌ ನೀಡಿದರು. ಶಾಸಕ ಫಿರೋಜ್ ಸೇಠ್ ಮಾತನಾಡಿ, ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದಷ್ಟೇ ಅಲ್ಲ, ಯುವಕ-ಯುವತಿಯರನ್ನು ಸದೃಢರನ್ನಾಗಿಸುವ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು 3.75 ಕೋಟಿ ರೂ. ವೆಚ್ಚದಲ್ಲಿ …

Read More »

ಸ್ಮಾರ್ಟ್ ಸಿಟಿ ಅಂದ್ರೆ ಹಂಗೇನಿಲ್ಲ..ಕೆಲಸಾ ಏನೂ ಮಾಡಾಂಗಿಲ್ಲ..

ಬೆಳಗಾವಿ: ಬೆಳಗಾವಿ ಮಹಾನಗರ ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರಿ ಬರೋಬ್ಬರಿ ಒಂದು ವರ್ಷ ಗತಿಸಿದೆ. ಯೋಜನೆಯ 400 ಕೋಟಿ ರೂ. ಅನುದಾನ ಪಾಲಿಕೆಗೆ ಬಂದಿದೆ. ಇದರ ಬಳಕೆಗೆ ಒಬ್ಬ ವಿಶೇಷ ಅಧಿಕಾರಿಯೂ ನಿಯೋಜನೆಗೊಂಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆ ಕೇವಲ ಮೀಟಿಂಗ್ಗು, ಸೆಮಿನಾರು, ವರ್ಕ್ ಶಾಪ್ ಗಳಿಗೆ  ಸೀಮಿತವಾಗಿದೆ. ಆದರೆ, ಇನ್ನೂವರೆಗೆ ಈ ಯೋಜನೆಯ ನಯಾಪೈಸೆ ಕೆಲಸವೂ ಆಗದೇ ಇರುವುದು ದೊಡ್ಡ ದುರ್ದೈವದ ಸಂಗತಿ. ಸ್ಮಾರ್ಟ್ ಸಿಟಿ ಯೋಜನೆಯ 400 ಕೋಟಿ …

Read More »

ಬೆಳಗಾವಿ ಪ್ರಿಮೀಯರ್ ಲೀಗ್ ಪಂದ್ಯಾವಳಿಗೆ ಅದ್ಧೂರಿ ಚಾಲನೆ

ಬೆಳಗಾವಿ:ಪ್ರತಿ ಹಳ್ಳಿ ಮತ್ತು ನಗರದ ಕ್ರಿಕೇಟ್ ಪ್ರತಿಭೆಗಳಿಗೆ ಪ್ರೀಮಿಯರ್ ಮ್ಯಾಚ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೇಟ್ ಪಟುಗಳನ್ನಾಗಿ ಮಾಡುವ ಈ ಟ್ರೋಪಿಗಳ ಹಿಂದಿನ ಉದ್ದೇಶ ಮತ್ತು ಶ್ರಮ ಅಭಿನಂದನಾರ್ಹ ಎಂದು ಡಿಸಿಪಿ ಅಮರನಾಥರೆಡ್ಡಿ ತಿಳಿಸಿದರು. ನಗರದ ಜಿಮ್ಖಾನಾ ಮೈದಾನದಲ್ಲಿ ಆಯೋಜಿಸಲಾಗಿರುವ ಶಂಕರ ಮುನವಳ್ಳಿ ಬೆಳಗಾವಿ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭದಲ್ಲಿ ಟ್ರೋಪಿ ಅನಾವರಣಗೊಳಿಸಿ ಮಾತನಾಡಿ ಗ್ರಾಮೀಣ ಕ್ರೀಡಾಪಟುಗಳನ್ನು ಗುರುತಿಸಿ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಕಾರ, ಸಂಘ ಸಂಸ್ಥೆಗಳು ಬೆಳೆಸಬೇಕಿದೆ ಎಂದರು. ಲೀಗ್ …

Read More »

ಕರೆಂಟ್ ಕಟ್ ಮಾಡಿದ್ದಕ್ಕೆ ಇಬ್ಬರು ಲೈನ್ ಮನ್ ಗಳ ಮೇಲೆ ಹಲ್ಲೆ..

ಬೆಳಗಾವಿ- ಕಳೆದ ಮೂರು ತಿಂಗಳಿನಿಂದ ಕರೆಂಟ್ ಬಿಲ್ ತುಂಬದ ಕಾರಣ ಕರೆಂಟ್ ಕನೆಕ್ಷನ್ ಕಟ್ ಮಾಡಿದ ಕಾರಣ ಗ್ರಾಮ ಪಂಚಾಯತಿಯ ಸದಸ್ಯನೋರ್ವ ಇಬ್ಬರು ಲೈನ್ ಮನ್ ಗಳ ಮೇಲೆ ಹಲ್ಲೆ ಮಾಡಿದ ಘಟನೆ ಕಾಕತಿ ಪೋಲೀಸ್ ಠಾಣೆಯ ಗೋಜಗಾ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ ಬೋಜಗಾ ಗ್ರಾಮ ಪಂಚಾಯತಿ ಸದಸ್ಯ ಚೇತನ ಪಾಟೀಲ ಕಳೆದ ಮೂರು ತಿಂಗಳಿನಿಂದ ಕರೆಂಟ್ ಬಿಲ್ ತುಂಬದ ಕಾರಣ ಕಳೆದ ಭಾನುವಾರ ಇತನ ಕರೆಂಟ್ ಕನೆಕ್ಷನ್ …

Read More »

ಬೆಳಗಾವಿಯ ಹೊಟೇಲ್ ನ್ಯು ಗ್ರ್ಯಾಂಡ್ ಯುಗ ಅಂತ್ಯ

ಬೆಳಗಾವಿ- ಹಲವಾರು ದಶಕಗಳಿಂದ ಬೆಳಗಾವಿ ಜನರ  ನಾಲಿಗೆಯ ರುಚಿಯಾಗಿದ್ದ ಕಾಲೇಜು ರಸ್ತೆಯ ಹೊಟೆಲ್ ನ್ಯು ಗ್ರ್ಯಾಂಡ್ ಯುಗ ಮಂಗಳವಾರ ಅಂತ್ಯಗೊಂಡಿತು ರುಚಿಕರ ಹೊಟೇಲ್ ಪದಾರ್ಥಗಳಿಗೆ ಹೆಸರು ವಾಸಿಯಾಗಿದ್ದ ನ್ಯು ಗ್ರ್ಯಾಂಡ್ ಹೊಟೇಲ್ ಕಟ್ಟಡವನ್ನು ಮಂಗಳವಾರ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ತೆರವು ಮಾಡಲಾಯಿತು ಮಹಿಳಾ  ವಿದ್ಆಯಾಲಯ ಆಡಳಿತ ಮಂಡಳಿ ಹಾಗು ಹೊಟೇಲ್ ನ್ಯು ಗ್ರ್ಯಾಂಡ್ ಮಾಲೀಕರ ನಡುವೆ ವ್ಯಾಜ್ಯ ನಡೆದಿತ್ತು ಕೊನೆಗೆ ಮಾನ್ಯ ಸರ್ವೋಚ್ಛ ನ್ಯಾಯ್ಯಾಲಯದಲ್ಲಿ ವಿದ್ಯಾಲಯದ ಪರವಾಗಿ …

Read More »

ಸೆಟ್ ಬ್ಯಾಕ್..ಪಾಲಿಕೆಯಿಂದ ಕಿಕ್ ಬ್ಯಾಕ್…

ಬೆಳಗಾವಿ-ನಗರದ ದೇಶಪಾಂಡೆ ಗಲ್ಲಿಯಲ್ಲಿ ಸೆಟ್ ಬ್ಯಾಕ್ ನಲ್ಲಿ ನಿರ್ಮಿಸಲಾದ ಕಟ್ಟಡದ ಆಕ್ರಮ ಭಾಗವನ್ನು ಪಾಲಿಕೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ತೆರವುಗೊಳಿಸಿದರು ದೇಶಾಂಡೆ ಗಲ್ಲಿಯ ಜೈನ್ ಕುಟುಂಬದವರು ಸೆಟ್ ಬ್ಯಾಕ್ ನಲ್ಲಿ ಆಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ್ದರು ಕೆಲವು ವರ್ಷಗಳ ಹಿಂದೆ ಪಾಲಿಕೆ ಅಧಿಕಾರಿಗಳು ಅದನ್ನು ತೆರವುಗೊಳಿಸಲು ಮುಂದಾದಾಗ ಜೈನ್ ಕುಟುಂಬ ನ್ಯಾಯ್ಯಾಲಯದ ಮೊರೆ ಹೋಗಿದ್ದರು ನ್ಯಾಯಾಲಯದಲ್ಲಿ ಪಾಲಿಕೆ ಪರವಾಗಿ ತೀರ್ಪು ಹೊರಬಂದಿರುವದರಿಂದ ಪಾಲಿಕೆ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಆಕ್ರಮ ಸೆಟ್ …

Read More »

ಹಣೆಯ ಮೇಲೆ ರೂಪಾಯಿ ಚಿಹ್ನೆ…

  ಬೆಳಗಾವಿ:ಹಣೆಯ ಮೇಲೆ ರೂಪಾಯಿ ಚಿಹ್ನೆ ಹೊಂದಿದ ಆಕರ್ಷಕ ಮುದ್ದಾದ ಆಕಳು ಕರು ಬೆಳಗಾವಿ ಸಮೀಪದ ಜಾಂಬೋಟಿ ರಸ್ತೆಯ ಬ್ರಹ್ಮಾಕುಮಾರಿ ಅವರ ಸೈಲೆನ್ಸ್ ವ್ಯಾಲಿ ಧ್ಯಾನ ಮಂದಿರದ ಗೋಶಾಲೆಯ ಆಕರ್ಷಣೆಯಾಗಿದೆ. ಜನವರಿ ೧೦ ರಂದು ಜನಿಸಿದ ೨೦ ದಿನಗಳ ವಯಸ್ಸಿನ ಈ ಆಕಳ ಕರು ಅತ್ಯಂತ ಮುದ್ದಾಗಿದೆ. ಆಕಳ ಕರುವಿನ ಹಣೆಯ ಮೇಲೆ ₹ ಚಿಹ್ನೆ ಕಂಡು ಫೋಟೊ ತೆಗೆಯಲು ಮುಂದಾದಾಗ ಚೆನ್ನಾಗಿ ಪೋಜ್ ನೀಡಿ ಅಚ್ಚರಿ ಮೂಡಿಸಿತು

Read More »

ಫೆ,1 ರಿಂದ ಬೆಳಗಾವಿ ಪ್ರಿಮೀಯರ್ ಲೀಗ್

ಬೆಳಗಾವಿ- ಬೆಳಗಾವಿ ಯೂನಿಯನ್ ಜಿಮಖಾನಾ ಮೈದಾನದಲ್ಲಿ ಫೆ 1 ರಿಂದ 15 ರವರೆಗೆ ಶಂಕರ ಮುನವಳ್ಳಿ ಬೆಳಗಾವಿ ಪ್ರಿಮೀಯರ್ ಲೀಗ್ ಕ್ರಕೇಟ್ ಪಂದ್ಯಾವಳಿ ನಡೆಯಲಿದೆ ಬೆಳಗಾವಿ ಪ್ರಿಮೀಯರ್ ಲೀಗ್ ಪಂದ್ಯಾವಳಿಯಲ್ಲಿ 7 ಪ್ರಾಯೋಜಿತ ತಂಡಗಳು ಭಾಗವಹಿಸುತ್ತವೆ ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಅವರು ಪಂದ್ಯಾವಳಿ25ಯ ಮುಖ್ಯ ಪ್ರಾಯೋಜಕರಾಗಿದ್ದಾರೆ ಪ್ರಥಮ ಸ್ಥಾನ ಪಡೆದ ತಂಡಕ್ಕೆ 1 ಲಕ್ಷ 25 ಸಾವಿರ ನಗದು ಹಾಗು ಟ್ರೋಫಿ ಎರಡನೇಯ ಬಹುಮಾನ 75 ಸಾವಿರ ನಗದು …

Read More »

ಕೀ ಮರೆತವನ ಕೈಗೆ ಕಳ್ಳ ಸಿಕ್ಕಿಬಿದ್ದ

ಬೆಳಗಾವಿ- ಮನೆಗೆ ಕೀಲಿ ಹಾಕಿಕೊಂಡು ತನ್ನ ಕಿರಾಣಿ ಅಂಗಡಿ ತೆರೆಯಲು ಹೋದ ಅಂಗಡಿಯ ಮಾಲೀಕನೊಬ್ಬ ಅಂಗಡಿಯ ಕೀ ಮನೆಯಲ್ಲಿ ಮರೆತು ಬಂದಿದ್ದ ಕೀ ತರಲು ಮನೆಗೆ ಮರಳಿದ ಆತನಿಗೆ ಅಚ್ಚರಿ ಕಾದಿತ್ತು ಮನೆಗೆ ಹೋಗುವಷ್ಠರಲ್ಲಿ ಮನೆಬಾಗಿಲದ ಕೀಲಿ ಮುರದಿತ್ತು ಎಚ್ಚರಗೊಂಡ ಮನೆ ಮಾಲೀಕ ಸಾವಧಾನದಿಂದ ಮನೆಯಲ್ಲಿ ಹೆಜ್ಜೆ ಹಾಕಿದಾಗ ಮನೆಯಲ್ಲಿ ಕರೆಯದೇ ಬಂದ ಅತಿಥಿಯೊಬ್ಬ ಮನೆಯ ಟ್ರೇಝರಿ ಲಾಕ್ ಮುರಿಯುವಲ್ಲಿ ಬ್ಯಜಿಯಾಗಿದ್ದ ಆತನನ್ನು ಲಬಕ್ ಎಂದು ಹಿಡಿಯಲು ಪ್ರಯತ್ನಿಸಿದಾಗ ಆತ …

Read More »
Sahifa Theme License is not validated, Go to the theme options page to validate the license, You need a single license for each domain name.